ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಹನಿಗವನಗಳು

೧. ಸ್ಫೂರ್ತಿ.
ಗೆಳೆಯನೊಬ್ಬ ಕೇಳಿದ
ನಿಮ್ಮ ಬರಹಕ್ಕೆ
ಯಾರು ಸ್ಫೂರ್ತಿ?,
ಆಗ ನಾ ಹೇಳಿದೆ,
ಅವಳೇ ಸ್ಫೂರ್ತಿ!

೨. ಮಹಿಳೆ.
ತುಂಬಲು ಇಳೆ,
ಕಾರಣ ಮಹಿಳೆ ,
ಸೃಷ್ಟಿ, ಸ್ಥಿತಿ,ಲಯ ಗಳಿಗೂ
ಕಾರಣ ಇವಳೆ!..

೩. ಹೆಣ್ಣು.
ಹೆಣ್ಣೆಂದರೆ ಶಕ್ತಿ,
ಆದರಿಂದು
ಮಾಡಿದ್ದೇವೆ ನಿಶ್ಯಕ್ತಿ,
ಹೆಣ್ಣೆಂದರೆ ಸಬಲೆ,
ಮಾಡಿದ್ದೇವೆ ಅಬಲೆ!
ಹೆಣ್ಣೆಂದರೆ ಮಮತಾಮಯಿ,
ಇಲ್ಲವಾಗಿಸಿದ್ದೇವೆ ಅವಳ ಬಾಯಿ,…
ಈ ಜಗವೇ ಹೀಗೆ,
ಈ ಜನರೇ ಹೀಗೆ!…

೪. ಸ್ವಂತಿಕೆ .
ಇರದಿದ್ದರೂ ಪರ್ವಾಗಿಲ್ಲ
ನಿನಗೆ ಬುದ್ದಿವಂತಿಕೆ,
ಬಿಟ್ಟು ಕೊಡದಿರು,
ನಿನ್ನ ಸ್ವಂತಿಕೆ!.

  • ಶಿವಪ್ರಸಾದ್ ಹಾದಿಮನಿ ,ಕನ್ನಡ ಉಪನ್ಯಾಸಕರು.
    ಕೊಪ್ಪಳ. ೫೮೩೨೩೧.
    ಮೊಬೈಲ್ ಸಂಖ್ಯೆ.
    ೭೯೯೬೭೯೦೧೮೯.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ