೧.
ಕಂಗಳು ಸೇರಿ
ಅಂಕುರಿಸಿತು ಪ್ರೀತಿ,
ಶುಭ ಮಿಲನ.
೨.
ದುಃಖದ ಮೂಲ
ಹುಡುಕುತ ನಡೆದ,
ಗೌತಮ ಬುದ್ಧ.
೩.
ಇದು ಸದನ
ಇಲ್ಲಿಹುದು ನಿತ್ಯವೂ
ಸ್ವಾರ್ಥ,ಕದನ!.
೪.
ಇವನು ರೈತ
ಜಗಕೆ ಅನ್ನದಾತ,
ಬೆನ್ನೆಲುಬೀತ.
- ಶಿವಪ್ರಸಾದ್ ಹಾದಿಮನಿ.
ಕನ್ನಡ ಉಪನ್ಯಾಸಕರು.
ಕೊಪ್ಪಳ.೫೮೩೨೩೧.
ಮೊಬೈಲ್ ಸಂಖ್ಯೆ.
೭೯೯೬೭೯೦೧೮೯.

ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
೧.
ಕಂಗಳು ಸೇರಿ
ಅಂಕುರಿಸಿತು ಪ್ರೀತಿ,
ಶುಭ ಮಿಲನ.
೨.
ದುಃಖದ ಮೂಲ
ಹುಡುಕುತ ನಡೆದ,
ಗೌತಮ ಬುದ್ಧ.
೩.
ಇದು ಸದನ
ಇಲ್ಲಿಹುದು ನಿತ್ಯವೂ
ಸ್ವಾರ್ಥ,ಕದನ!.
೪.
ಇವನು ರೈತ
ಜಗಕೆ ಅನ್ನದಾತ,
ಬೆನ್ನೆಲುಬೀತ.
ಕರುನಾಡ ಕಂದ ಆನ್ಲೈನ್ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-
ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909
Website Design and Development By ❤ Serverhug Web Solutions