ಹುಟ್ಟು ಸಾವುಗಳ ಮಧ್ಯೆ ಸಕಲವೂ ನಿನ್ನದು
ಹುಟ್ಟು ಸಾವುಗಳ ಮಧ್ಯೆ ಬದುಕೊಂದೇ ನಿನ್ನದುಆ ಬದುಕಿಗೆ ಭಾವ ಅನುಭವವೂ ನಿನ್ನದಾಗಿರಬೇಕು ವಿನಃಮತ್ಯಾವ ಪ್ರಭಾವಕ್ಕೂ ಅವಕಾಶ ಕೊಡಬೇಡ….!! ಬದುಕೂ ನಿನ್ನದು ಬವಣೆಯೂ ನಿನ್ನದುಬದುಕಿ ಬಾಳುವ ಬಯಕೆಗೆ ಭರವಸೆ ಇರಬೇಕು ವಿನಃಮತ್ಯಾವ ಭಯ ಬೆದರಿಕೆಗೆ ಕಿವಿಗೊಡಬೇಡ….!!
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಹುಟ್ಟು ಸಾವುಗಳ ಮಧ್ಯೆ ಬದುಕೊಂದೇ ನಿನ್ನದುಆ ಬದುಕಿಗೆ ಭಾವ ಅನುಭವವೂ ನಿನ್ನದಾಗಿರಬೇಕು ವಿನಃಮತ್ಯಾವ ಪ್ರಭಾವಕ್ಕೂ ಅವಕಾಶ ಕೊಡಬೇಡ….!! ಬದುಕೂ ನಿನ್ನದು ಬವಣೆಯೂ ನಿನ್ನದುಬದುಕಿ ಬಾಳುವ ಬಯಕೆಗೆ ಭರವಸೆ ಇರಬೇಕು ವಿನಃಮತ್ಯಾವ ಭಯ ಬೆದರಿಕೆಗೆ ಕಿವಿಗೊಡಬೇಡ….!!
ಕೆಟ್ಟ ಪದ್ಧತಿಗಳಿಗೆ, ದುಷ್ಟ ನಾಯಕರುಗಳಿಗೆಗಟ್ಟಿಯಾಗಿ ಎದ್ದು ನಿಂತು ಮಟ್ಟ ಹಾಕಿಚಟ್ಟ ಕಟ್ಟಲು ಬೇಕು ಮತ್ತೊಬ್ಬ ಸರದಾರ. ನೀತಿ ನಿಯಮಗಳ ಮುರಿದವರಿಗೆಜಾತಿ ಭೇದಗಳ ಹುಟ್ಟು ಹಾಕುವವರಿಗೆಅಡ್ಡತಡೆದು ನಿಲ್ಲಿಸಲು ಬೇಕು ಮತ್ತೊಬ್ಬ ಸರದಾರ. ಬಡವ ಬಲ್ಲಿದನೆಂಬ ಅರಿಯದವರಿಗೆಬದುಕು

ಕೊರೋನಾ ಮಾಡಿದ ಕಿತಾಪತಿ ಇದು ನನ್ನ ಮೊದಲ ಕೃತಿ ಇದೊಂದು ಹಾಸ್ಯ ನಾಟಕ ಇದರ ಹೆಸರೇ ಸೂಚಿಸುವಂತೆ ಕೊರೋನಾ ಕಾಲದ ಕಥನವನ್ನು ಹಾಸ್ಯದ ಜೋತೆಗೆ ವಿಡಂಬನೆ,ಕೊರೋನಾ ಕಾಲದ ಸಂದರ್ಭದಲ್ಲಿ ಇಡೀ ದೇಶವೇ ಲಾಕ್ ಡೌನ್
ಕಣ್ಮುಚ್ಚಿ ಕುಳಿತಾಗಲೆಲ್ಲಾ ನನಸಾಗದ ಕನಸುಗಳ ಅಬ್ಬರ ಕಂಡಂತ ಕನಸುಗಳು ಕಲ್ಲಂತೆ ಬಡಿದರುಕಾಣದ ನನಸುಗಳ ದಾರಿಯ ಪರಿಹಾರ ಕತ್ತಲೆ ಕೋಣೆ ಕನಸುಗಳನ್ನುಕೈ ಬಿಡದೆ ಬೆಳಕಿನೆಡೆಗೆ ಕರೆದೊಯ್ಯುವುದೇ ಜೀವನದ ಸೂತ್ರಧಾರ ನಾ ಕಂಡಂತ ಕನಸುಗಳಿಗೆ ನಾನೊಬ್ಬನೇ ರಾಯಬಾರಾ

ಕೇಂದ್ರ ಸರ್ಕಾರವು ಜನರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಜನಧನ ಯೋಜನೆ, ವಯವಂದನ ಯೋಜನೆ, ರೋಜ್ಗಾರ್ ಯೋಜನೆ ಹೀಗೆ ಹಲವಾರು ಯೋಜನೆಗಳನ್ನು ಜಾರಿಗೆ ಬಂದಿದೆ. ಈ ಯೋಜನೆಗಳ ಪೈಕಿ ಪಿಎಂಜೆಎವೈ ಅಥವಾ ಆಯುಷ್ಮಾನ್ ಭಾರತ್

ಹನೂರು :ಪಟ್ಟಣದ ಬಂಡಳ್ಳಿ ಮುಖ್ಯ ರಸ್ತೆಯ ಸಮೀಪ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಆರ್. ನರೇಂದ್ರ.ಇದೆ ವೇಳೆ ಮಾತನಾಡಿದ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸುಮಾರು,5
ಯಾವುದೇ ಸಂಬಂಧಕ್ಕೂ ನಂಬಿಕೆಯೇ ಆಧಾರ ನಂಬಿಕೆ ಒಂದು ಸಂಬಂಧವನ್ನು ಬೆಸೆಯುವುದು ಮತ್ತು ಅದೇ ನಂಬಿಕೆ ಸಂಬಂಧವನ್ನು ಕಡಿಯಲೂಬಹುದು ಇಂದಿನ ಮನುಷ್ಯ ಬದುಕಿನ ಜಂಜಾಟದಲ್ಲಿ ಅವನು ನಂಬಿಕೆಯ ಸಂಬಂಧದ ಹುಡುಕಾಟದಲ್ಲಿ ಸೋಲುತಿದ್ದಾನೆ ಒಬ್ಬ ವ್ಯಕ್ತಿ ಒಂದು
ಯಾವ ಸಂಗತಿಯೂ ಇದ್ದದ್ದು ಇದ್ದ ಹಾಗೆ ಕಾಣುವುದಿಲ್ಲ.ನಾವು ಅದಕ್ಕೆ ನಮ್ಮದೇ ಆದ ಬಣ್ಣ ಹಚ್ಚಿಯೇ ನೋಡುತ್ತೇವೆ.ವಾಸ್ತವವಾಗಿ ಬಣ್ಣ ಕನ್ನಡಕದ್ದು,ಕಾಣುವುದು ವಸ್ತುವಿನಲ್ಲಿ. ವಿಮಾನದಲ್ಲಿ ಹಾರುವವನು ಕೆಳಗೆ ಕಂಡಾಗ ಮನೆಗಳೆಲ್ಲ ಬೆಂಕಿಪೆಟ್ಟಿಗೆಗಳಂತೆ ಕಾಣುತ್ತದೆ. ನೆಲದಲ್ಲಿ ನಿಂತು ಮೇಲೆ

ರಾಜ್ಯದಲ್ಲಿ ಹೆಚ್ಚುತ್ತಿರುವ ಉಗ್ರ ಕೃತ್ಯಗಳ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಇನ್ನೂ ಮುಂದೆ ಮನೆಯನ್ನು ಬಾಡಿಗೆ ಉದ್ದೇಶಕ್ಕೆ ನೀಡುವಾಗ ಪೊಲೀಸ್ ವೇರಿಫಿಕೇಶನ್ ಸರ್ಟಿಫಿಕೇಟ್ ಅನ್ನು ಪಡೆಯುವದು ಕಡ್ಡಾಯ ಮಾಡಬೇಕಿದೆ. ಏಕೆಂದರೆ ಇತ್ತೀಚಿಗೆ ತುಮಕೂರಿನ ರೈಲ್ವೇ ಉದ್ಯೋಗಿಯೊಬ್ಬರ
ಕನ್ನಡವೇ ನನಗೆ ಎಲ್ಲಾಕನ್ನಡಕ್ಕೆ ಹಾನಿ ಉಂಟಾದರೆನಾನಂತೂ ಸಹಿಸೋಲ್ಲ.!! ಕನ್ನಡವೇ ನನ್ನಯ ಜೀವಕನ್ನಡವು ಬೀರಿದೆ ನನ್ನ ಮೇಲೆಗಾಢವಾದ ಪ್ರಭಾವ.!! ಕನ್ನಡವೇ ನನ್ನ ಹೆಮ್ಮೆಕನ್ನಡದಿಂದಲೇ ನಾ ಪಡೆದಿರುವೆಅಪಾರವಾದ ಹಿರಿಮೆ.!! ಕನ್ನಡವೇ ಬಾಳ ಬೆಳಕುಕನ್ನಡಕ್ಕಾಗಿಯೇ ಮೀಸಲಿಟ್ಟಿರುವೆನನ್ನ ಸಕಲ ಬದುಕು,.!!
Website Design and Development By ❤ Serverhug Web Solutions