೧. ವ್ಯತ್ಯಾಸ.
ಅನ್ನುತ್ತಿದ್ದರು ಅಂದು
ಗುರುವೇ ನಮಃ,
ಅನ್ನುತ್ತಿದ್ದಾರೆ ಇಂದು
ಗುರು ಏನ್ ಮಹಾ?!
೨. ಮಂತ್ರ.
ಕಲಿತೆವು ಅಂದು
ಗುರುಗಳಿಂದ ಮಂತ್ರ,
ಹಾಕುತ್ತೇವೆ ಇಂದು
ಗುರುವಿಗೇ ತಿರುಮಂತ್ರ!
-ಶಿವಪ್ರಸಾದ್ ಹಾದಿಮನಿ ,ಕೊಪ್ಪಳ.
ಕನ್ನಡ ಉಪನ್ಯಾಸಕರು.

ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
೧. ವ್ಯತ್ಯಾಸ.
ಅನ್ನುತ್ತಿದ್ದರು ಅಂದು
ಗುರುವೇ ನಮಃ,
ಅನ್ನುತ್ತಿದ್ದಾರೆ ಇಂದು
ಗುರು ಏನ್ ಮಹಾ?!
೨. ಮಂತ್ರ.
ಕಲಿತೆವು ಅಂದು
ಗುರುಗಳಿಂದ ಮಂತ್ರ,
ಹಾಕುತ್ತೇವೆ ಇಂದು
ಗುರುವಿಗೇ ತಿರುಮಂತ್ರ!
-ಶಿವಪ್ರಸಾದ್ ಹಾದಿಮನಿ ,ಕೊಪ್ಪಳ.
ಕನ್ನಡ ಉಪನ್ಯಾಸಕರು.
ಕರುನಾಡ ಕಂದ ಆನ್ಲೈನ್ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-
ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909
Website Design and Development By ❤ Serverhug Web Solutions