ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮತ್ತೆ ಮತ್ತೆ ಯುಗಾದಿ  

ಯುಗಾದಿ ಮತ್ತೆ ಮರಳಿ ಬಂದಿದೆ
ಮರಳಿ ಬಂದಿದೆ ಸೊಬಗ ತಂದಿದೆ  
ಭುವಿ ತುಂಬಾ ಚೆಲುವು ತುಂಬಿದೆ 
ನಿಸರ್ಗದಿ ಹಸಿರು ಮೂಡಿದೆ. 

 ಹಸಿರ ಬಸಿರು ನಯನ ಸೆಳೆದಿದೆ  
 ಮರ ಗಿಡದಲಿ ರಂಗು ಚೆಲ್ಲಿದೆ   
 ಮರದ ತುಂಬಾ ಹಕ್ಕಿ…. 
 ವಸಂತ ರಾಗ ಉಕ್ಕಿ….. 
 ಉದಯನುದಯ ಉಲ್ಲಾಸವೂ.. 
 ಮನದ ಮನಸ…
 ಮಧುರದೊಸೆಗೆಯು.

ಭರವಸೆಯ ಬೆಳಕು ಮೂಡಿದೆ  
ಹೊಸ ಕನಸು ಹೊಸೆಯಬೇಕಿದೆ
ಭೇದ ದೂರ ಮಾಡುವಾ… 
ಕ್ರೋಧ ನಾಶಗೊಳಿಸುವಾ… 
ಅನ್ಯೋನ್ಯದಿಂದ ಬಾಳುವಾ…
ಮೋದ ಪ್ರಮೋದ ಹೊಂದುವಾ..  
ಬೇವು ಬೆಲ್ಲ ಬನ್ನಿ ಸವಿಯುವಾ…

ರಚನೆ: ಜೆಎನ್ ಬಸವರಾಜಪ್ಪ ಸಾಹಿತಿಗಳು ಭದ್ರಾವತಿ, ಮೊ : 8105441418  

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ