ಹರಿವ ನದಿ
ಜಗತ್ತಿನ ಪ್ರಮುಖ ನಾಗರಿಕತೆಗಳೆಲ್ಲ ರೂಪುಗೊಂಡದ್ದು ನದಿಗಳ ದಂಡೆಯ ಮೇಲೆಯೇ ಪ್ರತಿ ನದಿಯೂ ತಾನು ಅಲ್ಲೆಲ್ಲೊ ಅಜ್ಞಾತ ಸ್ಥಳದಲ್ಲಿ ಹುಟ್ಟಿ ಸಮುದ್ರವನ್ನು ಸೇರುವವರೆಗೂ ನೂರಾರು ಸಾವಿರಾರು ಮೈಲಿಗಳವರೆಗೂ ತನ್ನ ಇಕ್ಕೆಲಗಳ ಸಸ್ಯ ಪ್ರಾಣಿಪಕ್ಷಿ ಮನುಷ್ಯ ಸಂಕುಲವನ್ನು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಜಗತ್ತಿನ ಪ್ರಮುಖ ನಾಗರಿಕತೆಗಳೆಲ್ಲ ರೂಪುಗೊಂಡದ್ದು ನದಿಗಳ ದಂಡೆಯ ಮೇಲೆಯೇ ಪ್ರತಿ ನದಿಯೂ ತಾನು ಅಲ್ಲೆಲ್ಲೊ ಅಜ್ಞಾತ ಸ್ಥಳದಲ್ಲಿ ಹುಟ್ಟಿ ಸಮುದ್ರವನ್ನು ಸೇರುವವರೆಗೂ ನೂರಾರು ಸಾವಿರಾರು ಮೈಲಿಗಳವರೆಗೂ ತನ್ನ ಇಕ್ಕೆಲಗಳ ಸಸ್ಯ ಪ್ರಾಣಿಪಕ್ಷಿ ಮನುಷ್ಯ ಸಂಕುಲವನ್ನು

ದಾವಣಗೆರೆ ಜಿಲ್ಲೆ ಜಗಳೂರು ತಾಲೂಕು ಮೂಗ್ಗಿದ ರಾಗಿಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಮಕ್ಕಳಿಗೆ ಶಿಸ್ತು,ಸಂಯಮ,ಸಂಸ್ಕಾರ, ಸರಳತೆಯೊಂದಿಗೆ ಜೀವನದ ಮೌಲ್ಯಗಳನ್ನು ತಿಳಿಸುತ್ತಾ ಮಾದರಿಯಾದ ವಸತಿ ಶಾಲೆಯಾಗಿದೆ…ಸುಂದರ ಪ್ರಕೃತಿಯ ಮಡಿಲಲ್ಲಿ ಮಕ್ಕಳಿಗೆ ಉಜ್ವಲ ಭವಿಷ್ಯಕ್ಕೆ ದಾರಿದೀಪವಾದತ್ತಿದೆ ನಮ್ಮ

ದಾನ ಶ್ರೇಷ್ಠತೆಯಲ್ಲಿ ರಕ್ತದಾನ ಒಂದಾಗಿದೆರಕ್ತವು ಮನುಷ್ಯನಿಗೆ ಅತಿ ಮುಖ್ಯವಾದದ್ದು ಬೇರಾವು ದಾನವನ್ನು ನಾವು ಕೊಂಡು,ಉತ್ಪಾದಿಸಿ,ಇತರರಿಂದ ಪಡೆದು,ಬಟ್ಟೆ,ಆಹಾರ,ಧಾನ್ಯ,ದವಸ,ಆಸ್ತಿ ಇತರೆ ದಾನಗಳನ್ನು ಸಂತೋಷದಲ್ಲಾಗಲಿ ಗುಂಪುಗಳಲ್ಲಾಗಲಿ ಹಂಚಿಕೊಳ್ಳ ಬಹುದು ಆದರೆ ರಕ್ತ ದಾನ ಹಾಗಲ್ಲ ಒಬ್ಬ ವ್ಯಕ್ತಿಯ ಜೀವನದ

ಹುಟ್ಟಿದ ಮನುಷ್ಯ ಸಾಯುವುದಂತೂ ಖಚಿತ, ಇದು ನಮ್ಮೆಲ್ಲರ ಮೂರು ದಿನದ ಸಂತೆ ಇರುವಷ್ಟು ದಿನ ಚೆನ್ನಾಗಿ ಎಲ್ಲರೊಂದಿಗೆ ಸ್ನೇಹ ಸಹಬಾಳ್ವೆಯಿಂದ ಬದುಕಬೇಕು. ಯಾವುದನ್ನೂ ಜಾಸ್ತಿ ವಿಚಾರಮಾಡದೇ ಶಾಂತಿಯಿಂದ ಜೀವನ ಸಾಗಿಸಬೇಕಿದೆ. ಏಕೆಂದರೆ ಶಾಂತಿ ಮನುಷ್ಯನ
ನನ್ನವಳು ನನ್ನವಳುಇವಳು ನನ್ನವಳುನನ್ನವಳ ಬಗ್ಗೆನಾನು ಹೇಳಲುಪದಗಳು ಸಾಲದು// ನನ್ನವಳು ಇವಳುಹೂ ಮನಸ್ಸಿನವಳುಮುಂಜಾನೆಯ ಆಮೋಡಗಳ ಮಧ್ಯೆಬಂದು ಸೇರಿದವಳು// ಚುಮು ಚುಮು ಚಲಿಯಲ್ಲಿಚುಂಬಿಸಿ ಹೋದವಳುಕಣ್ಣಲ್ಲಿ ಕಣ್ಣು ಇಟ್ಟುನನ್ನ ಮನಸ್ಸು ಕದ್ದವಳ್ಳುಇವಳು ನನ್ನವಳು// ನನ್ನ ಹೃದಯಂಗಳದಲ್ಲೇಚಿಕ್ಕದೊಂದು ಮನೆಯ ಮಾಡಿಆ
ಮನೆ ಇಲ್ಲದಿದ್ದರೂಮರದಡಿಯಾದರೂ ಇರಬಹುದುತಿನಲಿಲ್ಲದಿದ್ದರೂ ತಿರಿದಾದರೂ ತಿಂದು ಬದುಕಬಹುದು.ಉಡಲಿಲ್ಲದಿದ್ದರೂ ಅರೆ ಬೆತ್ತಲಾದರೂ ಬದುಕಬಹುದು ಯಾರಿಲ್ಲದಿದ್ದರೂ ಏಕಾಂಗಿಯಾದರೂಇರಬಹುದು ಆದರೆ……….!!ಕೋಮು ದಳ್ಳುರಿಯ ನಡುವೆಬದುಕಲಹುದೇ ದೇವಾ…..?ರಚನೆ : 🔰✒️ಜೆ. ಎನ್. ಬಸವರಾಜಪ್ಪ.ಸಾಹಿತಿಗಳು ಭದ್ರಾವತಿ.ಮೊ : 8105441428

ಕರ್ನಾಟಕ ಸರಕಾರದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಜಾರಿಗೆ ತಂದಿರುವ 5 ಉಚಿತ ಯೋಜನೆಗಳಲ್ಲಿ ಒಂದಾದ ರಾಜ್ಯದ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಕರ್ಯ ಒದಗಿಸಿದ್ದು ಇದು ಅವೈಜ್ಞಾನಿಕವಾಗಿದೆ,ಇದರಿಂದ ಹಳ್ಳಿಗಳಲ್ಲಿ ಮಹಿಳೆಯರು ತುರ್ತು

ಮುಸ್ಲಿಮರ ಪವಿತ್ರ ಎರಡು ಈದ್ ಆಚರಣೆಗಳಲ್ಲಿ ಒಂದಾಗಿದೆ ಈದುಲ್ ಅದ್ಹಾ ಬಕ್ರೀದ್ ಹಬ್ಬ ಮತ್ತೊಂದು ಈದುಲ್ ಫಿತ್ರ್, ಒಂದು ತಿಂಗಳ ರಂಝಾನ್ ವ್ರತವನ್ನು ಪೂರ್ಣಗೊಳಿಸಿ ಈದುಲ್ ಫಿತ್ರ್ ಹಬ್ಬವನ್ನು ಆಚರಿಸಿ ಎರಡು ತಿಂಗಳ ಬಳಿಕ
ನಾನೇನು ಮಾಡಿದ್ರು ಕಾಣುತ್ತಿದ್ದ ಅದರಲಿ ತಪ್ಪ…ಗಂಟಿಕ್ಕಿದ ಮೊರೆ, ಕೆಂಗಣ್ಣು, ಸಿಡುಕಿನ ಸಿದ್ದಪ್ಪ.. ನನ್ನ ಹಾರಾಟಕ್ಕೆಲ್ಲ ಸದಾ ಬ್ರೇಕ್ ಹಾಕ್ತಿದ್ದಪ್ಪ… ಅನ್ನಿಸುತಿತ್ತು ನಾನು ಅಂದ್ರೆ ಇಷ್ಟಾನೆ ಇಲ್ವೇನಪ್ಪ..?ಛೇ… ಮಕ್ಕಳನ್ನ ಪ್ರೀತಿಸೋಕೆ ಬರಲ್ಲ… ನನ್ನಪ್ಪ ಅಪ್ಪ ಒಬ್ಬ
ಇಳೆಗೆ ಇಳಿದ ಮಳೆರಾಯಬೆಳೆಗೆ ಕಳೆ ತಂದ ಮಳೆರಾಯಗುಡುಗು ಮಿಂಚಿನ ಮಳೆರಾಯರೈತನ ಮೊಗದಲ್ಲಿ ಕಳೆ ತಂದಒಡೆಯ|| ಕಪ್ಪುಇಟ್ಟ ಮೋಡವು ಕರಗಿಗುಡ್ಡ ಬೆಟ್ಟ ಸುತ್ತಲೂ ಒರಗಿತಂಗಾಳಿ ಬಿರುಗಾಳಿಗೆ ಬಾಗಿಗಿಡ ಮರಗಳಿಗೆ ತೂಗಿ|| ಭೂ ತಾಯಿಯ ಮಡಿಲಿಗೆತಣ್ಣನೆಯ ತಂಪು
Website Design and Development By ❤ Serverhug Web Solutions