
ಹುಟ್ಟು ಕಲಾವಿದ ಅಪ್ಪು:ಸ್ಮರಣೆ
ಕಲಾವಿದರ ಕುಟುಂಬದ ಕುಡಿಅಪ್ಪು ಹುಟ್ಟು ಕಲಾವಿದ ನೋಡಿ,ತಂದೆಯನ್ನೇ ಮೀರಿಸಿದ ಅಪ್ಪುಬೆಳೆದ “ಆಕಾಶ್ ” ದೆತ್ತರ,“ಬೆಟ್ಟದ ಹೂವು ” ಸಿನಿಮಾಗೆರಾಷ್ಟ್ರ ಪ್ರಶಸ್ತಿ ಪಡೆದ ಪೋರ,“ಭಕ್ತ ಪ್ರಹ್ಲಾದ” ನಾಗಿ ದೇವರನ್ನೇ ಮೈ ಮರೆಸಿದ ಚೋರ,“ವೀರ ಕನ್ನಡಿಗ ”
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕಲಾವಿದರ ಕುಟುಂಬದ ಕುಡಿಅಪ್ಪು ಹುಟ್ಟು ಕಲಾವಿದ ನೋಡಿ,ತಂದೆಯನ್ನೇ ಮೀರಿಸಿದ ಅಪ್ಪುಬೆಳೆದ “ಆಕಾಶ್ ” ದೆತ್ತರ,“ಬೆಟ್ಟದ ಹೂವು ” ಸಿನಿಮಾಗೆರಾಷ್ಟ್ರ ಪ್ರಶಸ್ತಿ ಪಡೆದ ಪೋರ,“ಭಕ್ತ ಪ್ರಹ್ಲಾದ” ನಾಗಿ ದೇವರನ್ನೇ ಮೈ ಮರೆಸಿದ ಚೋರ,“ವೀರ ಕನ್ನಡಿಗ ”

ಶಿಕ್ಷಕರು ವಿದ್ಯಾರ್ಥಿ ಬಾಳಿನ ರಕ್ಷಕರು ರಾಜ್ಯದಲ್ಲಿ430 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆಯನ್ನು ನೀಗಿಸಲು ಉನ್ನತ ಶಿಕ್ಷಣ ಇಲಾಖೆ ಕಂಡುಕೊಂಡ ಸುಲಭವಾದ ಮಾರ್ಗ ಈ ‘ಅತಿಥಿ ಉಪನ್ಯಾಸಕ’ಈ ವೃತ್ತಿಯ ಇತಿಹಾಸವನ್ನು ಸ್ವಲ್ಪ ಕೆದಕಿ
ಆಸಕ್ತಿ ತೋರಿಸು ಅಸಕ್ತರಲ್ಲಿಆಸರೆ ಕರುಣೆ ಇರಲಿ ಅವರಲ್ಲಿಆಸೆಗಳನ್ನು ನೂರೆಂಟು ಇರಲ್ಲಿಅಂಧಕಾರದ ದೀಪ ಕಳೆದು,ಜ್ಞಾನದದೀಪ ಬೆಳಗಿಸು ಅವರಲ್ಲಿ// ಮಮತೆ ಮಮಕಾರ ತೋರಿಸುಮೋಸ ದ್ರೋಹ ವಂಚನೆವು ನಿಲ್ಲಿಸುಬಲಿಯಾಗದೆ ಶೋಷಣೆಗೆ ಸೋಲಿಸುಸೋಲು ಕಂಡವರಿಗೆ ಕಪ್ಪಳ ಮೋಕ್ಷ ಇರಲಿಪಾಪಿಗಳ ಅಟ್ಟಹಾಸವು

ಇತ್ತೀಚೆಗೆ ಬಹ್ರೈನ್ ನಲ್ಲಿ ಕರ್ನಾಟಕದ ಮಂಗಳೂರು ಮೂಲದ ವೈದ್ಯರೊಬ್ಬರನ್ನು ಇಸ್ರೇಲಿನ ಭಯೋತ್ಪಾದಕ ಧಾಳಿಯನ್ನು ಖಂಡಿಸಿ ಪೋಸ್ಟ್ ಹಾಕಿದ್ದಕ್ಕೆ ಅಲ್ಲಿನ ಸರ್ಕಾರ ಸೇವೆಯಿಂದ ವಜಾಗೊಳಿಸಿ ಬಂಧಿಸಿದೆ.ಈ ವಿಚಾರದಲ್ಲಿ ನಮ್ಮ ಕೇಂದ್ರ ಸರ್ಕಾರ ಅಲ್ಲಿನ ಸರ್ಕಾರ ದೊಂದಿಗೆ
ಮಾತುಗಳಿಂದ ಮನೆ ಕಟ್ಟೋಕ್ಕಿಂತ ಮುಂಚೆಉತ್ತಮ ಕೆಲಸಗಾರನಾಗಿ ಶ್ರಮಜೀವಿಯಾಗಿ ಮುಂಚೂಣಿಯಲಿ ಸಾಗುವುದು ಉತ್ತಮಸಾಧನೆಗಾಗಿ ಅಲ್ಲ ನನ್ನ ಉಳಿವಿಗಾಗಿನನ್ನ ಜೀವನದ ಸುಧಾರಿತ ದಾರಿಗಾಗಿ// ಭಾವನೆಗಳಿಗೆ ಮನ ಸೋಲುವುದುಮನಸೊಂದು ಇರಬೇಕು ಮಾರ್ಗ ನಮ್ಮದುಕನಿಕರ ಇಲ್ಲದ ಮಾತಿಗೆ ಕುಣಿದು ಕುಪ್ಪಳಿಸಿದ್ದರೇನುನಡ್ಕೊಂಡು
ಕನ್ನಡನಾಡು ಸಿರಿಗನ್ನಡನಾಡು ವೈಭವದ ನಾಡು ಸಿರಿ ಮೆರೆದ ನಾಡು ।।ಪ।। ನೋಡಿ ನಲಿ ಈ ಗಂಧದ ನಾಡು ಸಾಧು ಸಂತರ ಶಿವಶರಣರ ನಾಡುಹೊನ್ನಿಗೆ ಹೊಗೆಯಾಡಿದ ನಾಡು ಕೃಷ್ಣದೇವರಾಯ ಆಳಿದ ನಾಡು ।।೧।। ಹರಿಹರ ರಾಘವ
ಅಂದವಾದ ಅಕ್ಷಿಯ ಅರಗಿಣಿಯೇ!…ಸುಂದರ ಮನಸ್ಸಿನ ತರಂಗಿಣಿಯೇ!!….ಸಾಗರ ಸೇರುವ ಮನಸ್ಥಿತಿಯೇ!…ನಯನ ಮನೋಹರ ನೇತ್ರಾವತಿಯೇ!!..ಗಿರಿವನಗಳಲ್ಲಿ ನೆರೆತೊರೆಯಾಗಿ!….ಜೀವರಾಶಿಗಳಿಗೆ ಆಸರೆಯಾಗಿ!!…ಜನರ ಪಾಪಕಳೆಯುವ ಪವನೆಯಾಗಿ!..ಭಕ್ತರು ಮುಳುಗಿಯೇಳುವರು ಮುಕ್ತಿಗಾಗಿ!!ನಿನ್ನಯ ಕನಸುಗಳು ನೂರಾರು!..ಅವಕಾಶಗಳು ಸಿಗಲಿ ಹಲವಾರು!!..ಬೆಳೆಯುತ್ತ ನೀನು ಮೇಲೇರು!..ನಡೆದ ಬಂದ ಹಾದಿ ಮರೆಯದಿರು!!ಸಕಲ ಸಂಪತ್ತು
ನನ್ನ ಮನೆ ನನ್ನ ಗಂಡನ ಮನೆನನ್ನ ಮನೆ ನನ್ನ ಗಂಡನ ಮನೆ II ಶಿವನ ಸ್ವರೂಪದ ಪತಿಯ ಮನೆತಾಯಿ ರೂಪದ ಅತ್ತೆಯ ಮನೆತಂದಿರೂಪದ ಮಾವನ ಮನೆಅವಿಭಕ್ತ ಕುಟುಂಬದ ಸುಂದರ ಮನೆಮನೆ ಮನೆ ಇದು ನನ್ನ
ಮೊದಲಿಗೆ ನಾನವಳನ್ನುಬಲು ಮೆಚ್ಚುವಂತೆ ಮಾಡಿದ್ದುಅವಳ ನಡಿಗೆ,ಆನಂತರನಾ ಬೆಚ್ಚಿಬೀಳುವಂತೆ ಮಾಡಿದ್ದುಅವಳ ಅಡುಗೆ,.!! ಮದುವೆಗೂ ಮುನ್ನನಮ್ಮಿಬ್ಬರದೂ ಒಂದೇ ಮಾತು,ಮದುವೆಯ ನಂತರಇಬ್ಬರಿಗೂ ಸೇರಿ ಅವಳೊಬ್ಬಳದೇ ಮಾತು,.. ದೂರದಿಂದ ನೋಡಿದಾಗಅದೇನೋ ಜಾದು ಇರುವಂತೆಭಾಸವಾಯಿತೆನಗೆ ನಿನ್ನ ನಗುವಲ್ಲಿ, ಸನಿಹವಾದ ಮೇಲೆ ಅರಿವಾಯಿತುನೀನೋನೋಡಲು

ನಡೆದಾಡುವ ನಿಘಂಟು,ಶಿವರಾಮ ಕಾರಂತ.ಸಾಹಿತ್ಯದ ಸಾರ್ವಭೌಮ,ಶಿವರಾಮ ಕಾರಂತ.ಜ್ಞಾನ ಪೀಠ ಪುರಸ್ಕೃತ,ಶಿವರಾಮ ಕಾರಂತ.ಯಕ್ಷಗಾನ,ಕಲೋಪಾಸಕ,ಶಿವರಾಮ ಕಾರಂತ.ಕಲಾವಿದ, ಸಾಹಿತಿ, ವಿಜ್ಞಾನಿ,. ಶಿವರಾಮ ಕಾರಂತ.ಕಲಾ ಆರಾಧಕ,ಸಹ್ರದಯಿ,ಶಿವರಾಮ ಕಾರಂತ.ಕಡಲ ತೀರದ ಭಾರ್ಗವ,ಶಿವರಾಮ ಕಾರಂತ.ರಾಜ್ಯ, ಕೇಂದ್ರ ಅಕಾಡೆಮಿ.ಪ್ರಶಸ್ತಿ ಪುರಸ್ಕ್ರತರು,ಶಿವರಾಮ ಕಾರಂತರು.ಅವರು ಹುಟ್ಟಿದ ಈ ದಿನ,ಅರ್ಪಣೆ
Website Design and Development By ❤ Serverhug Web Solutions