
ಆದ್ಯಾತ್ಮಿಕ ತತ್ವದ ಜ್ಞಾನ ಭಂಡಾರ ವರ್ಧಮಾನ್ ಮಹಾವೀರ್
ಮಹಾವೀರ ಜಯಂತಿ ಜೈನ ಸಮುದಾಯದ ಅತ್ಯಂತ ಮಹತ್ವದ ಹಬ್ಬಗಳಲ್ಲಿ ಒಂದಾಗಿದೆ ಮತ್ತು ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತ ವೈಭವದಿಂದ ಆಚರಿಸಲಾಗುತ್ತದೆ ಈ ಹಬ್ಬವು ಭಗವಾನ್ ಮಹಾವೀರರ ಜನ್ಮದಿನವನ್ನು ನೆನಪಿಸುತ್ತದೆ. ಜೈನ ಪುರಾಣದ ಪ್ರಕಾರ, ಭಗವಾನ್ ಮಹಾವೀರ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಮಹಾವೀರ ಜಯಂತಿ ಜೈನ ಸಮುದಾಯದ ಅತ್ಯಂತ ಮಹತ್ವದ ಹಬ್ಬಗಳಲ್ಲಿ ಒಂದಾಗಿದೆ ಮತ್ತು ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತ ವೈಭವದಿಂದ ಆಚರಿಸಲಾಗುತ್ತದೆ ಈ ಹಬ್ಬವು ಭಗವಾನ್ ಮಹಾವೀರರ ಜನ್ಮದಿನವನ್ನು ನೆನಪಿಸುತ್ತದೆ. ಜೈನ ಪುರಾಣದ ಪ್ರಕಾರ, ಭಗವಾನ್ ಮಹಾವೀರ

ಪ್ರಜಾಪ್ರಭುತ್ವದಲ್ಲಿ ಮತದಾನಕ್ಕೆ ಅತ್ಯಂತ ಮಹತ್ವದ ಸ್ಥಾನಮಾನಗಳಿವೆ.ನನ್ನ ಒಂದು ಮತ:ನನ್ನ,ನನ್ನ ಕುಟುಂಬದ,ಪ್ರದೇಶದ, ರಾಜ್ಯದ ಮತ್ತು ದೇಶದ ಮುಂದಿನ ಐದು ವರ್ಷಗಳ ಭವಿಷ್ಯವನ್ನು ನಿರ್ಧರಿಸುತ್ತದೆ ಎಂಬ ಅಂಶವು ನಮಲ್ಲಿ ಎಲ್ಲಿಯವರೆಗೆ ಜಾಗೃತವಾಗುವುದಿಲ್ಲವೋ ಅಲ್ಲಿಯವರೆಗೆ ದೇಶ ನಿರೀಕ್ಷಿತ ಪ್ರಮಾಣದಲ್ಲಿ

ಡಾ|| ಬಾಬಾ ಸಾಹೇಬ್ ಅಂಬೇಡ್ಕರರು ಆರ್ಥಿಕ ತಜ್ಞರಾಗಿ, ಸಾಮಾಜಿಕ ಪರಿವರ್ತನಕಾರರಾಗಿ, ರಾಜಕೀಯ ಮುತ್ಸದ್ದಿಯಾಗಿ, ಪತ್ರಕರ್ತರಾಗಿ, ತತ್ವಜ್ಞಾನಿಯಾಗಿ, ಸಂವಿಧಾನತಜ್ಞರಾಗಿ ಹೀಗೆ ಸಾಕಷ್ಟು ಕ್ಷೇತ್ರದಲ್ಲಿ ಪಾಂಡಿತ್ಯವನ್ನೊಂದಿದವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಸಾಧನೆಯನ್ನರಿತು ವಿಶ್ವದ ನೂರು ಜನ ಮಹಾ

ಯಾದಗಿರಿ/ಶಹಾಪುರ:ಕನ್ನಡ ಸಾಹಿತ್ಯ ಪರಿಷತ್ನ ತಾಲೂಕು ಘಟಕದ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ನಿಮಿತ್ತ ಜಿಲ್ಲಾಮಟ್ಟದ ಕವಿಗೋಷ್ಠಿ ಆಯೋಜಿಸಿದ್ದು, ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳುವ ಕವಿಗಳು ಡಾ.ಬಿ.ಆರ್.ಅಂಬೇಡ್ಕರ್ ಅವರ ಬದುಕು ಮತ್ತು ಸಾಧನೆಗಳ ಮೇಲೆ ಬೆಳಕು ಚೆಲ್ಲುವ ಕವನಗಳು ಕಳುಹಿಸಿ

ಬಂದಿತು ಕಡು ಬೇಸಿಗೆಹಾರಾಡುವ ಬಾನಾಡಿಗೆಕಟ್ಟುವ ಅರವಟ್ಟಿಗೆಗಿಡಕ್ಕೆರಡು ಅರವಟ್ಟಿಗೆಬಾನಾಡಿಗಳಿಗೆಸಂಜೀವಿನಿಯ ತೊಟ್ಟಿಲುಏಪ್ರಿಲ್ ಫೂಲ್ ಬೇಡಏಪ್ರಿಲ್ ಕೂಲ್ ಆಗಲಿಒಬ್ಬೊಬ್ಬ ಯುವಕಆರತಿಗೊಂದು ಕಿರತಿಗೊಂದುಮರಗಳ ಪಡೆದುಕಟ್ಟಲಿ ಅರವಟ್ಟಿಗೆಉಳಿಯಲಿ ಬಾನಾಡಿಗಳುಅದುವೇ ಪಕ್ಷಿಗಳಿಗೆದಿವ್ಯ ಸಂಜೀವಿನಿಕಟ್ಟೋಣ ಊರಿಗೊಂದುವನಸಿರಿಅದುವೇ ಬಾಳಿಗೆಅಮರ ಸಿರಿಬಂದಿತು ಕಡು ಬೇಸಿಗೆಗಿಡ-ಮರಗಳಲ್ಲಿನಿರ್ಮಿಸುವ ಅರವಟ್ಟಿಗೆಜೀವಿಗಳ ದಾಹ
ಬದುಕು ನಂಬಿ ಬಂದವರಿಗೆಲ್ಲಬದುಕು ಕೊಟ್ಟಿದ್ದು ಭದ್ರಾವತಿಆಶ್ರಯ ನಂಬಿ ಬಂದವರಿಗೆಲ್ಲಆಶ್ರಯ ಕೊಟ್ಟಿದ್ದು ಭದ್ರಾವತಿ ಇಂಥಾ ಕೈಗಾರಿಕಾ ನಗರಕ್ಕೆಈಗ ಬಂದೊದಗಿದೆ ದುಸ್ಥಿತಿVISL-MPM ಕಾರ್ಖಾನೆಗಳ ಅವನತಿಕಾರ್ಮಿಕರ ಬದುಕಾಗಿದೆ ಅಧೋಗತಿ ರಾಜಕೀಯ ನಾಯಕರಾರುವಹಿಸಲಿಲ್ಲ ಮುಂಜಾಗ್ರತೆಅವರಿಗೆ ಬೇಕಿಲ್ಲಕಾರ್ಮಿಕರ ಹಿತಾಸಕ್ತಿ ಈಗಲಾದರೂ ಸರ್ಕಾರಗಳುಅರಿಯಬೇಕಿದೆ
ಹಿಂಗ್ಯಾಕಾತೋ ಇದು ಹಿಂಗ್ಯಾಕಾತೋ ಕೇಳಿಲಿಲ್ಲ ನಾ ಹಿರಿಯರ ಮಾತೋ ಇದು ಹಿಂಗ್ಯಾಕಾತೋ ! ವಿದ್ಯೆ ಕಲಿಲಕ ಕಳಸ್ಕಾರ ಪ್ಯಾಟಿಗಿ ಓದು ಬರಹ ಬಿಟ್ಟು ಮಾಡಿದಿ ನೀ ಮೋಜು,ಮಸ್ತಿ ಬಂದಿದ ಉದ್ದೇಶ ನೀ ಮರೆತಿ ಎಲೇ

ಇಸ್ಲಾಮಿಕ್ ಹಿಜರಿ ಕ್ಯಾಲೆಂಡರ್ ಪ್ರಕಾರ ಹನ್ನೆರಡು ತಿಂಗಳುಗಳಲ್ಲಿ ಅತ್ಯಂತ ಶ್ರೇಷ್ಠವಾದಂತಹ ತಿಂಗಳಾಗಿದೆ ಪವಿತ್ರ ರಮಜಾನ್ ಎಲ್ಲಾ ತಿಂಗಳುಗಳ ರಾಜ ಎಂಬ ಕೀರ್ತಿಯೂ ಈ ತಿಂಗಳಿಗಿದೆ.ಇಸ್ಲಾಮಿನ ಪವಿತ್ರ ಗ್ರಂಥ ಖುರ್-ಆನ್ ಅವತರಣೆಗೊಂಡದ್ದು ಈ ತಿಂಗಳಲ್ಲಾಗಿದೆ ಅಲ್ಲದೇ

ಹಬ್ಬದ ಮನೆಯ ಬಾಗಿಲ ಬಳಿಯಲ್ಲಿ ಬಂದು ಕಾದಿತ್ತು ಸೂತಕದ ಕರಿ ನೆರಳು ಅವಳಲ್ಲಿ ನರಳಿದ್ದಳು ಯಾರಿಗೂ ತಿಳಿಯದಂತೆ ಸಾವಿನ ಪಾಶಕ್ಕೆ ಕೊರಳ ಕೊಟ್ಟು. ಸ್ನೇಹಿತರೆ ಸಾವು ಎಂದಾಕ್ಷಣ ವಯೋಸಹಜ ಸಾವು ಆದರೆ ಒಪ್ಪಿಕೊಳ್ಳೋಣ ಆದರೆ

ಉಪಾಧ್ಯಕ್ಷೆಯಾಗಿ ಪ್ರತಿಭಾ ತೊರವಿ ಹಾಗೂ ಪ್ರಧಾನಿ ಕಾರ್ಯದರ್ಶಿಯಾಗಿ ಸಚಿನ್ ಗಡಿಬಿಡಿ ನೇಮಕ ವಿಜಯಪುರ/ ಕೊಲ್ಹಾರ : ಕೆನೆ ಮೊಸರಿನ ಕಣಜ ಕೊಲ್ಹಾರ ತಾಲೂಕಿನ ಕರುನಾಡು ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷೆಯಾಗಿ ತಾಲೂಕಿನ ಲೇಖಕಿ ಬೋರಮ್ಮ
Website Design and Development By ❤ Serverhug Web Solutions