ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಮೇರಾ ಯುವ ಭಾರತ ವಿಜಯಪುರ , ಡಾ. ಅಂಬೇಡ್ಕರ್ ಮಾತೃಭೂಮಿ ಯುವಕ ಸಂಘ ಆಲಮಟ್ಟಿ ಹಾಗೂ ಗ್ರಾಮೀಣ ವಿದ್ಯಾವರ್ಧಕ ಸಂಘದ ಶ್ರೀ ಎಮ್.ವಿ. ನಾಗಠಾಣ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ ನಿಡಗುಂದಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಡಾ. ಜಾವೀದ ಜಮಾದಾರ ರಾಷ್ಟ್ರೀಯ ಅಧ್ಯಕ್ಷರು ಪೆಡ್ರೆಸನ್ ನವದೆಹಲಿ ಇವರು ಕಾರ್ಯಕ್ರಮ ಉದ್ಘಾಟನೆ ಮಾಡಿದರು.
ಸಿದ್ದಣ್ಣ ನಾಗಠಾಣ ಗ್ರಾಮೀಣ ವಿದ್ಯಾವರ್ಧಕ ಸಂಘ ನಿಡಗುಂದಿ ಇವರು ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಎ.ಡಿ ಅಮರಾವಾದಗಿ ತಹಶೀಲ್ದಾರರು ನಿಡಗುಂದಿ ಇವರು ಆಗಮಿಸಿದ್ದರು. ಶರಣಗೌಡ ಗೌಡರ್ ಸಿಪಿಐ ನಿಡಗುಂದಿ, ವೆಂಕಟೇಶ್ ವಡ್ಡರ್ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲ್ಲೂಕ ಪಂಚಾಯಿತಿ ನಿಡಗುಂದಿ, ಶಿವಾನಂದ ಪಾಟೀಲ ಪಿಎಸ್ಐ ನಿಡಗುಂದಿ ಉಪಸ್ಥಿತರಿದ್ದರು.
ಅತಿಥಿಗಳಾಗಿ ಎಸ್ ಆರ್ ಬಿರಾದಾರ ಎಂ.ವ್ಹಿ. ನಾಗಠಾಣ್ ಕಾಲೇಜು ನಿಡಗುಂದಿ, ಶೇಖರ ದೊಡಮನಿ, ಬಸವರಾಜ್ ವಾಯ್ ಹೇರಕಲ್ ಅಧ್ಯಕ್ಷರು ಕರ್ನಾಟಕ ಕಾರ್ಯನಿರತ ಪತಕರ್ತರ ಸಂಘ ನಿಡುಗುಂದಿ, ತಮ್ಮಣ್ಣ ಬಂಡಿವಡ್ಡರ ಕಾಂಗ್ರೆಸ್ ಮುಖಂಡರು ನಿಡಗುಂದಿ, ಶೇಖರ್ ರೂಡಗಿ ಕಾಂಗ್ರೆಸ್ ಮುಖಂಡರು ನಿಡಗುಂದಿ, ಪ್ರಕಾಶ್ ಗೋಳಕಂಡಿ ವೈದ್ಯಾಧಿಕಾರಿಗಳು ನಿಡಗುಂದಿ, ಮಂಜುನಾಥ್ ಹಿರೇಮಠ ಮಾಜಿ ಗ್ರಾ. ಪಂ. ಸದಸ್ಯರು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಗೌತಮ್ ರೆಡ್ಡಿ ಜಿಲ್ಲಾ ಯುವ ಅಧಿಕಾರಿಗಳು ಮೇರಾ ಯುವ ಭಾರತ, ವಿಜಯಪುರ ಹಾಗೂ ಸಂತೋಷ ಚ. ಚಿಮ್ಮಲಗಿ ಡಾ. ಅಂಬೇಡ್ಕರ್ ಮಾತೃಭೂಮಿ ಯುವಕ ಸಂಘ ಆಲಮಟ್ಟಿ ಇವರು ಎಲ್ಲಾ ಅತಿಥಿಗಳನ್ನು ಸ್ವಾಗತ ಮಾಡಿಕೊಂಡರು.
- ಕರುನಾಡ ಕಂದ ಪತ್ರಿಕೆ



















