ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಬಸ್ಸು ತಂಗುದಾಣವಾಗಿ ಮಾರ್ಪಟ್ಟಿರುವ ಯಲಬುರ್ಗಾ ಬಯಲು ರಂಗಮಂದಿರ

ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪಟ್ಟಣದ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದ ಮುಂದೆ ಇರುವ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ವೃತ್ತ ಮತ್ತು ಬಯಲು ರಂಗ ಮಂದಿರದ ಸುತ್ತ ಮುತ್ತ ,ಭಾರೀ ಗಾತ್ರದ ವಾಹನಗಳಾದ ಲಾರಿ,ಜೆಸಿಬಿ ಹಾಗೂ ಕಾರು ಸೇರಿದಂತೆ ಇತರ ವಾಹನಗಳು ರಸ್ತೆಯಲ್ಲಿ ನಿಲ್ಲುವುದರಿಂದ ,ಈ ಮಾರ್ಗವಾಗಿ ಸಂಚಾರ ಮಾಡುವ ಸವಾರರಿಗೆ ವೇಗವಾಗಿ ಯಲಬುರ್ಗಾ ಟು ಕೊಪ್ಪಳ ಸಂಚಾರ ಮಾಡುವ ವಾಹನಗಳು, ಎದುರು ಬರುವ ವಾಹನಗಳು ಇವರಿಗೆ ಕಾಣುವದಿಲ್ಲ ಇದರಿಂದ ಅಪಘಾತವಾಗುವ ಸಾಧ್ಯತೆ ಇರುತ್ತದೆ ಆದ್ದರಿಂದ ಸುಗಮವಾಗಿ ಸಂಚರಿಸುವದಕ್ಕೆ, ಸಂಭಂದಿಸಿದ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುವದು ಸೂಕ್ತವಾದದು ರಸ್ತೆ ಚಿಕ್ಕದಾಗಿ ಈ ಹಿಂದೆ ಪೋಲಿಸ್ ಠಾಣೆ ಮುಂಭಾಗದಲ್ಲಿ ಇರುವ ಹೈಮಾಕ್ಸ ವಿದ್ಯುತ್ ಕಂಬ ಮುರಿದು ಹೋಗಿ ಬೇಳಕು ಕಾಣಲಾರದೆ ಕತ್ತಲಮಾಯವಾಗಿದೆ ,ಆದ್ದರಿಂದ ಅಲ್ಲಿರುವ ವಾಹನಗಳನ್ನು ಬೇರೆ ಮಾರ್ಗವಾಗಿ ಸ್ಥಳಾಂತರ ಮಾಡುವದು ಒಳಿತು. ಇದರಿಂದ ಪಟ್ಡಣ ಸುಂದರವಾಗಿ ಕಾಣಲು ಸಾಧ್ಯವಾಗುತ್ತದೆ ಮತ್ತು ಬಯಲು ರಂಗಮಂದರದಲ್ಲಿ ಕಾರ್ಯಕ್ರಮ ಮಾಡುವದಕ್ಕೆ ಸಾರ್ವಜನಿಕರಿಗೆ ಮತ್ತು ಪ್ರಯಾಣಿಕರಿಗು ಸುಗಮ ಸಂಚಾರ ಸಾದ್ಯ ಎಂಬುವದು ಪ್ರಯಾಣಿಕರ ಆಶಯವಾಗಿದೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ