ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಹನಿಗವನಗಳು

  1. ರಕ್ಷಣೆ?!.
    ಎಷ್ಟು ಕೊಟ್ಟರೇನು
    ವರನಿಗೆ ದಕ್ಷಿಣೆ?
    ಸಿಗುತ್ತಿಲ್ಲವಲ್ಲ ,
    ವಧುವಿಗೆ ರಕ್ಷಣೆ!
  2. ಇಲ್ಲದ ದೇವರು.

ಸಮಯಕ್ಕಾದವರೇ,
ನಿಜವಾದ ಸ್ನೇಹಿತರು,
ದೇವರು,
ಕಷ್ಟಗಳಿಗೆ ಸ್ಪಂದಿಸದವರು
ಎಷ್ಟಿದ್ದರೇನು ಬಂಧು
ಬಾಂಧವರು?..
ಇಂಥವರು ಇದ್ದೂ
ಇಲ್ಲದ ದೇವರು! .

  1. ಮಡೇಸ್ನಾನ.

ಸವೆದರೂ ಶತಮಾನಗಳು,
ಸದಾ ಜೀವಂತ ವಾಗಿರುತ್ತವೆ
ಕೆಲವು ಮೌಢ್ಯ ಸಂಪ್ರದಾಯಗಳು,
ಇಲ್ಲಿದೆ ನೋಡಿ,ತಾಜಾ
ಉದಾಹರಣೆ, ಮಡೆ ಮಡೆ ಸ್ನಾನ,ಎಡೆ ಎಡೆ ಸ್ನಾನ,
ಅಯ್ಯೋ ಭಾರತಿಯೇ,
ಎಲ್ಲಿ ಹೋಯ್ತೇ ನಿನ್ನ ಮಾನ?

  1. ಹೀಗಿರು.

ಅಂದು ಕುವೆಂಪು ಹೇಳಿದ್ದರು
“ಎಲ್ಲಾದರೂ ಇರು, ಎಂತಾದರೂ ಇರು,ಎಂದೆಂದಿಗೂ ನೀ ಕನ್ನಡವಾಗಿರು,”
ಇಂದಿನವರು ಹೇಳುತ್ತಾರೆ, “ಎಲ್ಲಾದರೂ ಇರು,ಹೇಗಾದರೂ ಇರು,
ಎಂದಿಗೂ ನೀ ಕಂಗ್ಲೀಷ್ ನಾಗಿರು”

  • ಶಿವಪ್ರಸಾದ್ ಹಾದಿಮನಿ ✍️
    ಕೊಪ್ಪಳ.೫೮೩೨೩೧.
    ಮೊಬೈಲ್ ಸಂಖ್ಯೆ.೭೯೯೬೭೯೦೧೮೯.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ