ನಿನ್ನೊಡನಾಟದ ಹಂಬಲ
ಅದೆಷ್ಟೋ ಭಾವ ಬಂಧುರ ಗೆಳತಿ ನಿನ್ನೊಡನಾಟಕೆಮನದ ಮಿಡಿತದ ಆವೇಗ ಸುಳಿಯಲಿನನ್ನ ನಾ ಮರೆತ ಕ್ಷಣಗಳುಭಿನ್ನ ಮತವಿಲ್ಲದೆ ನಿನ್ನಾರಿಸಿಕೊಳ್ಳಲುತವಕಿಸುತಿದೆ ಎದೆಯಾಳದ ನೂಪುರ. ಸಂಗದಿ ಆನಂದ ಅಷ್ಟಿಷ್ಟಲ್ಲವಿಹಂಗಮ ನೋಟ ಕಣ್ಣಿಗೆಬಾನಂಚಿನ ಚಂದ್ರ ಇಣುಕಿದತೋಳ ಬಂಧಿಯಲಿ ನಾ ನೀನಾದ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಅದೆಷ್ಟೋ ಭಾವ ಬಂಧುರ ಗೆಳತಿ ನಿನ್ನೊಡನಾಟಕೆಮನದ ಮಿಡಿತದ ಆವೇಗ ಸುಳಿಯಲಿನನ್ನ ನಾ ಮರೆತ ಕ್ಷಣಗಳುಭಿನ್ನ ಮತವಿಲ್ಲದೆ ನಿನ್ನಾರಿಸಿಕೊಳ್ಳಲುತವಕಿಸುತಿದೆ ಎದೆಯಾಳದ ನೂಪುರ. ಸಂಗದಿ ಆನಂದ ಅಷ್ಟಿಷ್ಟಲ್ಲವಿಹಂಗಮ ನೋಟ ಕಣ್ಣಿಗೆಬಾನಂಚಿನ ಚಂದ್ರ ಇಣುಕಿದತೋಳ ಬಂಧಿಯಲಿ ನಾ ನೀನಾದ

ಬೆಳಗಾವಿ|| ಅಥಣಿ ನಗರದಲ್ಲಿರುವ ಗಚ್ಚಿನ ಮಠದಲ್ಲಿ ಶ್ರೀ ಜ್ಯೋತಿಬಾ ಫುಲೆ ಮಾಳಿ ಸಮಾಜ ಯುವಕ ಸಂಘ (ರಿ.) ಅಥಣಿ ಹಾಗೂ ಫುಲೆ ಬ್ರಿಗೇಡ್ ಸಹಯೋಗದಲ್ಲಿ ದಿ. 06/07/2025 ರಂದು ಬೆಳಗ್ಗೆ 10 ಗಂಟೆಗೆ ರಾಜ್ಯಮಟ್ಟದ

ಬಾಗಲಕೋಟೆ / ಹುನಗುಂದ :ಹಿಂದೂ ಮುಸ್ಲಿಂ, ಭಾವೈಕ್ಯತೆಯ ಪ್ರತೀಕವಾದ ಮೊಹರಂ ಹಬ್ಬವನ್ನು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ದಿ. 06-೦7-2025 ರ ರವಿವಾರ ದಂದು ಭಕ್ತಿಭಾವದ ಮಧ್ಯೆ ತೆರೆ ಕಂಡಿತು. ಐದು

ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಕೋಟಗ್ಯಾಳ ಗ್ರಾಮದಲ್ಲಿ ಮೊಹರಂ ಹಬ್ಬವನ್ನು ಬಹಳಷ್ಟು ವರ್ಷಗಳಿಂದ ಸಂಭ್ರಮ ಸಡಗರ ಸಂಭ್ರಮದಿಂದ ಆಚರಣೆ ಮಾಡುತ್ತಾ ಬಂದಿದ್ದಾರೆ .ಭಾವೈಕ್ಯತೆಯ ಸಂಕೇತ ತೋರಿಸುವ ಹಬ್ಬ ಆಚರಣೆ ಆಗಿದೆ ಈ ಹಬ್ಬ ಪ್ರತಿಯೊಂದು

ರಾಜ್ಯದಲ್ಲಿ ಇತ್ತೀಚೆಗೆ ಹಾರ್ಟ್ ಅಟ್ಯಾಕ್ ಹಾವಳಿ ಹೆಚ್ಚಾಗಿದ್ದು ಸಣ್ಣ ವಯಸ್ಸಿನವರು ಅಸುನೀಗಿರುವುದು ಬೇಸರದ ಸಂಗತಿ ಹೀಗಾಗಿ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಕಡ್ಡಾಯ ಹೃದಯ ತಪಾಸಣೆಗೆ ನಡೆಸಬೇಕು ಮತ್ತು ಈ ಸಂಬಂಧ ಪ್ರತಿಯೊಂದು ಹಳ್ಳಿ ಹಿಡಿದು

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ತಡಕಲೂರಿನಲ್ಲಿ ದಲಿತ ಮುಖಂಡರೊಂದಿಗೆ ಸಭೆ ನಡೆಸಿದರು.ದಲಿತ ಮುಖಂಡರನ್ನು ಪೊಲೀಸ್ ಠಾಣೆಗೆ ಕರೆಸಿ ಸಭೆ ನಡೆಸುವುದು ವಾಡಿಕೆಯಾಗಿತ್ತು ಆದರೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಆರಕ್ಷಕರ ಠಾಣೆ ವ್ಯಾಪ್ತಿಗೆ

ತುಮಕೂರು ಜಿಲ್ಲೆಯ ಶಿರಾ ತಾಲೂಕಿನಲ್ಲಿ ನಡೆದ ಡಿ. ದೇವರಾಜ್ ಅರಸು ಅಭಿವೃದ್ಧಿ ನಿಗಮ ಹಾಗೂ ಕಾಡುಗೊಲ್ಲ ಅಭಿವೃದ್ಧಿ ನಿಗಮ ವಿವಿಧ ಸವಲತ್ತುಗಳನ್ನು ಪಡೆಯಲು ಅರ್ಜಿ ಹಾಕಿರುವ ಫಲಾನುಭವಿಗಳು ಮಂಜೂರಾತಿ ಪತ್ರ ವಿತರಣೆ ಕಾರ್ಯಕ್ರಮವನ್ನು ಶಿರಾ

ಯಾದಗಿರಿ: 2025-26ನೇ ಸಾಲಿನ ಜಿಲ್ಲಾ, ವಲಯ ಯೋಜನೆಯ ‘ಜಿಲ್ಲಾ ಉದ್ಯಮ ಕೇಂದ್ರ ಯೋಜನೆಯಡಿ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಹೊಲಿಗೆಯಂತ್ರ ಹಾಗೂ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಸಲಕರಣೆ ಯೋಜನೆ’ ಯಡಿ ಗ್ರಾಮೀಣ ಪ್ರದೇಶದ ವೃತ್ತಿನಿರತ

ಬಾಗಲಕೋಟೆ ಜಿಲ್ಲೆಯಲ್ಲಿ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕನ್ನಡದೊಂದಿಗೆ ಇಂಗ್ಲಿಷ್ ಭಾಷೆಯನ್ನೂ ಸಮಾನವಾಗಿ ಪಠ್ಯಕ್ರಮದಲ್ಲಿ ಒಳಗೊಂಡು ದ್ವಿಭಾಷಾ ನೀತಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ, ( ಎಚ್. ಶಿವರಾಮೇಗೌಡರ ) ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರಾದ ಬಸವರಾಜ ಧರ್ಮಂತಿ

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕ ಮೊರಾರ್ಜಿ ವಸತಿ ಶಾಲೆ ಎದುರು ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶಮಿತಾ ಎಂಬ ವಿದ್ಯಾರ್ಥಿನಿ ನೇಣು ಬಿಗಿದ ಸ್ಥಿತಿಯಲ್ಲಿ
Website Design and Development By ❤ Serverhug Web Solutions