
ಕೆರೆಗೆ ಬಿದ್ದು ವಿದ್ಯಾರ್ಥಿ ಸಾವು
ಮೈಸೂರು ಜಿಲ್ಲೆಯ ಕೆಆರ್ ನಗರ ತಾಲೂಕಿನ ಹೊಸ ಕೊಪ್ಪಲು ಗ್ರಾಮದ ಧನುಷ್ ಎಂಬ ವಿದ್ಯಾರ್ಥಿಯು ಕೆರೆಯಲಿ ಕೈಕಾಲು ತೊಳೆಯಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಈತನು ಶಾಲೆಯನ್ನು ಮುಗಿಸಿಕೊಂಡು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಮೈಸೂರು ಜಿಲ್ಲೆಯ ಕೆಆರ್ ನಗರ ತಾಲೂಕಿನ ಹೊಸ ಕೊಪ್ಪಲು ಗ್ರಾಮದ ಧನುಷ್ ಎಂಬ ವಿದ್ಯಾರ್ಥಿಯು ಕೆರೆಯಲಿ ಕೈಕಾಲು ತೊಳೆಯಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಈತನು ಶಾಲೆಯನ್ನು ಮುಗಿಸಿಕೊಂಡು

ಬಳ್ಳಾರಿ / ಕಂಪ್ಲಿ : ಕನಕದಾಸರು ಸಮಾಜನದಲ್ಲಿರುವ ಅಸಮಾನತೆಯನ್ನು ಹೋಗಲಾಡಿಸಲು ಶ್ರಮಿಸಿದ್ದು, ಅವರ ಜೀವನ ಸಾರವನ್ನು ನಾವೆಲ್ಲರೂ ಅನುಸರಿಸೋಣ ಎಂದು ಕಂಪ್ಲಿ ತಾಲೂಕು ಹಾಲುಮತ (ಕುರುಬರ)ಸಮಾಜದ ಅಧ್ಯಕ್ಷ ಡಿಂಡಿ ಮಹರ್ಷಿ ಹೇಳಿದರು.ಪಟ್ಟಣದ ಬಳ್ಳಾರಿ ರಸ್ತೆಯ

ಬಾರೋ ಬಾರೋ ಅಣ್ಣ ರೈತಣ್ಣಾ,ಸುಮ್ಮನಿದ್ದರೆ ಯಾರೂ ಕೇಳೋದಿಲ್ಲಣ್ಣಾ!ಸರ್ಕಾರಕ್ಕೊಂದು ಸವಾಲು ಹಾಕೋಣ,ನಮ್ಮ ಹಕ್ಕಿನ ನೀರನು ಕೇಳೋಣ! ಎಷ್ಟು ದಿನ ನಾವಿಲ್ಲಿ ಕಾಯೋಣ,ಮಣ್ಣಿನ ಹಕ್ಕು ಕಸಿದುಕೊಳ್ಳೋಣ!ಮಧ್ಯಮ ನೀರಾವರಿ ಯೋಜನೆ ಬಯಸೋಣ,ಒಟ್ಟಾಗಿ ನಿಂತು ಧ್ವನಿ ಎತ್ತೋಣ! ಕಲ್ಬುರ್ಗಿ, ಬೀದರ್,

ಕನಕ ಕುರಿ ಕಾಯುತ್ತಿದ್ದ,ಕೃಷ್ಣ ದನ ಮೇಯಿಸುತ್ತಿದ್ದ,ಪರಿಚಯವಾಯಿತು ಹೆಚ್ಚೇನಿಲ್ಲ.! ಕನಕ ರೊಟ್ಟಿ ಒಯ್ಯುತ್ತಿದ್ದ,ಕೃಷ್ಣ ಬೆಣ್ಣೆ ಹಚ್ಚುತ್ತಿದ್ದ,ಹಂಚಿಕೊಂಡು ಉಂಡರು ಹೆಚ್ಚೇನಿಲ್ಲ.! ಕನಕನಿಗೆ ಹಾಡು ಕಟ್ಟುವ ಹುಚ್ಚು,ಕೃಷ್ಣನಿಗೆ ಕೊಳಲು ಅಚ್ಚುಮೆಚ್ಚು,ಗೆಳೆತನ ಕುದುರಿತು ಹೆಚ್ಚೇನಿಲ್ಲ.! ಕನಕ ಬ್ಯಾ ಬ್ಯಾ ಎಂದೂ,ಕೃಷ್ಣ

ಯಾದಗಿರಿ/ಗುರುಮಠಕಲ್ : ಹಳೆಯ ಸ್ಮೃತಿಗಳ ಮೌನ ಮುದ್ರಿಯಲ್ಲಿ, 600 ವರ್ಷಗಳ ಪವಿತ್ರ ಐತಿಹಾಸ್ಯದಿಂದ ಮಿಂಚುತ್ತಿರುವ ಗುರುಮಠಕಲ್ ಖಾಸಮಠ ಇಂದು ಅಪರೂಪದ ಭಕ್ತಿ ಮಹೋತ್ಸವವನ್ನು ನೋಡಿತು. ಮಾನವೀಯ ಮೌಲ್ಯಗಳ ಪ್ರಜ್ವಲನೆಯಾಗಿದ್ದ ಲಿಂಗೈಕ್ಯ ಶ್ರೀ ಮನಿಪ್ರ ಸಂಗಮೇಶ್ವರ

ಲ್ ತುಮಕೂರು/ ಪಾವಗಡ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಾಡಹಗಲಲ್ಲೇ ಮನೆಗೆ ನುಗ್ಗಿದ ಆಗಂತುಕರು ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಕಪಾಟಿನಲ್ಲಿದ್ದ ಸುಮಾರು 200 ಗ್ರಾಂ ಚಿನ್ನಾಭರಣ, ನಗದು ದೋಚಿಕೊಂಡು ಪರಾರಿಯಾಗಿರುವ ಘಟನೆ ಶುಕ್ರವಾರ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ತಹಶೀಲ್ದಾರ ಕಚೇರಿಯಲ್ಲಿ ಇಲಾಖೆಯ ಸಿಬ್ಬಂದಿಗಳು ಹಾಗೂ ತಾಲೂಕಿನ ಮುಖಂಡರ ಸಮ್ಮುಖದಲ್ಲಿ ಕನಕದಾಸ ಜಯಂತಿಯನ್ನು ಆಚರಿಸಲಾಯಿತು.ಇದೇ ಸಂದರ್ಭದಲ್ಲಿ ತಹಶೀಲ್ದಾರರಾದ ಶ್ರೀ ಹನಮಂತ ಶಿರಹಟ್ಟಿ ಬೆಟ್ಟದ ತುದಿಯಲ್ಲಿ ಹುಟ್ಟಿದ ವೃಕ್ಷಕ್ಕೆಕಟ್ಟಿಯನ್ನು ಕಟ್ಟಿ

ಬಾಗಲಕೋಟೆ/ ಮುಧೋಳ : ಮಾನವ ಜನ್ಮ ಅಪರೂಪದ ಜನ್ಮ. ಇದು ದೇವರು ಕೊಟ್ಟ ಕಾಣಿಕೆ ಈ ಜನ್ಮದ ಸಾರ್ಥಕತೆಯಾಗಬೇಕಾದರೆ ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಅಭಿಪ್ರಾಯ ಪಟ್ಟರು. ಅವರು

ಬೆಳಗಾವಿ/ಮೂಡಲಗಿ: ಸೇಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎರಡು ದಿನಗಳ ಕಾಲ ಮಕ್ಕಳ ಶಾಲಾ ಪ್ರದರ್ಶನವು ವಿಜೃಂಭಣೆಯಿಂದ ನೆರವೇರಿತು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ರೇ. ವಿಜಯಕುಮಾರ ಮೂಡಲಗಿ, ರೇ. ಯಶ್ವಂತ ಮೂಡಲಗಿ ರೇ.

ಕೊಪ್ಪಳ : ಚುಟುಕು ಸಾಹಿತ್ಯ ಪರಿಷತ್ಚಟುವಟಿಕೆಗಳು ಕೇಂದ್ರ ಸಮಿತಿ ಮೈಸೂರಿಗಿಂತ ಕೊಪ್ಪಳ ಹೆಚ್ಚಿನ ಜನಪ್ರಿಯತೆ ಪಡೆಯುವಂತೆ ಸಂಘಟಕರು ಶ್ರಮಿಸಬೇಕೆಂದು ಹಿರಿಯ ಸಾಹಿತಿ ಅಕ್ಬರ್ ಸಿ. ಕಾಲಿಮಿಚಿ೯ ಹೇಳಿದರು. ನವೆಂಬರ್ ೯ ರಂದು ರಂದು ಕೊಪ್ಪಳದ
Website Design and Development By ❤ Serverhug Web Solutions