ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶ್ರೀ ಕಂತೆ ಒಡೆಯ ಶಿವಯೋಗಿಗಳ ರಥೋತ್ಸವ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಭೋಳೊಡಿ ಬಸವೇಶ್ವರ ಶಿವಯೋಗಿ ಸಂಸ್ಥಾನ ಮಠ ಹೆಬ್ಬಾಳ ಗ್ರಾಮದಲ್ಲಿ ಜಗದೊಡೆಯ ಶ್ರೀ ಗುರು ಬೋಳೊಡಿ ಬಸವೇಶ್ವರ ಶ್ರೀ ಕಂತೆ ಒಡೆಯ ಶಿವಯೋಗಿಗಳ ರಥೋತ್ಸವ ಕಾರ್ಯಕ್ರಮ ಜರುಗಿತು.
ಬ್ರಾಹ್ಮೀ ಮುಹೂರ್ತದಲ್ಲಿ ರುದ್ರಾಭಿಷೇಕ ಸಹಸ್ರ ಬಿಲ್ವ ತುಲಾಭಾರ ಸೇವೆಗಳು ಗ್ರಂಥ ಬಿಡುಗಡೆ ಜಗದ್ಗುರು ಶ್ರೀ ಎಡಯೂರ ಸಿದ್ದಲಿಂಗೇಶ್ವರ ಅಷ್ಟೋತ್ತರ ಶತನಾಮಾವಳಿ , ಮಾನವನಾಗು (ಹೈಕು ಸಂಪದ) ಮಾನವನಾಗು ಹೈಕು ಸಂಪದ ಪುಸ್ತಕವನ್ನು ಡಣಾಪೂರ ಗ್ರಾಮದ ಹನುಮೇಶ ಭಾವಿಕಟ್ಟಿ ಡಣಾಪೂರ ಅವರ ಮಗಳ ಕೃಷಿ ನಾಮಕರಣ ಅಂಗವಾಗಿ ನಾವು ರಚಿಸಿರುವ ಹೈ ಕೂ ಸಂಪದ ಪುಸ್ತಕ ಹಾಗೂ 101 ಗಿಡಗಳನ್ನು ನಡೆವ ಮೂಲಕ ಸಾಹಿತ್ಯ ಬೆಳವಣಿಗೆಯನ್ನು ಹಾಗೂ ಪರಿಸರ ಬೆಳವಣಿಗೆಗೆ ಸಹಕಾರಿಯಾಗಿರುತ್ತದೆ ಎಂದು ಹೆಬ್ಬಾಳ ಶ್ರೀಗಳು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ಶ್ರೀ ವಾಮದೇವ ಶ್ರೀಗಳು ಅಂಕಲಿಮಠದ ಶ್ರೀ ವೀರಭದ್ರಸ್ವಾಮಿಗಳು , ಮೈನಳ್ಳಿ ಸಿದ್ದೇಶ್ವರ ಶ್ರೀಗಳು, ಇಟಗಿ ಶ್ರೀಗಳು ಶಾಂತವೀರ ಶಿವಾಚಾರ್ಯರು ,ಕೊಪ್ಪಳ ಶಾಖಾಮಠ ಹೂವಿನಹಡಗಲಿ ಡಾ.ಹೀರಾ ಶಾಂತವೀರ ಸ್ವಾಮಿಗಳು ,ಕಂಪಸಾಗರದ ನಾಗಯ್ಯ ಸ್ವಾಮಿಗಳು , ರೌಡಕುಂದದ ಶಿವಾಚಾರ್ಯ ಮಹಾಸ್ವಾಮಿಗಳು , ತಲಕಾಲ ಮಠದ ವೀರಭದ್ರ ಶರಣರು ,ಸಂತೆ ಕವಲೂರ ಮಾಂತಲಿಂಗ ಶಿವಚಾರ್ಯರು ,ಗೊರೆಬಾಳ ಮರಳುಸಿದ್ದೇಶ್ವರ ಮಠದ ಡಾ.ಸಿದ್ದಯ್ಯ ತಾತನವರು , ಕುಮಾರ ಸ್ವಾಮಿಗಳು ಉಡಾ ,ಬಸಯ್ಯ ತಾತನವರು ಇದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ