
ಬೌದ್ಧರಾಗೋದು ಅಷ್ಟು ಸುಲಭದ ಮಾತೇ!?
ವೈಶಾಖ ಹುಣ್ಣಿಮೆ, ಸೃಷ್ಟಿಯ ಇತಿಹಾಸದಲ್ಲೇ ಅತಿ ವಿಶಿಷ್ಟವಾದ ಹುಣ್ಣಿಮೆ. ಎಲ್ಲ ಎಲ್ಲೆಗಳನ್ನೂ ದಾಟಿ, ಭೂಮಿಯ ಎಲ್ಲ ಭಾಗವನ್ನೂ ತಲುಪಿದ ಬುದ್ಧನೆಂಬ ಬೆಳಕು ಹುಟ್ಟಿದ್ದು, ಜ್ಞಾನೋದಯ ಪಡೆದಿದ್ದು, ಕಾಲಗರ್ಭಕ್ಕೆ ಮರಳಿದ್ದು – ಈ ಮೂರೂ ಘಟನೆಗಳು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ವೈಶಾಖ ಹುಣ್ಣಿಮೆ, ಸೃಷ್ಟಿಯ ಇತಿಹಾಸದಲ್ಲೇ ಅತಿ ವಿಶಿಷ್ಟವಾದ ಹುಣ್ಣಿಮೆ. ಎಲ್ಲ ಎಲ್ಲೆಗಳನ್ನೂ ದಾಟಿ, ಭೂಮಿಯ ಎಲ್ಲ ಭಾಗವನ್ನೂ ತಲುಪಿದ ಬುದ್ಧನೆಂಬ ಬೆಳಕು ಹುಟ್ಟಿದ್ದು, ಜ್ಞಾನೋದಯ ಪಡೆದಿದ್ದು, ಕಾಲಗರ್ಭಕ್ಕೆ ಮರಳಿದ್ದು – ಈ ಮೂರೂ ಘಟನೆಗಳು
(ಬುದ್ಧ ಪೂರ್ಣಿಮೆಯ ನಿಮಿತ್ತ ಲೇಖನ) ಆತ ಹುಟ್ಟಿದ್ದು ರಾಜವಂಶದಲ್ಲಿ. ಕೋಸಲ ರಾಜ್ಯವನ್ನು ಆಳುತ್ತಿದ್ದ ಶಾಖ್ಯ ವಂಶದ ಮಹಾರಾಜ ಶುದ್ಧೋದನ ಆತನ ತಂದೆ, ತಾಯಿ ಮಾಯಾದೇವಿ. ಈತನ ಮೂಲ ಹೆಸರು ಸಿದ್ದಾರ್ಥ ಗೌತಮ. ರಾಜ ಮನೆತನದಲ್ಲಿ
ಸುಮಾರು 500 ವರ್ಷಗಳ ಹಿಂದೆ ಶ್ರೀಶೈಲದ ಸಮೀಪ ಶರಣೆಯಾಗಿ ಜೀವಿಸಿದ್ದವಳು ಹೇಮರೆಡ್ಡಿ ಮಲ್ಲಮ್ಮ. ಜನಪದರು ಹೇಮರೆಡ್ಡಿ ಮಲ್ಲಮ್ಮನ ಬಗ್ಗೆಯೂ ಗೀತೆಯನ್ನು ಸೃಷ್ಟಿಸಿ ಹಾಡಿದ್ದಾರೆ. ರಾಂಪುರದ ನಾಗರೆಡ್ಡಿ-ಗೌರಮ್ಮರ ಸುಪುತ್ರಿಹೇಮರೆಡ್ಡಿ ಮಲ್ಲಮ್ಮ ಸಿದ್ದಾಪುರದ ಸೊಸಿಶ್ರೀಶೈಲ ಮಲ್ಲಿಕಾರ್ಜುನನನ್ನು ಪೂಜಿಸಿಅತ್ತೆ-ನೆಗೆಣ್ಣಿಯರ
ಹಸು ಕಪ್ಪಾದರೂ ಹಾಲು ಬಿಳುಪು ಎಂಬಂತೆ ಹಾಗಲಕಾಯಿ ಇತರ ತರಕಾರಿಗಳಿಗೆ ಹೋಲಿಸಿದರೆ ತುಂಬಾನೇ ಕಹಿಯಾದರೂ ಅದರ ಆರೋಗ್ಯ ಪ್ರಯೋಜನಗಳು ಮಾತ್ರ ಅಪಾರ! ಇಂದಿನ ಲೇಖನದಲ್ಲಿ ಹಾಗಲಕಾಯಿ ರಸವನ್ನು ಕುಡಿಯುವುದರಿಂದಾಗುವ ಪ್ರಯೋಜನಗಳ ಬಗ್ಗೆ ಮತ್ತು ಯಾವ
ತ್ಯಾಗ, ಭಕ್ತಿ, ವಾತ್ಸಲ್ಯ, ಪ್ರೇಮ, ಸಹನಶೀಲತೆಯ ಪ್ರತೀಕವಾದ ಹೇಮರಡ್ಡಿ ಮಲ್ಲಮ್ಮ ನಮ್ಮೆಲ್ಲರಿಗೂ ಆದರ್ಶಪ್ರಾಯಳು. ಮೇ.೧೦ ರಂದು ಹೇಮರಡ್ಡಿ ಮಲ್ಲಮ್ಮನ ಜಯಂತಿಯನ್ನು ನಾಡಿನಾದ್ಯಂತ ಆಚರಿಸಲಾಗುತ್ತಿದೆ. ಆದರ್ಶ ಸೊಸೆಯ ಪ್ರತೀಕವಾದ ಮಲ್ಲಮ್ಮನ ಸಂಕ್ಷಿಪ್ತ ಪರಿಚಯ ಈ ಲೇಖನ.
ಪಾಕ್ ಶಾಕ್ ಆಗೋದಂತೂ ಸತ್ಯ ಇಂಡಸ್ ವ್ಯಾಲಿ ಟ್ರೀಟಿ, ಅಧಿಕೃತವಾಗಿ ಇಂಡಸ್ ವಾಟರ್ ಟ್ರೀಟಿ (IWT) ಎಂದು ಕರೆಯಲ್ಪಡುವ ಈ ಒಪ್ಪಂದವು 1960ರ ಸೆಪ್ಟೆಂಬರ್ 19ರಂದು ಭಾರತ ಮತ್ತು ಪಾಕಿಸ್ತಾನದ ನಡುವೆ ಸಿಂಧೂ ನದಿ
ಅದೊಂದು ಪುಟ್ಟ ಸಂಸಾರ. ಗಂಡ ಹೆಂಡತಿ ಕೇವಲ ಎರಡು ಮಕ್ಕಳಿರುವ ಆ ಮನೆಯಲ್ಲಿ ಮಕ್ಕಳ ಹಾರಾಟ, ಪಾಲಕರ ಕಿರುಚಾಟ ಸರ್ವೇ ಸಾಮಾನ್ಯವಾಗಿತ್ತು. ಕಾರಣಗಳು ಹಲವಾರು. ತಂದೆ ಮನೆಗೆ ಬಂದೊಡನೆ ಮನೆ ವಾತಾವರಣವನ್ನು ಇನ್ನಿಲ್ಲದಂತೆ ಪರಿಶೀಲಿಸುತ್ತಿದ್ದನು.
ಶ್ರಮಿಕರಿದ್ದರೇನೇ ಶ್ರೀಮಂತರುಶ್ರಮವಹಿಸಿ ದುಡಿವವರೆ ಕಾರ್ಮಿಕರುಕೆಲಸದಲಿ ಮೇಲುಕೀಳೆಂಬ ಭಾವವಿಲ್ಲದುಡಿಯದಿರೆ ಹಸಿದ್ಹೊಟ್ಟೆಗೆ ಅನ್ನವಿಲ್ಲ ಮಳೆಗಾಳಿ ಎನದೇ ಉತ್ತು ಬಿತ್ತುವನು ರೈತಜಗದ ಜನರಿಗವನೆ ನಿಜದಿ ಅನ್ನದಾತತನಗಾಗದೆಂದು ಹಿಂದೆ ಸರಿದರೆ ಅವತರುವುದೆಲ್ಲಿಂದ ಹೇಳಿ ಹಿಡಿ ಅನ್ನವ? ಹೊತ್ತು ಸಿಮೆಂಟು ಮರಳು
ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರ ಆಗಮನಕ್ಕೆ ಕಾಯ್ದುಕೊಂಡಿದ್ದ ಕಾಲವದು.ದಲಿತರು, ಅಸ್ಪೃಶ್ಯರು ಮಹಿಳೆಯರಿಗೆ ಸೇರಿದಂತೆ ಕೆಳ ಸಮುದಾಯದವರನ್ನು ಅಂದಿನ ದಿನಗಳಲ್ಲಿ ಬಹಳ ಕೇವಲವಾಗಿ ನೋಡುತ್ತಿದ್ದ ಕಾಲವಾಗಿತ್ತು. ಇವರೆಲ್ಲರಿಗೂ ದೇವರ ದರ್ಶನ ಪಡೆಯುವದಂತೂ ದೂರದ ಮಾತಾಗಿತ್ತು. ದೇವರ ಪೂಜೆ
ಐನ್ ಸ್ಟೀನ್ ಕೇವಲ ವಿಜ್ಞಾನಿ ಮಾತ್ರವಲ್ಲ ತತ್ವಜ್ಞಾನಿ ಕೂಡಾ ಆಗಿದ್ದರು ಅವರ ಮಾತುಗಳು ಅವರ ಉನ್ನತ ವಿಚಾರಧಾರೆಯ ಮೂಸೆಯಿಂದ ಹೊರ ಬಂದಿದ್ದು ಪ್ರಾಜ್ಞರು ಕೂಡ ತಲೆದೂಗುವಂತೆ ಇದ್ದವು. ಪ್ರಾಜ್ಞರ ಪ್ರಕಾರ ವಿಜ್ಞಾನ ಮತ್ತು ತತ್ವಜ್ಞಾನಗಳು
Website Design and Development By ❤ Serverhug Web Solutions