ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬೃಹತ್ ಕಾರ್ಖಾನೆಯ ವಿರುಧ್ಧ, ಪ್ರತಿಭಟನಾ ಕಾವ್ಯೋತ್ಸವದ ಬೀದಿ ಕವಿಗೋಷ್ಠಿ

ಕೊಪ್ಪಳದ ಖ್ಯಾತ ಕವಿ, ವಕೀಲರಾದ, ವಿಜಯ ಅಮೃತರಾಜ್ ಅವರ ನೇತೃತ್ವದಲ್ಲಿ ಕೊಪ್ಪಳದಲ್ಲಿ ಉಕ್ಕು ಕಾರ್ಖಾನೆ ಸ್ಥಾಪನೆಗೆ ಸರಕಾರ ಅನುಮತಿ ಕೊಟ್ಟಿರುವುದನ್ನು ಖಂಡಿಸಿ,ವಿರೋಧ ವ್ಯಕ್ತಪಡಿಸಿ,
ಕಾವ್ಯ ರಚಿಸಲು ಒಂದು ವಾರದ ಮುಂಚೆಯೇ ಸಾಹಿತಿಗಳಿಗೆ ಸೂಚಿಸಲಾಗಿತ್ತು.
ಅದರಂತೆ ಕೊಪ್ಪಳ ಗವಿಮಠದ ರಸ್ತೆಯಲ್ಲಿ, ಬೀದಿ ಕವಿಗೋಷ್ಠಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಈ ಕವಿಗೋಷ್ಠಿಯಲ್ಲಿ ಕೊಪ್ಪಳದ ಖ್ಯಾತ ಬಂಡಾಯ ಸಾಹಿತಿಗಳಾದ ಪ್ರೊ. ಅಲ್ಲಮಪ್ರಭು ಬೆಟ್ಟದೂರು, ಪತ್ರಕರ್ತ, ಬರಹಗಾರ, ಕವಿ, ಸಿರಾಜ್ ಬಿಸರಹಳ್ಳಿ, ಕವಿಗಳಾದ ಡಿ.ಎಂ.ಬಡಿಗೇರ, ಅಮರದೀಪ್, ಬಸವರಾಜ ಕರುಗಲ್, ವಿಜಯ ಅಮೃತರಾಜ್, ಸಂಗಮೇಶ್ವರ ಪಾಟೀಲ, ಶಿವಪ್ರಸಾದ್ ಹಾದಿಮನಿ, ರಂಗನಾಥ ಅಕ್ಕಸಾಲಿಗ, ಸೋಮು ಬೆಣ್ಣಿ, ಅಲ್ಲಾವುದ್ದೀನ್ ಯಮ್ಮಿ, ಸುರೇಶ್ ಗೌಡ್ರು ಹಿರೇ ಗೌಡ್ರು, ಮಂಜುನಾಥ ಗೊಂಡಬಾಳ ಮುಂತಾದವರು ಕವನ ವಾಚನ ಮಾಡುವ ಮೂಲಕ ಪ್ರತಿಭಟನಾ ಕಾವ್ಯೋತ್ಸವಕ್ಕೆ ವಿಶೇಷ ಮೆರಗು ನೀಡಿ ಯಶಸ್ವಿ ಬೀದಿ ಕವಿಗೋಷ್ಠಿ, ಸಾರ್ವಜನಿಕರ ಗಮನ ಸೆಳೆಯಿತು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ