
ಮುಂಡಗೋಡಕ್ಕೆ ಕಳಂಕ ತಂದ ಜೇನುಗೂಡಿನ ಕರ್ಮಕಾಂಡ
ಮುಂಡಗೋಡ:ಮುಂಡಗೋಡ ಜನ ಶಾಂತಿ ಪ್ರಿಯರು ಹಾಗೂ ಸಮಚಿತ್ತ ಉಳ್ಳವರು,ಅದೊಂದು ಸಮಾಜ ಉದ್ದಾರ ಮಾಡುತ್ತೇವೆ ಎಂದು ಸಹೃದಯಿಗಳು ಕಟ್ಟಿಕೊಂಡ ಜೇನುಗೂಡು,ಅ ಜೇನು ಗೂಡಿಗೆ ಕಲ್ಲೆಸೆದು ದೇವರು ಎಂದೆನಿಸಿಕೊಂಡು ಅದರಲ್ಲಿ ಸೇರಿಕೊಂಡ ಒಬ್ಬ ಮಹಾಶಯ! ಅವನು ಮಾಡಿದ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಮುಂಡಗೋಡ:ಮುಂಡಗೋಡ ಜನ ಶಾಂತಿ ಪ್ರಿಯರು ಹಾಗೂ ಸಮಚಿತ್ತ ಉಳ್ಳವರು,ಅದೊಂದು ಸಮಾಜ ಉದ್ದಾರ ಮಾಡುತ್ತೇವೆ ಎಂದು ಸಹೃದಯಿಗಳು ಕಟ್ಟಿಕೊಂಡ ಜೇನುಗೂಡು,ಅ ಜೇನು ಗೂಡಿಗೆ ಕಲ್ಲೆಸೆದು ದೇವರು ಎಂದೆನಿಸಿಕೊಂಡು ಅದರಲ್ಲಿ ಸೇರಿಕೊಂಡ ಒಬ್ಬ ಮಹಾಶಯ! ಅವನು ಮಾಡಿದ
ಮನದಲ್ಲಿ ಅಹಂ ಇಲ್ಲಮನಸ್ಸಿನಲ್ಲಿ ಅಹಂಕಾರವಿಲ್ಲಎಲ್ಲರ ಮನದಲ್ಲಿ ಮಗುವಾಗಿರುವಾರು ಇವರುಜೀವಂತ ದೇವರು ಇವರು// ಮೃದು ವ್ಯಕ್ತಿತ್ವದ ಗುಣವಂತರುಪ್ರೀತಿ ನಂಬಿಕೆ ವಿಶ್ವಾಸದಲ್ಲಿ ಗೆದ್ದವರುಸೋಲಿಲ್ಲದ ಸರದಾರು ಇವರುಮಗುವಿನ ಮನಸು ಉಳ್ಳವರು// ದಾನದಲ್ಲಿ ಶ್ರೇಷ್ಠರುವಿದ್ಯೆದಲ್ಲಿ ಬುದ್ಧಿವಂತರುನಾನು ಕಂಡ ದೇವರು ಇವರುನಮ್ಮೂರು

ಮುಹರಮ್ ಇದು ಮುಸ್ಲಿಮರ ಹೊಸ ವರ್ಷದ ಪ್ರಾರಂಭ ಮುಸ್ಲಿಮರು ಆಚರಿಸಲ್ಪಡುವ ಪ್ರಮುಖ ಹಬ್ಬಗಳಲ್ಲಿ ಮುಹರಮ್ ಕೂಡ ಒಂದು ಹತ್ತು ದಿನಗಳ ಕಾಲ ಮುಹರಮ್ ಹಬ್ಬವನ್ನು ಆಚರಿಸುತ್ತಾರೆ ಶಿಯಾ ಮುಸ್ಲಿಮರು ಆಚರಿಸುವ ಪ್ರಮುಖ ಹಬ್ಬ ಮುಹರಮ್

ರಾಯಚೂರು:ಹತ್ತು ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿಸಿದ ಸೂಲಗಿತ್ತಿ ಮಲ್ಲಮ್ಮ “ರಾಜ್ಯಮಟ್ಟದ ಕಾಯಕ ಕಣ್ಮಣಿ ಪ್ರಶಸ್ತಿ”ಗೆ ಭಾಜನರಾಗುತ್ತಿರುವುದಕ್ಕೆ ಅಭಿನಂದನೆಗಳು:ಸಾಮಾಜಿಕ ಕಾರ್ಯಕರ್ತ ಶಿವರಾಜ್ ಮೋತಿ ಹೆರಿಗೆ ಮಾಡಿಸಿ ಜೀವನ ಸಾಗಿಸುವುದು ಅವರ ವೃತ್ತಿ. “ಹಡೆಯುವವಳ ನೋವು ಸೂಲಗಿತ್ತಿಗೆ

ಏ ಮನುಜ ನಿನ್ನ ನಡೆ ಏನು?ಗೇಣು ಹೊಟ್ಟೆಗೋಸ್ಕರ ಬಡಿದಾಡುವ ನಿನ್ನ ಹೊರೆ ಏನು?ನಿನ್ನಲ್ಲಿ,ನಿನ್ನವರ ಕಂಡುಕೊಳ್ಳದೆ ಮುಚ್ಚಿಟ್ಟು ತಿಂದು, ಅರಗಲಾರದೆ ಉಬ್ಬರಿಸಿ ಬಂದ ಹೊಟ್ಟೆಯ ಫಲವೇನು?ನಿನದಲ್ಲದ ನಿನ್ನವರ ಕಂಡು ಮರಗಿ,ಕೊರಗಿ ನಿನ್ನದೆಂದು ಹಂಬಲಿಸಿದ,ಹಂಬಲಿಕೆಗೆ ಬೆಲೆ ಏನು?ಪ್ರತಿಫಲ
ಶಾಲೆ ಕಲಿಯುವ ವಯಸ್ಸಿನಲ್ಲಿಕುರಿಯ ಕಾಯಬೇಡ ತಂಗಿಶಾಲೆ ಓದುವ ವಯಸ್ಸಿನಲ್ಲಿಕೂಲಿ ಹೋಗಬೇಡ ತಂಗಿ|| ಆಟ ಗೀಟ ಆಡಿಕೊಂಡುಪಾಠ ಗೀಟ ಓದಿಕೊಂಡುಶಿಕ್ಷಣ ಒಂದು ಕಲಿ ತಂಗಿಶಿಕ್ಷಣ ವಂಚಿತ ಆಗ ಬೇಡ ತಂಗಿ|| ಶಾಲೆ ಕಲಿಯುವ ವಯಸ್ಸಿನಲ್ಲಿನಿನ್ನ ಮದುವೆ

ಹಟ್ಟಿ ನಗರದ ಮಹಿಮಾ ಪುರುಷ ಶ್ರೀ ಶ್ರೀ ಶ್ರೀ ಸದ್ಗುರು ಲಿಂಗಾವಧೂತ ಶಿವಯೋಗಿಗಳು “ಮಹಾತ್ಮರನ್ನು ನೆನೆಯುವುದೇ ದೊಡ್ಡ ಘನ ತಪಸ್ಸು ಮಾಡಿದಂತೆ” ಎಂದು ವಚನಕಾರರು ಹೇಳಿರುವಂತೆ, ಯೋಗಿಗಳು,ಆಧ್ಯಾತ್ಮಿಕ ಕ್ಷೇತ್ರದಲ್ಲಿ ಹೆಸರು ಮಾಡಿದ ಶಿವಯೋಗಿ,ಧ್ಯಾನಯೋಗಿ,ಜಾತ್ಯಾತೀತವಾದಿ ಹೀಗೆ
ಅದ್ಭುತ ಯಂತ್ರವಯ್ಯತಂತ್ರಜ್ಞಾದ ಮೂಲಕವಯ್ಯಗೆಲುವು ಸಾಧಿಸಿದ್ದಯ್ಯನೆಮ್ಮದಿಯ ಗೂಡು ಸೇರಿದೊಡಯ್ಯಆತ್ಮ ಪರಮಾತ್ಮನ ಗುಣಗಾನ ಮಾಡಿತ್ತು ನೋಡಯ್ಯ// ಮನಸೇ ಮಾಯದ ಜಾಲವಯ್ಯ,ಕಟ್ಟಿ ಹಾಕುವೆನಯ್ಯ ನೋಡಯ್ಯದೇಹದ ದಂಡ ನಮಸ್ಕಾರವಯ್ಯಶರಣರ ಪಾದಕ್ಕೆ ಎರಗುವೆ ನೋಡಯ್ಯ,ಮನಸು ಒಪ್ಪಿದರೂ ಹೃದಯ ಒಪ್ಪಲಿಲ್ಲ ನೋಡಯ್ಯಇದು ಪರಮಾತ್ಮನ
ಮನವೇ ಸಾವಿರ ಕನಸುಗಳ ಹೊತ್ತೊಯ್ಯುವ ದಡವೆ,ಹುಡುಕುತ್ತಿರುವ ಕನಸಿಗೆ ಬಲೆ ಹಾಕುವ ಸೆರೆಯೇ,ತಾಳ್ಮೆಯಿಂದ ದಕ್ಕುವ ಸ್ಥಾನದ ಬಲವೇಅವರವರ ಜ್ಞಾನಕ್ಕೆ ಅವರವರಿಗೆ ದಕ್ಕುವ ಸಂತೋಷದ ಫಲವೇಸಂಭ್ರಮಿಸುವ ಮನಕ್ಕೆ ಮನದುಂಬಿ, ಕೊಂಡೊಯ್ಯುವ ನಾವಿಕನ ಅಲೆಯೇ.

ತೋರಬೇಡ ನಿನ್ನ ಆ ರುದ್ರಅವತಾರವಿನಾಶಕ್ಕೆ ಕಾರಣ ನಾವೇನಿನ್ನ ಮಡಿಲಿನ ಮಕ್ಕಳುನಾವುನಿಲ್ಲಿಸು ನಿನ್ನ ಅವತಾರ// ಮಕ್ಕಳ ಮೇಲೆ ಯಾಕೆ ನಿನ್ನ ಮುನಿಸು,ಕರುಣಿಸು ಶಿವನೇ ವಮೇಪರಿಸರ ನಾಶ ಉಳಿಸೋಮೇನಿನ್ನ ಮಡಿಲಿನಲ್ಲಿ ಬದುಕುವೆ ನಾ// ನರ ಮಾನವನ ಅಹಂಕಾರಕ್ಕೆಪ್ರಾಣಿ
Website Design and Development By ❤ Serverhug Web Solutions