
ಹೀಗೊಂದು ನರಕ
ಒಬ್ಬಾವ ಸತ್ತು ನರಕಕ್ಕ ಹೋದ.ಅಲ್ಲಿ ನೋಡ್ತಾನ ಭೂಮಿ ಮ್ಯಾಲಿರೊ ಪ್ರತಿಯೊಂದು ದೇಶದ ಹೆಸರಿನ ಮೇಲೆ ಒಂದೊಂದು ನರಕ ಇದ್ವು.ಸತ್ತು ನರಕಕ್ಕ ಹೋದವರು ಯಾವ ದೇಶದ ನರಕವನ್ನಾದ್ರೂ ಆರಿಸಿಕೊಂಡು ಅದರೊಳಗ ಹೋಗಬಹುದು ಅನ್ನುವ ನಿಯಮ ಇತ್ತು.
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಒಬ್ಬಾವ ಸತ್ತು ನರಕಕ್ಕ ಹೋದ.ಅಲ್ಲಿ ನೋಡ್ತಾನ ಭೂಮಿ ಮ್ಯಾಲಿರೊ ಪ್ರತಿಯೊಂದು ದೇಶದ ಹೆಸರಿನ ಮೇಲೆ ಒಂದೊಂದು ನರಕ ಇದ್ವು.ಸತ್ತು ನರಕಕ್ಕ ಹೋದವರು ಯಾವ ದೇಶದ ನರಕವನ್ನಾದ್ರೂ ಆರಿಸಿಕೊಂಡು ಅದರೊಳಗ ಹೋಗಬಹುದು ಅನ್ನುವ ನಿಯಮ ಇತ್ತು.

ಹರ ಹರ ಮಹಾದೇವ ನಿನ್ನ ಶಿವ ನಾಮವನುಶಿವರಾತ್ರಿಯ ಜಾಗರಣೆ ವ್ರತದೀ ಜಪಿಸುವೆನುತ್ರಿದಳ ಬಿಲ್ವಪತ್ರೆಯ ಪ್ರಿಯನೇ ಸಮರ್ಪಿಸುವೆಗುರು ಹರನೇ ನಿನಗೆ ಶಿವಪೂಜೆಯ ಗೈಯುವೆ ಪಾಪ ಭಸ್ಮ ವಿನಾಶಕನು ತ್ರಿನೇತ್ರ ಶಿವಶಂಕರಭವರೋಗ ಕಳೆಯುವ ಭಕ್ತರ ಅಭಯಂಕರಕೈಲಾಸ ಸಿದ್ಧಿ
ಗುಣವಿಲ್ಲದಿರೆನಂತೆ ಹಣವೊಂದಿರಬೇಕು, ಹಣವಿದ್ದರೆ ಗುಣವೆದ್ದುಕಾಣುವುದು ಹಣವಿಲ್ಲದಿರೆ ಹೆಣವಾದಂತೆ…! ಹಣವೊಂದೆ ಬೇಕು ಸಕಲ ಕಾರ್ಯಕ್ಕೂಗುಣ ಬೇಕೊಂದೊಂದು ಕ್ಷಣಕ್ಕು,ಹಣವೊಂದಿದ್ದರೆ ಎಲ್ಲಾ ಕಾಲಕ್ಕೂಸಕಲವೂ ದೊರೆಯುವುದವನಿಗೆ ಸರ್ವಕಾಲಕ್ಕೂ….! ಹಣದಿಂದ ಸರ್ವ ಕಾಯಕಗುಣದಿಂದ ಬರೀ ಭಾವುಕಗುಣವಿದ್ದು ಹಣವಿಲ್ಲದೊಡೆ ಜಗಕೆ ನಿಸ್ಪ್ರಯೋಜಕ…! ಹಣವಿದ್ದರೆ
ಮುಸುಕಿನಲೆಮುಗಿಯುವಂತಿದೆಮನಸಿನ ಗೆಳೆತನ ಗವ್ವ ಗತ್ತಲಲಿಸಾಗುತಲಿದೆಒಂಟಿತನದ ಪಯಣ ಕರಾಳ ದಿನದಲಿಕರಗಿದಂತಿದೆಕನಸಿನ ಜನನ ಉಸಿರೆಳೆದರೆಕೇಳಿಸುವಂತಹನಿಗೂಢ ಮೌನ ಭವ್ಯ ಬಾಂಧವ್ಯದಲಿಬಾಡುತಿದೆಬದುಕಿನ ಭಾವನಾ…

ಇಂದು ಫೆಬ್ರವರಿ 14 ಅನ್ನು valentine day ಎಂದು ಕೆಲವರು ಆಚರಿಸುವರು. ಇದಕ್ಕೆ ಕನ್ನಡದಲ್ಲಿ ” ಪ್ರೇಮಿಗಳ ದಿನಾಚರಣೆ ” ಎಂದೂ ಕರೆಯುತ್ತಾರೆ.valentine’s day ಅಂದರೆ ? ಗೊತ್ತಿಲ್ಲದೆ ನಮ್ಮ ದೇಶದಲ್ಲಿ ಕುರುಡು ಕುರುಡಾಗಿ,

ಏನ ಚೆಂದ ಗೆಳತಿ ನಿನ್ನಾ ಮೊಗವಂದಏನ ಅಂದ ನಿನ್ನಾ ಮಕರಂದಕಣ್ಣೇ ಕುಕ್ಕುವಂಗ ಮನಸ್ಸೇ ನಾಚುವಂಗಕನಸು ಕಾಡತೈತಿ ದಿನಘಳಿಗೆಯಲಿ ನೆನೆದಾಗ….!! ಬಂದಾಗ ಎದುರಿಗೆ ನೆದರ ಇರತೈತಿ ನಿನ ಮ್ಯಾಗತಿರುಗಿ ಸ್ಮೈಲ ನೀ ಕೊಟ್ಟಾಗ ಝಲ್ಲೆಂದಂಗ ಎದಿಯಾಗಕಣ್ಣ

ಸುಮಾರು ಎಂಬತ್ತು ವರ್ಷಗಳಿಗೂ ಅಧಿಕ ಕಾಲದ ಇತಿಹಾಸವನ್ನು ಹೊಂದಿರುವ ಕನ್ನಡ ಚಿತ್ರರಂಗ ಮೂಲತಃ ರಂಗಭೂಮಿಯನ್ನು ಅವಲಂಬಿಸುವುದರ ಮೂಲಕ ತನ್ನ ಕೆಲಸವನ್ನು ಪ್ರಾರಂಭಿಸಿತು. ನಮ್ಮ ಈ ಕನ್ನಡ ಚಿತ್ರರಂಗದ ಕುರಿತು ತಿಳಿಸಿಕೊಡುವ ಉದ್ದೇಶದಿಂದ ಮಾಹಿತಿಯ ಸಂಗ್ರಹಣೆ

ನನ್ನ ತಂದೆ ಹನುಮಂತಪ್ಪ ತಾಯಿ ಕಮಲಮ್ಮ ನಾನು ಉಮೇಶ. ಅಪ್ಪ ಸರಕಾರಿ ಶಾಲೆಗೆ ಒಂದನೇ ತರಗತಿಗೆ ಹಚ್ಚಲು ನನ್ನನ್ನು ಮತ್ತು ಅಕ್ಕ ಲಕ್ಷ್ಮೀ ನಮ್ಮಿಬ್ಬರನ್ನು ಖಾಲಿ 25 ರೂ. ಅಡ್ಮಿಷನ್ ಫೀಸ್ ಕಟ್ಟಿ ಸರಕಾರಿ

ಗುರುವೆಂದರೆ,ಅಕ್ಷರ ಜ್ಞಾನ ಕೊಡುವವರುಅಕ್ಕರೆಯ ಪ್ರೀತಿ ತೋರುವವರುಸಕ್ಕರೆಯ ಸಹ ಬಾಳ್ವಿಗೆ ಸಂದೇಶ ನೀಡಿವವರು….! ಗುರುವೆಂದರೆ,ಬದುಕು ಕೊಟ್ಟವರು,ಬದುಕಲು ದಾರಿ ತೋರಿವವರುಬದುಕಿನುದ್ದಕ್ಕೂ ಬೆನ್ನೆಲುಬಾಗಿರುವವರು….! ಗುರುವೆಂದರೆ,ಪ್ರತಿ ಹೆಜ್ಜೆಗೆ ಕಾಯುವವರುಪ್ರೀತಿ ಮಮತೆಯಲಿ ಬೆರೆಯುವವರುಭೂತ ಪ್ರೇತಗಳ ನಂಬಿಕೆ ಅಳಿಸುವವರು….! ಗುರುವೆಂದರೆ,ಜಾತಿ ಧರ್ಮಗಳನು ಎತ್ತಿ
ನಸುಕಲ್ಲಿ ಉದಯಿಸುವ ಅಕ್ಷರಗಳ ಓಲೆಮನಕೆ ಮುದನೀಡುವ ಕರೆಯೋಲೆ // ಅಚ್ಚಾಗಿ ಎನ್ನೆದೆಯಲಿ ತಂಗಾಳಿಯ ಪ್ರಭೆಗುನುಗಿತು ರಾಗಗಳ ಅಂಬೆ // ಮೆಲ್ನುಡಿಯ ಕುಡಿಯಂಚಿನ ಮುದ್ರೆಯ ಸಿಂಚನಮೋಡಿಯ ಮಾಯೆಯ ಮೋಹನ // ಕಾವಲಿಯಲ್ಲಿ ಬೆಂದ ಭಾವನೆಗಳ ಕಿಚ್ಚುಅನುಪಮ
Website Design and Development By ❤ Serverhug Web Solutions