
ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಪಾದಯಾತ್ರೆ
ಬೆಳಗಾವಿ : ಎಐಸಿಸಿ ಆದೇಶದ ಮೇರೆಗೆ ರಾಯಬಾಗ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ನಸಲಾಪೂರ ಗ್ರಾಮದಿಂದ ಸವದತ್ತಿ ದಿಗ್ಗೇವಾಡಿ ಜಲಾಲಪೂರ ಗ್ರಾಮಗಳ ಮಾಗ೯ವಾಗಿ ರಾಯಬಾಗ ತಾಲ್ಲೂಕು ಪಂಚಾಯಿತಿ ವರೆಗೆ ಸುಮಾರು 18 ರಿಂದ 20
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬೆಳಗಾವಿ : ಎಐಸಿಸಿ ಆದೇಶದ ಮೇರೆಗೆ ರಾಯಬಾಗ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ನಸಲಾಪೂರ ಗ್ರಾಮದಿಂದ ಸವದತ್ತಿ ದಿಗ್ಗೇವಾಡಿ ಜಲಾಲಪೂರ ಗ್ರಾಮಗಳ ಮಾಗ೯ವಾಗಿ ರಾಯಬಾಗ ತಾಲ್ಲೂಕು ಪಂಚಾಯಿತಿ ವರೆಗೆ ಸುಮಾರು 18 ರಿಂದ 20

ದಿನಾಂಕ 16-02-2026 ರ ಸಾಯಂಕಾಲ 4 ಗಂಟೆಗೆ ಶಿಗ್ಗಾವ್ ಪರಿವೀಕ್ಷಣಾ ಮಂದಿರದಲ್ಲಿ ಪಶ್ಚಿಮ ಪದವೀಧರರ ಕ್ಷೇತ್ರದ ಸಭೆಯನ್ನು ನಡೆಸಲಾಯಿತುಈ ಒಂದು ಸಭೆಯಲ್ಲಿ ಶಿಗ್ಗಾವ್ ಸವಣೂರ ಜನಪ್ರಿಯ ಶಾಸಕರು ಯಾಸಿರ್ ಖಾನ್ ಪಠಾಣ್ ರವರು, ಜಿಲ್ಲಾ

ಬಳ್ಳಾರಿ / ಕಂಪ್ಲಿ : ತಾಲ್ಲೂಕಿನಾದ್ಯಂತ ಹಿಂದೂಗಳ ಪವಿತ್ರ ಹಬ್ಬವಾಗಿರುವ ಮಹಾಶಿವರಾತ್ರಿಯನ್ನು ಸಡಗರ,ಸಂಭ್ರಮ,ಶ್ರದ್ದೆ,ಭಕ್ತಿಗಳಿಂದ ಆಚರಿಸಿದರು. ಪಟ್ಟಣದ ಕೋಟೆ ಪ್ರದೇಶದ ಹತ್ತಿರದ ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿದರು.ಪಟ್ಟಣದ ಕೋಟೆ ಪ್ರದೇಶದ ಐತಿಹಾಸಿಕ ಪಂಪಾಪತಿ, ಮಡ್ಡಿಕಟ್ಟೆಯ ಉಳ್ಳಿ

ಬಳ್ಳಾರಿ / ಕಂಪ್ಲಿ : ತಾಲ್ಲೂಕಿನ ಎಮ್ಮಿಗನೂರು ಗ್ರಾಮದ ಶ್ರೀ ಜಡೆಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ನೂತನ ರಥವನ್ನು ನಿರ್ಮಿಸುವ ಕುರಿತು ಸಾರ್ವಜನಿಕರೊಂದಿಗೆ ಭಕ್ತರೊಂದಿಗೆ ಸಮಾಲೋಚನಾ ಸಭೆ ನಡೆಯಿತು.ಗ್ರಾಮದ ಮುಖಂಡರಾದ ಬೇರ್ಗಿ

ಬಳ್ಳಾರಿ / ಕಂಪ್ಲಿ : ಕಂಪ್ಲಿ ಪುರಸಭೆ ವ್ಯಾಪ್ತಿಯ ಕಂಪ್ಲಿ ಕೊಟ್ಟಾಲ್ನಲ್ಲಿ ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಮಹಾಶಿವರಾತ್ರಿಯ ಮರುದಿನವಾದ ಸೋಮವಾರದಂದು ಸಡಗರ ಸಂಭ್ರಮದಿಂದ ಕಾಶಿ ವಿಶ್ವನಾಥಸ್ವಾಮಿ ಮಹಾರಥೋತ್ಸವ ಜರುಗಿತು.ಇಲ್ಲಿನ ದೇವಸ್ಥಾನದಲ್ಲಿ ಭಾನುವಾರದಂದು ಬೆಳಿಗ್ಗೆ ಕಾಶಿ

ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ಶ್ರೀ ಮಾರ್ಕಂಡೇಶ್ವರ ಸ್ವಾಮಿಯ ಪ್ರತಿಷ್ಠಾಪನೆಯ ಶತಮಾನೋತ್ಸವ ಪ್ರಯುಕ್ತ 16 ಫೆಬ್ರವರಿ 2026ರಂದು ಶ್ರೀ ಶಿವಭಕ್ತ ಮಾರ್ಕಂಡೇಶ್ವರ ಸ್ವಾಮಿಯು ಪ್ರತಿಷ್ಠಾಪನೆಗೊಂಡು 100 ವರ್ಷ ಕಳೆದ ಸಂಭ್ರಮಾಚರಣೆಯ ಕಾರ್ಯಕ್ರಮವನ್ನು ಕುಂಭಮೇಳದೊಂದಿಗೆ ಶ್ರೀ

ಬೀದರ್ :ಇತ್ತೀಚೆಗೆ ನಮ್ಮ ಹಿಂದೂ ಧರ್ಮದ ಆರಾಧ್ಯ ದೈವ ಪ್ರಭು ಶ್ರೀರಾಮ, ಶ್ರೀ ಕೃಷ್ಣ ಹಾಗೂ ಮಹಾತ್ಮಾ ಗಾಂಧೀಜಿ ರವರ ಬಗ್ಗೆ ಹೀಯಾಳಿಸಿ, ಅಸಭ್ಯವಾಗಿ ಮಾತನಾಡಿ ಹೇಳಿಕೆ ಕೊಟ್ಟ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ

ಶಿವನ ಮಹಾರಾತ್ರಿಯೆಂದು ಕರೆಯಲಾಗುವ ಮಹಾ ಶಿವರಾತ್ರಿಯನ್ನು 2026ರಲ್ಲಿ ಫೆಬ್ರವರಿ 15ರಂದು ಭಾನುವಾರ ಆಚರಿಸಲಾಗುವುದು. ಈ ಶುಭ ದಿನದಂದು ಶಿವ ಮತ್ತು ಪಾರ್ವತಿ ದೇವಿ ವಿವಾಹವಾದರು ಎನ್ನುವ ನಂಬಿಕೆಯಿದೆ. ಈ ದಿನ ರಾತ್ರಿ ಪೂಜೆಗೆ, ಉಪವಾಸಕ್ಕೆ

ಬೆಂಗಳೂರು: ಚಾಮರಾಜಪೇಟೆಯಲ್ಲಿರುವ ಮಾತಿನ ಮನೆಯಲ್ಲಿ ಚಂಕರ ತಂಡದವರಿಂದ ಗಮಕ ಕಾರ್ಯಕ್ರಮವನ್ನು ಭಾನುವಾರ ಸಂಜೆ ಏರ್ಪಡಿಸಲಾಗಿತ್ತು.ಖ್ಯಾತ ಗಮಕಿ ಡಾ. ಖಾಸೀಮ್ ಮಲ್ಲಿಗೆಮಡುವು ಅವರಿಂದ ವಾಚನ, ವೀರನಾರಾಯಣ ಅವರಿಂದ ವ್ಯಾಖ್ಯಾನ ಹಾಗೂ ಶ್ರೀಮತಿ ಸುಧಾ ಮಂಜುನಾಥ್ ಕಥಾ

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಇಂಡಿ ವಿಭಾಗದ ಕೆಪಿಟಿಸಿಎಲ್ ಹಾಗೂ ಹೆಸ್ಕಾಂ ನೌಕರರ ಸಂಘದ ಕೇಂದ್ರ ಸಮಿತಿ ಸದಸ್ಯರಾದ ಪ್ರಶಾಂತ್ ಗೌಡ ಪಾಟೀಲ್ ರು ಸಂಘಟನಾ ಚತುರರು, ಯುವಕರ ಆಶಾ ಕಿರಣ, ನೌಕರರ ಸಮಸ್ಯೆಗಳಿಗೆ
Website Design and Development By ❤ Serverhug Web Solutions