ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಭಾರತಾಂಬೆಯ ಕುಡಿಗಳು

ಮಾತೆ ನಿನ್ನ ಚರಣಗಳಿಗೆ,
ಶಿರವನಿರಿಸುವೆ.
ಕೋಟಿ ಜನ ಆರಾಧಿಸುವ ನಿನಗೆ,
ಜೈಕಾರ ಹಾಕುವೆ.||೧||

ಹಿಂದೂ ಮುಸ್ಲಿಂ ಕ್ರೈಸ್ತ ಬೌದ್ಧ,
ಭೇದವಿಲ್ಲದೆ.
ಸಲಹುತಿರುವೆ ಮಾತೇ ನಿನ್ನ,
ಮಡಿಲಿನಲ್ಲಿಯೇ.||೨||

ವೇಷ ಬೇರೆ ಭಾಷೆ ಬೇರೆ,
ಏನೇ ಇದ್ದರೂ.
ಭಾವನೆಗಳು ಐಕ್ಯವಾಗಿ,
ನಾವು ಗೆದ್ದೆವು.||೩||

ಗರ್ವವಿದೆ ಭಾರತಾಂಬೆಯ,
ಕುಡಿಗಳು ನಾವೆಂದು.
ಅವಳ ಮಾನ, ಪ್ರಾಣ ರಕ್ಷಣೆ,
ನಮ್ಮ ಹೊಣೆ ಇಂದು.||೪||
ರಚನೆ:ಬಸವರಾಜ ಐಲಿ,ಶಿಕ್ಷಕರು
ಸ.ಮಾ.ಹಿ.ಪ್ರಾ.ಶಾಲೆ,ಹುಲಿಹೈದರ ಮೊ.ಸಂಖ್ಯೆ:8197511245/9591749868

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ