ಸೋಲಿಲ್ಲದ ಮೀಸೆ ಸರ್ದಾರ
ಕುಡಿಯಬೇಡ ನೀಕುಡಿದು ಕೆಡಬೇಡ ನೀಬಿಡದಿದ್ದರೆ ಕುಡಿಯುವದು ನೀನಿನ್ನ ಸಂಸಾರವೇ ಕೈ ಬಿಡುವುದುಮೊದಲು ತಿಳಿಯೋ ನೀ….!! ದುಡಿದು ಕುಡಿಯುವೆ ಏಕೆ ನೀಕುಡಿದರೆ ಮಡದಿ ಮಕ್ಕಳುಮತ್ತೇಕೆ ಇಟ್ಟೆ ಹೇಳು ನೀಬಿಟ್ಟೂ ಬಿಡದಂತೆ ಕುಡಿದರೆ ನೀಕಟ್ಟಿದೇಕೆ ದೈವದಲಿ ತಾಳಿಯ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಕುಡಿಯಬೇಡ ನೀಕುಡಿದು ಕೆಡಬೇಡ ನೀಬಿಡದಿದ್ದರೆ ಕುಡಿಯುವದು ನೀನಿನ್ನ ಸಂಸಾರವೇ ಕೈ ಬಿಡುವುದುಮೊದಲು ತಿಳಿಯೋ ನೀ….!! ದುಡಿದು ಕುಡಿಯುವೆ ಏಕೆ ನೀಕುಡಿದರೆ ಮಡದಿ ಮಕ್ಕಳುಮತ್ತೇಕೆ ಇಟ್ಟೆ ಹೇಳು ನೀಬಿಟ್ಟೂ ಬಿಡದಂತೆ ಕುಡಿದರೆ ನೀಕಟ್ಟಿದೇಕೆ ದೈವದಲಿ ತಾಳಿಯ

ಹೊಸ ವರ್ಷ ಸಂಭ್ರಮಿಸಿದ ಮಾರನೇಯ ದಿನ ಅಸ್ತಂಗತರಾದ ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳವರ ಅಂತ್ಯಕ್ರಿಯೆ ಸಂದರ್ಭದಲ್ಲಿ ನಾಡಿನ ಎಲ್ಲಾ ಸುದ್ದಿ ವಾಹಿನಿಗಳು ಜಾಹೀರಾತು ಇಲ್ಲದೆ ದಿನದ 24 ಗಂಟೆಯೂ ಸುದ್ದಿಯನ್ನು ಪ್ರಸಾರ ಮಾಡಿದ

ರಾಣೇಬೆನ್ನೂರು:ಫೆ1.ಇಂದಿನ ದೇಶದ ಯುಗ ಮಾನಗಳಲ್ಲಿ ಪುಸ್ತಕ ಓದುಗರ ಸಂಖ್ಯೆ ಅತ್ಯಂತ ಕಡಿಮೆ ಆಗುತ್ತದೆ ಮಕ್ಕಳಲ್ಲಿ ಆಗಿರಬಹುದು ಅಥವಾ ಹಿರಿಯರಲ್ಲಿ ಆಗಿರಬಹುದು,ಅದಕ್ಕೆ ಕಾರಣ ಎಂದರೆ! ಪುಸ್ತಕ ಓದು ಎಂದು ಕಿವಿಗೆ ಅಪ್ಪಳಿಸಿದರೆ ಸಾಕು ಮೊಬೈಲ್ ನಲ್ಲಿ,
ಜನ ಏನಂತಾರೆ? ಎಲುಬಿಲ್ಲದ ನಾಲಿಗೆಯ ಮಾತಿಗೆ ಮಿತಿ ಇಲ್ಲ,ಸೂಕ್ಷ್ಮತೆಗಳ ಅರ್ಥವೇನೆಂದು ಅದಕ್ಕೆ ತಿಳಿದಿಲ್ಲ.ಮಾತನಾಡುವುದು ಮನಸ್ಸಿನ ಇಚ್ಚೆಯಂತೆ,ಮನುಜ ಮನಸ್ಥಿತಿಗಳ ಪರಿವೇ ಇಲ್ಲದಂತೆ. ಅನಿಸಿದ್ದನ್ನು ಮಾಡಲು ಹೊರಟರೆಕುಗ್ಗಿಸುವ ಮಂತ್ರವನ್ನು ಜಪಿಸುವರುಅನಿಸಿಕೆಗಳನ್ನು ಹೇಳಬೇಕೆಂದರೆನಮ್ಮ ಜ್ಞಾನಕ್ಕೆ ಪರೀಕ್ಷೆ ಒಡ್ಡುವರು. ಯಾರು

ಸರ್ಕಾರಿ ವಿದ್ಯಾರ್ಥಿ ನಿಲಯ ಹಸಿರಿನಿಂದ ಕಂಗೊಳಿಸುತ್ತಿರುವ ಕೈತೋಟನುಲಿಯುತ್ತಿರುವ ನಿಂಬೆಹಣ್ಣುಗಳುಬಾಗಿ ಬಳುಕುತ್ತಿರುವ ಬಾಳೆಗೊನೆಎಳ್ಳಿಕಾಯಿ,ನಲ್ಲಿಕಾಯಿ,ನುಗ್ಗೆಕಾಯಿ,ಹುಣಸೆಹಣ್ಣು ತೆಂಗಿನಕಾಯಿ ಬೆಳೆದು ಕಾದಿದೆ ದಾಸೋಹಕೆ ಸುಸಜ್ಜಿತವಾದ ಆಫೀಸಿನ ಕೊಠಡಿಸುತ್ತಮುತ್ತಲಿನ ಪರಿಸರಕ್ಕೆ ಕ್ಯಾಮರಗಳ ಕಣ್ಗಾವಲುವಿದ್ಯಾರ್ಥಿಗಳು ಕುಳಿತು ಒದಲುಸ್ವಚ್ವವಾದ ಮೇಜುಮಲಗಲು ಮೆತ್ತನೆಯ ಹಾಸಿಗೆಮಕ್ಕಳಿಗೆಲ್ಲಾ ಬೆಚ್ಚಗಿನ
ಹೊತ್ತು ಹೆತ್ತು ಈ ಮಾಯಾ ಲೋಕದೊಳು ದೂಡಿರುವಳು ಜನ್ಮ ನೀಡಿದ ನಿನ್ನ ಜನನಿ ನಿನಗೆ ಯಾರಿಲ್ಲ ಇಲ್ಲಿ ನಿನ್ನವರು ತನ್ನವರು ಬಂದು ನಿನ್ನಿಂದೆ ಬೆನ್ನಿಗೆ ನಿಂತು ಎತ್ತಲು ಧ್ವನಿ..!! ಕೊಟ್ಟಿಗೆಯ ಕರುವಿಗೆ ಹಾಲುಣಿಸುವರ್ಯಾರು ಹೊಳೆಯ

ವಿಜಯ ನಗರ:-ಜ. 27. ನಗರದ ಖ್ಯಾತಸಾಹಿತಿ ಲೇಖಕರು ಹಾಗೂ ಸಮಾಜ ಸೇವಕರಾದ ವಿಜಯನಗರದ ಶ್ರೀ ವೆಂಕಟೇಶ ಬಡಿಗೇರ್ ಅವರು, 2023 ರಂದು ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಪ್ರವಾಸೋದ್ಯಮ ಇಲಾಖೆ ಬೆಂಗಳೂರು ವಿಜಯನಗರ ಜಿಲ್ಲೆ

ಓ ಹಣವೇ, ಅದೆಷ್ಟು ಹೆಸರು ಬದಲಿಸಿಬಿಟ್ಟೆ…?ಗುಡಿಯ ಒಳಗೆ ನಿನ್ನ ಹೆಸರು ಕಾಣಿಕೆ – ಹರಕೆ.ಗುಡಿಯ ಹೊರಗೆ ನಿನ್ನ ಹೆಸರು ಭಿಕ್ಷೆ . ನೌಕರನಿಗೆ ಕೊಟ್ಟರೆ ನಿನ್ನ ಹೆಸರು ಸಂಬಳ,ಕಾರ್ಮಿಕರಿಗೆ ಕೊಟ್ಟರೆ ಕೂಲಿ ,ಬಲಿಷ್ಠರಿಗೆ ಕೊಟ್ಟರೆ

ರಬಕವಿ ಬನಹಟ್ಟಿ ಹೊಸ ವರ್ಷದ ಆಚರಣೆ ಬಂತಂದ್ರೆ ಕುಡಿದು ಕುಪ್ಪಳಿಸವುದು ಎಲ್ಲೆಡೆ ಕಾಣಸಿಗುತ್ತದೆ ಇಲ್ಲೊಬ್ಬ ವಿಶಿಷ್ಟವಾದ ಕಲಾ ಶಿಕ್ಷಕರು ಒಬ್ಬರಿದ್ದಾರೆ, ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಸಲೀಂ ಎಂ ಡಾಂಗೆ

ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ,ಇದು ಹೆಸರಿಗೆ ಮಾತ್ರ,ವಾಸ್ತವದಲಿ,ಬಂಡವಾಳ ಶಾಹಿ,ಯೂ ಆಗಿದೆ,ಇದಕೆಬೇಡ ನಿನಗೆ ಅನುಮಾನ,ಬಿಟ್ಟು ಬಿಡು ಬಿಗುಮಾನಯಾಕೆಂದರೆ ನಿನಗಿಲ್ಲ ಸ್ವಾಭಿಮಾನ,!ಇದು ಬಂಡವಾಳ ಶಾಹಿಗಳಪ್ರಜಾಪ್ರಭುತ್ವ,ಪ್ರಜೆಗಳಿಂದ,ಪ್ರಜೆಗಳಿಗಾಗಿಪ್ರಜೆಗಳಿಗೋಸ್ಕರ ವೇಇರುವ ಮಜಾ ಪ್ರಭುತ್ವ! -ಶಿವಪ್ರಸಾದ್ ಹಾದಿಮನಿ
Website Design and Development By ❤ Serverhug Web Solutions