ಕೊಪ್ಪಳ : ದಿ. 19/03/2025 ಬುಧವಾರ, ಕನಕಗಿರಿ ಸಮೀಪ ಹುಲಿಹೈದರ ಗ್ರಾಮದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಕನಕಗಿರಿಯ ಜಾತ್ರೆಯ ಗರುಡೋತ್ಸವ ಕಾರ್ಯಕ್ರಮದ ಪ್ರಯುಕ್ತ ಕನಕಗಿರಿ ರಾಜವಂಶಸ್ಥರಾದ ಶ್ರೀ ರಾಜಾ ನವೀನ ಚಂದ್ರ ನಾಯಕ ರವರ ನೇತೃತ್ವದಲ್ಲಿ ಗೋಪಾಳ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ರಾಜವಂಶಸ್ಥರ ಕುಟುಂಬದವರು, ರಾಜಪುರೋಹಿತರಾದ ಲಕ್ಷ್ಮೀಕಾಂತ ಪುರೋಹಿತರು, ಗುರುರಾಜ ಪುರೋಹಿತರು, ವಾಲ್ಮೀಕಿ ಸಮಾಜದ ಬಂಧುಗಳು ಮತ್ತು ಸಮಸ್ತ ಊರಿನ ಗುರುಹಿರಿಯರು ಭಾಗವಹಿಸಿದ್ದರು.
- ಕರುನಾಡ ಕಂದ
