
ಮಹಾನ್ ಸಾಧಕರು:ಡಾ||ಬಿ.ಆರ್.ಅಂಬೇಡ್ಕರ್
ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರು ನಮ್ಮ ದೇಶದ ಹೆಮ್ಮೆಯ ವಕೀಲರು ಹಾಗೂ ಹೋರಾಟಗಾರರು ತಮ್ಮ ಜೀವನವನ್ನೇ ಹೋರಾಟಕ್ಕಾಗಿ ಮುಡಿಪಿಟ್ಟ ಮಹಾನ್ ತ್ಯಾಗಮಯಿ ಸಂವಿಧಾನ ರಚನಾ ಸಭೆಯಲ್ಲಿ ಇವರದ್ದು ಪ್ರಮುಖವಾದ ಪಾತ್ರವನ್ನು ವಹಿಸಿದೆ ಏಕೆಂದರೆ ಸರ್ವರಿಗೂ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರು ನಮ್ಮ ದೇಶದ ಹೆಮ್ಮೆಯ ವಕೀಲರು ಹಾಗೂ ಹೋರಾಟಗಾರರು ತಮ್ಮ ಜೀವನವನ್ನೇ ಹೋರಾಟಕ್ಕಾಗಿ ಮುಡಿಪಿಟ್ಟ ಮಹಾನ್ ತ್ಯಾಗಮಯಿ ಸಂವಿಧಾನ ರಚನಾ ಸಭೆಯಲ್ಲಿ ಇವರದ್ದು ಪ್ರಮುಖವಾದ ಪಾತ್ರವನ್ನು ವಹಿಸಿದೆ ಏಕೆಂದರೆ ಸರ್ವರಿಗೂ

ವರುಷಕೊಮ್ಮೆ ಬರುವಈ ಹಬ್ಬವೆ ಸರ್ವಶ್ರೇಷ್ಠಯುಗಾದಿಯ ಹಬ್ಬದಸಂಭ್ರಮ ಸಡಗರವೇ ವಿಶೇಷಹಬ್ಬದ ದಿನ ಅಮ್ಮನ ಕೈಯಿಂದಬಗೆ ಬಗೆಯ ಹೋಳಿಗೆಯೂಟ ಅಪ್ಪ ಕೊಡಿಸಿದ ಕೆಂಪಂಗಿಪಟಪಟಿ ಚಡ್ಡಿ ತೂರಾಟವಿದ್ಯುತ್ ಆಡುವ ಜೂಟಾಟಮಾಳಿಗೆ ಮನೆಯ ಮೇಲೆಸೊಳ್ಳೆಯ ಕಾಟಆಗಾಗ ತಣ್ಣಗೆ ಬಿಸುವ ತಂಗಾಳಿತುಂಟಾಟತಿರುಗಿ

ಯುಗ ಯುಗ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರ್ಷಕ್ಕೆ ಹೊಸ ಹರುಷವ ಹೊಸತು ಹೊಸತು ತರುತಿದೆ ಬೆಂದ್ರೇ ಅಜ್ಜನ ನುಡಿಯಂತೆ ಈ ಪ್ರಕೃತಿಯ ತನ್ನ ಹಣ್ಣೆಲೆಯನ್ನು ಉದುರಿಸಿ ಹೊಸ ಚಿಗುರುವ ಸಮಯವಿದೆ ಗಿಡಮರ

ಗುರತೇ ಸಿಗದ ಹಾಗೆ ಎತ್ತ ನೋಡಿದರೂ ಜಾಲ ಬಿರುಕುಗಳ ದಾರಿ,ಮಳೆಯನ್ನೇ ಕಾಣದೆ ಒಣಗಿದ ಸಸ್ಯ,ಹೆಚ್ಚಾಗಿದೆ ಬಿಸಿಲಿನತಾಪ,ತಾ ಹೊರಟ ಹಾದಿಯಲ್ಲಿ ಸಾಗಲುಹಲವಾರು ಬಾರಿ ಏಳು,ಬೀಳುಗಳು ಕಂಡುಬರುತ್ತಿವೆ.ತಾ ಕಂಡಿದ್ದೆ ಚಿಂತನೆಯ ತನ್ನದೇ ಪದಗಳ ಅರ್ಥೈಸುವಿಕೆಯ ಚಿಂತನಾ ವಿಹಾರಿಯ

ನೋಡ ಬನ್ನಿ ಶ್ರೀ ಸಿದ್ಧೇಶ್ವರ ಮಂದಿರನೋಡಲೆಷ್ಟು ಅತಿ ಸುಂದರಹನ್ನೆರಡನೆಯ ಶತಮಾನದ ದೇವಾಲಯಕಲ್ಲುಗಳಲ್ಲಿ ಕೆತ್ತಿದ ಶಿವಾಲಯ ನೋಡ ಬನ್ನಿ ಭಕ್ತರೇಶ್ರೀ ಸಿದ್ಧೇಶ್ವರನ ಮಹಿಮಯಕಾಣಲು ಬನ್ನಿ ಭಕ್ತರೇಅಪರೂಪದಲ್ಲಿಯ ಅಪರೂಪದ ದೇವಾಲಯ ದರ್ಶನ ಪಡೆದರೆ ನಮ್ಮೀ ಜೀವನ ಪಾವನವುಭಕ್ತಿಯಿಂದ

ಕಲಬುರಗಿ:ಬಿಸಿಲುನಾಡು ಕಲಬುರಗಿಯಲ್ಲಿ ಮಧ್ಯಾಹ್ನದ ಸಮಯದಲ್ಲಿ ವಾಹನ ಸವಾರರು ಹೈರಾಣಾಗುತ್ತಿದ್ದು,ಫ್ರೀ ಟ್ರಾಫಿಕ್ ಸಿಗ್ನಲ್ ಗೆ ಒತ್ತಡ ಹೇರುತ್ತಿದ್ದಾರೆ.ಹೀಗಾಗಿ ಈ ಬೇಸಿಗೆ ಸಮಯದಲ್ಲಿ ಮಧ್ಯಾಹ್ನದ ವೇಳೆ ಟ್ರಾಫಿಕ್ ಸಿಗ್ನಲ್ ಮುಕ್ತ ಮಾಡಬೇಕು,ಇಲ್ಲವೇ ಹಸಿರು ಶೆಡ್ ನೆಟ್ ಹಾಕಬೇಕು

ಜಗತ್ತಿನ ಮುಸ್ಲಿಂ ಬಾಂಧವರು ಇಂದು ಸಡಗರದಿಂದ ಸಂಭ್ರಮಿಸುವ ಸಮಯ ರಂಝಾನ್ ಒಂದು ತಿಂಗಳ ಕಾಲ ನಿರಂತರ ಕೆಡುಕುಗಳಿಂದ ದೂರ ಉಳಿದು ಉಪವಾಸವಿದ್ದು,ಸಹರಿ,ಇಫ್ತಾರ್,ವಿಶೇಷ ನಮಾಝ್,ಪ್ರಾರ್ಥನೆ ಮತ್ತು ದಾನ ಧರ್ಮ ಮುಂತಾದ ಪುಣ್ಯ ಕಾರ್ಯಗಳನ್ನು ಪೂರೈಸಿ ಪವಿತ್ರ

ಜನ ಮರಳೋ,ಜಾತ್ರೆ ಮರಳೋ ಎಂಬಂತೆ 21ನೆಯ ಶತಮಾನದ ಈ ಕಾಲಾವಧಿಯಲ್ಲಿ ಜನರ ಆಚರಣೆಗಳನ್ನು ನೋಡಿದರೆ ಭಾರತಕ್ಕೆ ಸ್ವತಂತ್ರ ಇನ್ನೂ ಸಿಕ್ಕಿಲ್ಲ ಎನಿಸುತ್ತದೆ,ಏಕೆಂದರೆ ಜನರು ಇವತ್ತಿಗೂ ಕೂಡಾ ನಮ್ಮ ಜಾಗಕ್ಕೆ ಬಂದು ನಮ್ಮ ಹಕ್ಕುಗಳನ್ನು ಕಿತ್ತುಕೊಂಡು,ನಮ್ಮದೇ

ಓಟದ ನಡಿಗೆ ವೇಗವು ತಗ್ಗಿದಂತೆಯಾಗಿದೆ ಅಂತರ್ಜಾಲದ ಹಲವಾರು ದೃಶ್ಯಗಳಲ್ಲಿ ಬರುವ ವಿಚಾರವಾಗಿ ಅದು ಸರಿ ಇದು ಸರಿ ಎಂಬ ಯೋಚನೆಯನ್ನು ಮಾಡುತ್ತಾ ಕುಳಿತಿದ್ದೆ ಹಣಕಾಸಿನ ವ್ಯವಸ್ಥಿತ ಜಾಲಗಳು ಬೇರೂರಿದೆ.ರಣಹದ್ದುಗಳು ಸತ್ತ ಪ್ರಾಣಿಗಳ ಮೇಲೆರಗಿ ಬರುವಂತೆ

ನಾನಿರುತ್ತೇನೋ ಬಿಡುತ್ತೇನೋ ನಾವು ಇರುತ್ತೇವೋ ಬಿಡುತ್ತೇವೋ ಭಾರತವಂತೂ ಇದ್ದೇ ಇರುತ್ತದೆ.ದೇಶದ ಒಗ್ಗಟ್ಟು ಅಖಂಡತೆಯ ವಿಚಾರ ಬಂದಾಗ ಜಾತಿಯಾಗಲಿ,ಧರ್ಮವಾಗಲಿ,ಭಾಷೆಯಾಗಲಿ ದೊಡ್ಡ ವಿಚಾರವಾಗುವುದಿಲ್ಲ.ದೇಶದೊಂದಿಗೆ ಹೋಲಿಸಿದಾಗ ಅವೆಲ್ಲ ಅಗಣ್ಯ.ಅವಕ್ಕೆ ಅಸ್ತಿತ್ವವಿರುವುದೇ ದೇಶದಿಂದ ಎಂದು ಹೇಳಿದ ದೇಶಕಂಡ ಧೀಮಂತ ನಾಯಕ
Website Design and Development By ❤ Serverhug Web Solutions