ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ನಮ್ಮ ಕೃಷ್ಣ

ಮನೆಯಲ್ಲಿದ್ದ ಬೆಣ್ಣೆ ಕದ್ದಿಹ ಗೋಪಾಲನು.
ಅಷ್ಟ ಮಹಿಳೆಯರ ಮನವ ಗೆದ್ದಿಹನು.
ತನ್ನ ಕೊಳಲ ದನಿಯಿಂದ ಗೋವುಗಳನ್ನ ಕರೆದವನು.
ಬಲರಾಮ ಮತ್ತು ಸುಭದ್ರೆಯ ಸಹೋದರನು.

ಕೃಷ್ಣಾಷ್ಟಮಿಯಂದು ಮಥುರದಲ್ಲಿ ಜನಿಸಿದವನು.
ವಾಸುದೇವ ಮತ್ತು ದೇವಕಿ ಮಗನು.
ಎಂಟನೇ ಮಗುವಾಗಿ ಜನಿಸಿಹನು
ತನ್ನ ಮಾವನಾದ ಕಂಸನ ಸಾವಿಗೆ ಕಾರಣಕರ್ತನು.

ದ್ರೌಪದಿಯನ್ನು ಕೌರವರ ಸಭೆಯಲ್ಲಿ ರಕ್ಷಿಸಿದವನು.
ಪಾಂಡವರು ಮತ್ತು ಕೌರವರ ನಡುವಿನ ಕೊಂಡಿ ಇವನು.
ಅರ್ಜುನ ರಥಕ್ಕೆ ಸಾರಥಿ ಆದವನು.
ಬ್ರಹ್ಮಾಂಡವನ್ನು ಬಾಯಿಲ್ಲಿ ತೋರಿದ ಶ್ರೀ ಕೃಷ್ಣನು.

-ಚಂದ್ರಶೇಖರಾಚಾರ್ ಎಂ ,ಶಿಕ್ಷಕರು
ವಿಶ್ವಮಾನವ ಪ್ರೌಢಶಾಲೆ ,ಸೀಬಾರ ಗುತ್ತಿನಾಡು ಚಿತ್ರದುರ್ಗ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ