
ನಗುವಿನ ಒಡೆಯ
ಕನ್ನಡಿಗರ ರಾಜರತ್ನಯುವಕರ ಯುವರತ್ನಅಭಿಮಾನಿಗಳ ಕರ್ನಾಟಕ ರತ್ನ….! ಮುತ್ತುರಾಜರ ಪ್ರೀತಿಯ ಮುತ್ತುಪಾರ್ವತಮ್ಮನ ಕೈತುತ್ತು ರಾಜಮನೆತನದ ನೀಯತ್ತುಜಗದೆಲ್ಲರ ಆಶೀರ್ವಾದ ನಿನಗಿತ್ತು….! ನಗುವಿನ ಒಡೆಯ ನಗು ನಗುತಾ ಬಾಡಿದೆಯಾನಗುವೇ ಹಲ ಮನಗಳಿಗೆ ಪ್ರೇಮ ಪ್ರಿಯಪ್ರತೀ ನಗುವಲ್ಲೇ ಉಳಿದಿರುವೆ ನೀ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕನ್ನಡಿಗರ ರಾಜರತ್ನಯುವಕರ ಯುವರತ್ನಅಭಿಮಾನಿಗಳ ಕರ್ನಾಟಕ ರತ್ನ….! ಮುತ್ತುರಾಜರ ಪ್ರೀತಿಯ ಮುತ್ತುಪಾರ್ವತಮ್ಮನ ಕೈತುತ್ತು ರಾಜಮನೆತನದ ನೀಯತ್ತುಜಗದೆಲ್ಲರ ಆಶೀರ್ವಾದ ನಿನಗಿತ್ತು….! ನಗುವಿನ ಒಡೆಯ ನಗು ನಗುತಾ ಬಾಡಿದೆಯಾನಗುವೇ ಹಲ ಮನಗಳಿಗೆ ಪ್ರೇಮ ಪ್ರಿಯಪ್ರತೀ ನಗುವಲ್ಲೇ ಉಳಿದಿರುವೆ ನೀ
ಮನಸ್ಸು ಎಲ್ಲೋ ಹೊರಟೈತಿಕನಸ್ಸು ಮಾತ್ರ ತುಂಬೈತಿಯಾಕೋ ಏನೋ ಗೊತ್ತಿಲ್ಲನನಗಂತೂ ತಿಳಿಯದಾಂಗಾಗೈತಿ ಕಣ್ಣುಗಳ ದೃಷ್ಟಿ ಎಲ್ಲೋ ಹೊರಟೈತಿಕಿವಿಗೆ ಸುದ್ದಿ ಏನೇನೋ ಬೀಳತೈತಿಯಾಕೋ ಏನೋ ಗೊತ್ತಿಲ್ಲನನಗಂತೂ ತಿಳಿಯದಾಂಗಾಗೈತಿ ನಾಲಿಗೆ ಏನೇನೋ ನುಡಿತೈತಿಚರ್ಮಕ್ಕೆನೋ ಸ್ಪರ್ಶವಾಗೈತಿಯಾಕೋ ಏನೋ ಗೊತ್ತಿಲ್ಲನನಗಂತೂ ತಿಳಿಯದಾಂಗಾಗೈತಿ

ಎರಡು ಸಾವಿರ ವರ್ಷಗಳಲ್ಲಿ ಅನೇಕ ಏಳುಬೀಳುಗಳನ್ನು ಕಂಡು ಕೊಪ್ಪಳದ ಹೆಸರನ್ನು ಇನ್ನೂ ಹಸಿರಾಗಿ ಉಳಿಸಿದ ಕೀರ್ತಿ ಮಠಕ್ಕೆ ಸಲ್ಲಿಸುತ್ತದೆ.ಶ್ರೀ ಮಠಕ್ಕೂ ಒಂದು ಸಾವಿರ ವರ್ಷದ ಇತಿಹಾಸವಿದೆ ಭವ್ಯ ಪರಂಪರೆಯಿದೆ,ಅಪಾರ ಶಿಷ್ಯ ಸಂಪತ್ತಿದೆ.ಈ ನಾಡಿನ ಧಾರ್ಮಿಕ,

ನಮ್ಮ ದೇಶ ಸ್ವತಂತ್ರವಾದ ನಂತರ ದೇಶದ ಜನತೆಯ ಹಿತದೃಷ್ಟಿಯಿಂದ ಮತ್ತು ಸುವ್ಯವಸ್ಥಿತವಾದ ಆಡಳಿತವನ್ನು ಗಮನದಲ್ಲಿಟ್ಟುಕೊಂಡು, ಈ ದೇಶಕ್ಕೊಂದು ನೀತಿ ನಿಯಮಾವಳಿಗಳು ಬೇಕೆನ್ನುವ ಸದುದ್ದೇಶದಿಂದ, ಅಂದಿನ ಹಲವಾರು ಮೇಧಾವಿಗಳು ಹಲವಾರು ದಿನಗಳ ಕಾಲ ಹಲವಾರು ದೇಶಗಳ
ನನ್ನತನ ಎನ್ನುವುದನ್ನು ಉಳಿಸಿಕೊಳ್ಳುತನಮ್ಮತನಕ್ಕೆ ಪ್ರಾಶಸ್ತ್ಯವನ್ನು ಸದಾ ನೀಡುತಸ್ವಂತಿಕೆ ಸ್ವಾಭಿಮಾನದಿಂದ ಬದುಕುತ್ತಿರುವೆನಾನ್ಯಾರು ಎಂಬುದ ಕಂಡುಕೊಳ್ಳುತಿರುವೆ ನಾನು ಎಂಬ ಅಹಂಕಾರದಿಂದ ಆಚೆಗೆನಾನೇ ಎಲ್ಲಾ ಎನ್ನುವ ಮಾತಿನ ಹೊರಗೆನಿಂತು ಬದುಕಲು ಬಯಸುತಿರುವೆ ನಾನುಅದಕ್ಕಾಗಿ ಸತತ ಪ್ರಯತ್ನ ಮಾಡುತ್ತಿರುವೆನು. ಜನನ

ಇತ್ತೀಚೆಗೆ ಅಂದರೆ ಫೆಬ್ರವರಿ 26-27 ನೇ ತಾರೀಖಿನ ಪ್ರಮುಖ ದಿನಪತ್ರಿಕೆಗಳಲ್ಲಿ ರ್ಯಾಗಿಂಗ್ ನಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂಬ ವರದಿಯನ್ನು ಬಹುಶಃ ಎಲ್ಲರೂ
ಉಚ್ಛ ಕುಲದ ಜನಕ ಬೇಡಸ್ವಚ್ಛ ಮನದ ಶರಣಗೆಅಚ್ಚ ದಾಸಿ ಪುತ್ರ ನೂಟಮೆಚ್ಚಿತಲ್ಲ ಕೃಷ್ಣಗೆ //ಪ// ವೀರ ಶೂರ ತನವು ಬೇಕೆಮೂರು ಲೋಕ ದೊಡೆಯಗೆಅರಸಿ ಕೊಂದು ಕಂಸನಮೆರೆಸಿದುಗ್ರಸೇನನ //ಪ// ಸಿರಿಯು ಬೇಡ ಮಡಿಯು ಬೇಡಉಚ್ಛ ಜಾತಿ

ನೆಲ-ಜಲ ಅನಲಾನಿಲಆಗಸಗಳ ಚೈತನ್ಯವ ಹಿಡಿದುಸೃಷ್ಟಿ ಚಕ್ರ ಸಾವಯವ ರಹಸ್ಯದ ಮಂತ್ರಸಿದ್ಧಿ ಪಡೆದು l ಸಮಷ್ಟಿ ಸುಖಕೆ ತಾ ಹಂಬಲಿಸುತ ಸಹ ಜೀವಿಯ ಸಖನಾಗಿಅನ್ನಯಜ್ಞ ಸಂಕಲ್ಪಿಸಿರುವವನೆನೇಗಿಲಯೋಗಿ l ವಿಷವುಣಿಸದೆ ವಿಷವಿತ್ತದೆ ವಸುಧೆಯ ನಿರ್ವಿಷಮಯಗೊಳಿಸಿ ವೃಷ ಪಶುಗಳ
ಭಾವದುಂದುಬಿ ಮೊಳಗುತಿದೆನೋವಿನೊಡವೆ ಕಡೆಗಣಿಸಿಹದಗೊಳಿಸಿ ಹೊಸೆದುಮೆದುವಾದ ನೆಲದಲ್ಲಿ ಚಿಗುರ ಕನಸಹೊತ್ತು. ಕಷ್ಟ ನಷ್ಟದ ಬಳುವಳಿ ಕ್ಷಣಿಕಮೀರಿ ಜಯ ಘೋಷ ಮೊಳಗುವುದಕೆಕಾಲದ ಮಿತಿಯಲಿ ಎಲ್ಲವೂ ನಡೆವುದುಸಹನೆಯ ಪೋಷಾಕು ತೊಟ್ಟು ಬಿಡಲು. ನಂಬಿಕೆಯ ಮೊಳಕೆಯಲಿಸಾಧನೆಯ ಮೈನೆರೆವ ಹರೆಯಕೆದೃಢಮನದ ಬೀಜ
ಶತಮಾನಗಳಿಂದ ಹಕ್ಕುಗಳಿಗೆ ಹೋರಾಟ ನಡೆಯುತ್ತಿದೆ ಹಕ್ಕುಗಳನ್ನು ಕೊಟ್ಟು ತೆಗೆದುಕೊಳ್ಳುವ ವ್ಯವಹಾರ ಮನೋಭಾವದೊಂದಿಗೆ.ಇಂದು ಲಾಭದ ದೃಷ್ಟಿ ಕೋನದಲ್ಲಿ ಆಶಾಮಿಶೆಗಳ ಒಡಲಲಿ ಸೇರಿ ಅಧಿಕಾರದ ಮೋಹದಲಿ ಸರಕು ಸಾಧನದಂತೆ ನೋಡಲಾಗುತ್ತಿದೆ.ಹೆಣ್ಣೆಂಬ ಭಾವ ಬಿಕರಿಯಾಗುತಿದೆ ಮಹಿಳಾ ದಿನಾಚರಣೆಯ ಹೆಸರಲಿ
Website Design and Development By ❤ Serverhug Web Solutions