ಮಕ್ಕಳಿಲ್ಲ ಎಂದು ಕೊರಗಲಿಲ್ಲ
ಮರಗಳನೇ ಮಕ್ಕಳೆಂದಳಲ್ಲ,
ವೃಕ್ಷ ಮಾತೆ ಇವಳಾದಳಲ್ಲ,
ನೂರಾ ಹದಿನಾಲ್ಕು ವಸಂತಗಳ
ತುಂಬು ಜೀವನ ನಡೆಸಿದಳಲ್ಲ,
ಸಾರ್ಥಕವಾಯಿತು ಜೀವನವೆಲ್ಲ,
ಸಾಲು ಮರದ ತಿಮ್ಮಕ್ಕ ಇನ್ನಿಲ್ಲ,
ಅವಳು ಬೆಳೆಸಿದ ಮರಗಳಿಗೆ ಸಾವಿಲ್ಲ.
– ಶಿವಪ್ರಸಾದ್ ಹಾದಿಮನಿ
ಿ

ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಮಕ್ಕಳಿಲ್ಲ ಎಂದು ಕೊರಗಲಿಲ್ಲ
ಮರಗಳನೇ ಮಕ್ಕಳೆಂದಳಲ್ಲ,
ವೃಕ್ಷ ಮಾತೆ ಇವಳಾದಳಲ್ಲ,
ನೂರಾ ಹದಿನಾಲ್ಕು ವಸಂತಗಳ
ತುಂಬು ಜೀವನ ನಡೆಸಿದಳಲ್ಲ,
ಸಾರ್ಥಕವಾಯಿತು ಜೀವನವೆಲ್ಲ,
ಸಾಲು ಮರದ ತಿಮ್ಮಕ್ಕ ಇನ್ನಿಲ್ಲ,
ಅವಳು ಬೆಳೆಸಿದ ಮರಗಳಿಗೆ ಸಾವಿಲ್ಲ.
– ಶಿವಪ್ರಸಾದ್ ಹಾದಿಮನಿ
ಿ

ಕರುನಾಡ ಕಂದ ಆನ್ಲೈನ್ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-
ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909
Website Design and Development By ❤ Serverhug Web Solutions