❤️ಓ ನನ್ನ ನಲ್ಲೆ❤️
ಓ ನನ್ನ ನಲ್ಲೆನೀನು ರಸ ತುಂಬಿದ ಕಬ್ಬಿನ ಜಲ್ಲೆನಾನು ಬರುವೆ ಅಲ್ಲೇ ನಿಲ್ಲೆನೀನು ಎಡವಿದರು ನಾನು ಸಹಿಸುವುದಿಲ್ಲೆ ಓ ನನ್ನ ನಲ್ಲೆನನ್ನ ಮನಸೆಲ್ಲ ನಿನ್ನಲ್ಲೇಹಕ್ಕಿಯಂತೆ ಹಾರಾಡುವ ಬಾನಲ್ಲಿಜಗದ ಜಂಜಾಟವ ಮರೆತು ನಾವಿಬ್ಬರೂನಲಿಯೋಣ ಬಾರೆ ಪ್ರಕೃತಿಯ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಓ ನನ್ನ ನಲ್ಲೆನೀನು ರಸ ತುಂಬಿದ ಕಬ್ಬಿನ ಜಲ್ಲೆನಾನು ಬರುವೆ ಅಲ್ಲೇ ನಿಲ್ಲೆನೀನು ಎಡವಿದರು ನಾನು ಸಹಿಸುವುದಿಲ್ಲೆ ಓ ನನ್ನ ನಲ್ಲೆನನ್ನ ಮನಸೆಲ್ಲ ನಿನ್ನಲ್ಲೇಹಕ್ಕಿಯಂತೆ ಹಾರಾಡುವ ಬಾನಲ್ಲಿಜಗದ ಜಂಜಾಟವ ಮರೆತು ನಾವಿಬ್ಬರೂನಲಿಯೋಣ ಬಾರೆ ಪ್ರಕೃತಿಯ

ಕರ್ನಾಟಕದಲ್ಲಿ ಚಾಣಕ್ಯ ಅಮಿತ್ ಶಾ ಚುನಾವಣೆ ಬಂದರೆ ಇಡೀ ರಾಜ್ಯದ ಚಿತ್ರಣವೇ ಬದಲಾಗುತ್ತದೆ… ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಡೀ ವಿಶ್ವವೇ ಕೊಂಡಾಡುತ್ತೆ,ರಾಜ್ಯದಲ್ಲಿ ಅವರು ಪ್ರಚಾರ ಮಾಡಿದರೆ ಸಾಕು ಬಿಜೆಪಿ ಪಕ್ಷ ಗೆದ್ದು ಬರುತ್ತದೆ…ಹೀಗಂತ
ಮನುಷ್ಯನಿಗೆ ಕಷ್ಟಗಳು ಬರ್ತವೆ ಸಹಜ,ಆದರೆ ಆ ಕಷ್ಟವನ್ನು ಎದುರಿಸಿಶಕ್ತಿಶಾಲಿಯಾಗಿಸುವ ಗುಣನೆಮ್ಮದಿಯ ಜೀವನಕ್ಕೆ ಮಾತ್ರ ಸಾಧ್ಯ,ಮನುಷ್ಯನಿಗೆ ಜಯದ ದಾರಿತೋರಿಸುವ ಗುಣಕಷ್ಟಕೆ ಇದೆ// -ಮಹಾಂತೇಶ ಖೈನೂರ

ಬದುಕೊಂದು ಬಯಲಾಟ ತೋಡಿದಷ್ಟು ತೊಳಲಾಟ ಬದುಕೊಂದು ಭರವಸೆ ಬಯಸಿದಷ್ಟು ನಿರಾಸೆದಾಯಕ ಬದುಕಲ್ಲಿ ಬೇಕಾಗಿರುವುದೊಂದೇ ಒಳ್ಳೆಯ ಬಂಧನ ಬೇರೆಯವರೊಂದಿಗೆ ಬೆರೆಯುವ ಸ್ನೇಹ ಸ್ಪಂದನ. ಮಾನವ ತನ್ನ ಹುಟ್ಟು ಯಾವಾಗ ಶುರುವಾಯಿತೋ ಆವಾಗಿಂದ ಅವನ ಬದುಕು ಶುರುವಾದಂತೆ
ಚುನಾವಣಾ ಆಯೋಗವು ಪರಿಣಾಮಕಾರಿಯಾಗಿ ಮತದಾನ ಜಾಗೃತಿ ಮಾಡಿದ್ದಷ್ಟೇ,ಆಯ್ಕೆಯಾದ ನಂತರ ಜನಪ್ರತಿನಿಧಿಗಳನ್ನು ಸರಿಯಾಗಿ ಅಭಿವೃದ್ಧಿ ಕೆಲಸ ಮಾಡಿಸಲು ಇನ್ನೂ ಮುಂದೆ ಸ್ವಯಂ ಜವಾಬ್ದಾರಿ ಹೊತ್ತು, ಕಿವಿ ಹಿಂಡುವಂತಾಗಲು ಅಣಿಯಾಗಬೇಕಾಗಿದೆ. ಇಲ್ಲದಿದ್ದರೆ ಚುನಾವಣಾ ಆಯೋಗವು ನಾಮಕಾವಸ್ಥೆ ಎಂಬಂತೆ
ಮತಗಟ್ಟೆಗೆ ಬನ್ನಿರಣ್ಣಸರದಿ ಸಾಲಲಿ ನಿಲ್ಲಿರಣ್ಣ,ಮತ ದಾನ ಮಾಡಿರಣ್ಣನಿಮ್ಮ ಹಕ್ಕು ಚಲಾಯಿಸಿರಣ್ಣ,ಯೋಗ್ಯ ವ್ಯಕ್ತಿಯ ಗೆಲ್ಲಿಸಿರಣ್ಣ,ಸೂಕ್ತ ಬದುಕ ಕಾಣಿರಣ್ಣ. -ಶಿವಪ್ರಸಾದ್ ಹಾದಿಮನಿ.ಕೊಪ್ಪಳ
ನುಡಿಮುತ್ತು ಮುಂದುವರೆಯುತ್ತಿರುವ ವ್ಯಕ್ತಿ ಯಾವತ್ತು ಮತ್ತೊಬ್ಬರಹಂಗಿನಲ್ಲಿ ಇರುವುದಿಲ್ಲ,ಯಾವಾಗಲೂ ಮತ್ತೊಬ್ಬರಿಗೆತೊಂದರೆ ಕೊಡುತ್ತಿರುವ ವ್ಯಕ್ತಿಜೀವನದಲ್ಲಿ ಚಲಿಸಲು ಸುಲಭ ದಾರಿ ಸಿಗುವುದಿಲ್ಲ// ಮಹಾಂತೇಶ ಖೈನೂರ ಒಳ್ಳೆಯ ಸಮಯಒಳ್ಳೆಯ ಮಾತುಜ್ಞಾನಕ್ಕಿಂತ ಮಿಗಲಾದದ್ದು, ಏಕೆಂದರೆಜಗತ್ತಿನಲ್ಲಿ ನಮ್ಮ ಜ್ಞಾನ ಸೋಲಬಹುದು,ಆದರೆ ಒಳ್ಳೆಯ ಸಮಯಒಳ್ಳೆಯ

ಮತದಾನಕ್ಕೆ ನಿಗದಿಪಡಿಸಿರುವ ಅವಧಿ ಕೊನೆಗೊಳ್ಳುವ 48 ಗಂಟೆಗಳ ಮುಂಚೆ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ (ಟಿವಿ, ಸಿನಿಮಾಟೋಗ್ರಾಫ್, ದೃಶ್ಯಶ್ರವಣ) ಚುನಾವಣಾ ಸಂಬಂಧಿ ವಿಷಯಗಳ ಪ್ರಸಾರವನ್ನು ಪ್ರಜಾಪ್ರತಿನಿಧಿ ಕಾಯ್ದೆ 1951ರ ಕಲಂ 126 ರ ಪ್ರಕಾರ ನಿಷೇದಿಸಲಾಗಿದೆ. ಚುನಾವಣಾ

ತಾಯಿಯ ಗರ್ಭದಿಂದ ಜಗದ ಬೆಳಕಿನ ಅಂಗಳಕೆ ಕಾಲಿರಿಸಿದ ಕೂಡಲೇ ಪ್ರತಿಯೊಬ್ಬರ ಬದುಕು ಶುರುವಾಗಿ ಕಷ್ಟನೋ ಸುಖನೋ ಯಾವುದನ್ನೂ ಲೆಕ್ಕಿಸದೇ ಸಿಗುವ ದಾರಿಯಲ್ಲಿ ಬದುಕಿ ಸಾಗಿ ಜೀವನದ ಅಂತ್ಯವನ್ನು ತಲುಪುವುದು ಮಾತ್ರ ಪ್ರತಿಯೊಬ್ಬರ ಅನಿವಾರ್ಯತೆಯೂ ಆಗಿರುತ್ತದೆ

ರಕ್ತದಾನ ಮಾಡಿ ಪ್ರಾಣ ಉಳಿಸಿ ವಿದ್ಯಾದಾನ ಮಾಡಿ ಜ್ಞಾನ ಬೆಳೆಸಿ ಕನ್ಯಾದಾನ ಮಾಡಿ ಮೋಕ್ಷ ಕರುಣಿಸಿ ನೇತ್ರದಾನ ಮಾಡಿ ಬಾಳ ಬೆಳಕಾಗಿಸಿ ಆ ದಾನ, ಈ ದಾನಗಳಿಗಿಂತ ದೊಡ್ಡದೆಂದರೆ ಈ ಸಮಾಧಾನ..!! ಸಮಾಧಾನದಿಂದಲೇ ಮಾಡಿ
Website Design and Development By ❤ Serverhug Web Solutions