ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಹೆಣ್ಣು ಅಬಲೆ ಎಂದಿರಿ ತಪ್ಪು ಸಬಲೆ ಎನ್ನಿ

ಹೆಣ್ಣು ಅಬಲೆ ಎಂದಿರಿ
ತಪ್ಪು ಸಬಲೆ ಎನ್ನಿರಿ
ಹೆಣ್ಣು ಶಕ್ತಿ ಮರೆಯದಿರಿ
ಹೆಣ್ಣನ್ನು ಎಂದು ಕೆಣಕದಿರಿ

ಹೆಣ್ಣು ಶಿಕ್ಷಣದ ಕಣ್ಣು
ನಮ್ಮ ಜ್ಞಾನದ ಹೆಣ್ಣು
ಎಲ್ಲ ಸರಸ್ವತಿ ಹೆಣ್ಣು
ನಮ್ಮ ಭಾರತದ ಕಣ್ಣು

ದೇವರ ರೂಪ ಕಣ್ಣು
ಜಗ ಮೆಚ್ಚಿದ ಹೆಣ್ಣು
ಮನುಷ್ಯನ ಕಣ್ಣು ಹೆಣ್ಣು
ಗುರುವೇ ಅವರು ಹೆಣ್ಣು

ಯಶಸ್ಸು ಕೊಡೋಳು ಹೆಣ್ಣು
ಪ್ರೋತ್ಸಾಹ ನೀಡುವಳೆ ಹೆಣ್ಣು
ಎಲ್ಲ ಶಕ್ತಿ ತುಂಬವಳೆ ಹೆಣ್ಣು
ಭಕ್ತಿ ತುಂಬುವವಳು ಹೆಣ್ಣು

ಸಮಾಜದ ಮಿಂಚು ಹೆಣ್ಣು
ಸಂಸಾರ ಹೊತ್ತವಳು ಹೆಣ್ಣು
ಜನನ ಜನುಮ ಭೂಮಿ ಹೆಣ್ಣು
ಭೂಮಿ ಒಡಲು ಹೆಣ್ಣು

  • ಅಕ್ಕಮಹಾದೇವಿ ಅಂಗಡಿ, ರಾಜೂರು ಕುಕನೂರು ತಾಲೂಕು, ಕೊಪ್ಪಳ ಜಿಲ್ಲೆ.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!