
ಕೃಷ್ಣ ಸುಂದರಿ
ನನ್ನ ಪ್ರೀತಿಯ ಕೃಷ್ಣಸುಂದರಿನೀನು ನನ್ನ ಬಾಳಿಗೆ ಬಂದೆ ಹುಣ್ಣಿಮೆಯ ರಾತ್ರಿಯಲಿ ಹಾಲು ಚೆಲ್ಲುವ ಚಂದಿರನಂತೆನೀನು ನಗುವಾಗ ಸೂರ್ಯನ ಬಿಸಿಲಿನಂತೆ ಹೊಳೆಯುವೆ ಪಳ ಪಳನಿನ್ನ ಮನಸು ಕೆನೆ ಹಾಲಿನಂತೆ ಶ್ರೇಷ್ಠನೀನು ಸ್ವಲ್ಪ ಕಪ್ಪು ಅದರೂ ಮನಸ್ಸು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ನನ್ನ ಪ್ರೀತಿಯ ಕೃಷ್ಣಸುಂದರಿನೀನು ನನ್ನ ಬಾಳಿಗೆ ಬಂದೆ ಹುಣ್ಣಿಮೆಯ ರಾತ್ರಿಯಲಿ ಹಾಲು ಚೆಲ್ಲುವ ಚಂದಿರನಂತೆನೀನು ನಗುವಾಗ ಸೂರ್ಯನ ಬಿಸಿಲಿನಂತೆ ಹೊಳೆಯುವೆ ಪಳ ಪಳನಿನ್ನ ಮನಸು ಕೆನೆ ಹಾಲಿನಂತೆ ಶ್ರೇಷ್ಠನೀನು ಸ್ವಲ್ಪ ಕಪ್ಪು ಅದರೂ ಮನಸ್ಸು

ಅಸಮಾನತೆಯನು ತೊಲಗಿಸಲು ಬರೆದರು ಸಂವಿಧಾನಮಾನವೀಯತೆಯಲಿ ಬದುಕಲು ಬರೆದರು ಸಂವಿಧಾನಬುದ್ಧ ಬಸವಾದಿ ತತ್ವಗಳಾಶೆಯದಂತೆ ಬರೆದರು ಸಂವಿಧಾನನಮ್ಮರಿಗೆ ಅರಿವಿಲ್ಲ ಅದನ್ನುಳಿಕೊಳ್ಳುವ ಸರಿಯಾದ ವಿಧಾನ….!! ಶೋಷಿತರ ಬದುಕಿಗಾಗಿ ಬರೆದರು ಸಂವಿಧಾನತುಳಿತಕ್ಕೊಳಗಾದವರ ಬದುಕಿಗಾಗಿ ಬರೆದರು ಸಂವಿಧಾನಮೇಲು ಕೀಳೆ0ಬ ದುರ್ನಡತೆಯ ನಿರ್ಮೂಲನೆಗೆ
ನನಗೊಂದು ಕನಸು ಬಿದ್ದಿತ್ತ ಆ ಕ್ಷಣ ಮನಸ್ಸು ಹೌಹಾರಿತ್ತ ಚಿತ್ತ ಅತ್ತ ಇತ್ತಚಂಚಲಾಯಿತನೆದರ್ ಹುಡುಗಿ ಮೇಲೆ ಬಿತ್ತಹುಡುಗಿ ಮಲಗಿತ್ತತನ್ನ ತಾಯಿ ತಂಗಿ ಯತ್ತ ನಾ ಕೊಟ್ಟೆ ಒಂದು ಮುತ್ತಕೆನ್ನೆಗೆ ದಾಳಿಯಿಟ್ಟಕರೆಂಟ್ ಹೊಯಿತಮುತ್ತು ಯಾರಿಗೆ ಬಿತ್ತಆ

ನಾಡಿನ ವಿವಿಧ ಊರುಗಳಲ್ಲಿರುವ ಬೃಹತ್ತಾದ ವಾಡೆಗಳು ಹಲವಾರು ಚಲನಚಿತ್ರ, ಧಾರವಾಹಿಗಳ ಚಿತ್ರೀಕರಣ ಕಂಡ ಸ್ಥಳಗಳಾಗಿ ಪ್ರಸಿದ್ಧವಾಗಿವೆ. ಅದರಲ್ಲೂ ಬಾಗಲಕೋಟೆ ಜಿಲ್ಲೆಯ ವಿವಿಧ ಊರುಗಳಲ್ಲಿನ ವಾಡೆಗಳಿಗೆ ಅತಿಹೆಚ್ಚು ಬೆಳ್ಳಿತೆರೆಯ ನಂಟಿದೆ. ಜಿಲ್ಲೆಯ ಲೋಕಾಪುರ ಪಟ್ಟಣದ ದೇಸಾಯಿ

ಕುಡಿಯಬ್ಯಾಡೋ ಮನುಜ ಕುಡಿಯಬ್ಯಾಡೋಕುಡಿದು ಗೌರವ ಕಳೆದುಕೊಳ್ಳಬ್ಯಾಡೋದೇಹಾರೋಗ್ಯವ ಕೆಡಿಸಿಕೊಳ್ಳಬ್ಯಾಡೋ !! ಕುಡಿಯಬ್ಯಾಡೋ ಮನುಜ ಕುಡಿಯಬ್ಯಾಡೋಕುಡಿದು ಮನೆಯ ಹಾಳು ಮಾಡಬ್ಯಾಡೋಪ್ರೀತಿ ಪ್ರೇಮವ ಕಳೆದುಕೊಳ್ಳಬ್ಯಾಡೋ !! ಕುಡಿಯಬ್ಯಾಡೋ ಮನುಜ ಕುಡಿಯಬ್ಯಾಡೋಕುಡಿದು ಸಂಬಂಧಿಗಳ ಸಹವಾಸದಿಂದ ದೂರವಾಗಬ್ಯಾಡೋಕುಡಿದು ಕಂಡ ಕಂಡವರನ್ನು ಹೀಯಾಳಿಸಬ್ಯಾಡೋ

ಸುರಪುರ ತಾಲೂಕಿನ ಕಕ್ಕೆರಾ ಪಟ್ಟಣದ ಹಳ್ಳೆರ್ ದೊಡ್ಡಿಯಲ್ಲಿ ನಂದಪ್ಪ ಹಳ್ಳಿಗೌಡ ಎಂಬುವರ ಮೊಮ್ಮಗ ಗಂಗಾಧರ ಎಂಬ 2 ವರ್ಷದ ಬಾಲಕ ಹಾವೂಕಚ್ಚಿ ಮೃತ ಪಟ್ಟ ಸುದ್ದಿ ಕೇಳಿದ ಶಾಸಕರು ನಂದಪ್ಪ ಹಳ್ಳಿಗೌಡರ ಮನೆಗೆ ಹೋಗಿ

ಯಾರು ಹೋಗುತ್ತೀರಿ ಸ್ವರ್ಗಕ್ಕೆ ಕೇಳಿದರು ಗುರುಗಳು ಶಿಷ್ಯ ಗಣಕ್ಕೆ,ಶಿಷ್ಯರೆಲ್ಲರೂ ನೋಡಿಕೊಂಡರುತಮ್ಮ ತಮ್ಮ ಮುಖಾರವಿಂದವಎಲ್ಲರಿಗೂ ತಮ್ಮೊಳಗೇ ಅನುಮಾನ,ನೀ ಏನ್ ಅಂತಿಯೋ ಕನಕಎಂದರು ಗುರು ವರ್ಯರು,“ನಾ ಹೋದರೆ ಹೋದೇನು”ಅಂದರು ಕನಕದಾಸರು,ಅಂದರಾಗ ಉಳಿದ ಶಿಷ್ಯರುಕನಕನಿಗೆ ಕೊಬ್ಬು ಅತಿಯಾಯಿತು ಅದಕ್ಕೆ

ಕನಕದಾಸರು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ 1509ರಲ್ಲಿ ಕುರುಬ ಜನಾಂಗಕ್ಕೆ ಸೇರಿದ ಬಚ್ಚಮ್ಮ ಮತ್ತು ಬೀರಪ್ಪನಾಯಕ ಎಂಬ ದಂಪತಿಗಳ ಮಗನಾಗಿ ಜನಿಸಿದರು ಕನಕದಾಸರು ಬರೀ ಕುರುಬ ಜಾತಿಗೆ ಸೀಮಿತವಾದ ಭಕ್ತರಲ್ಲ ಎಲ್ಲಾ
ಶಿವ ಮಂತ್ರದ ಬರಿಕೂಗಿಗೆ ಪ್ರತಿ ವಾರದ ಸ್ಮರಣೆಗೆಅಣು-ಕಣದಿ ಅಡಗಿರುವ ಪ್ರತಿಜೀವಿಯ ಉಸಿರಿಗೆಸಲುಹುವವನ ಸ್ಮರಿಸುವವರು ವಿಧವಿಧದ ರೂಪದಿಕೊಲ್ಲುವವನು ಕಾಯುವವನು ಅವನಿಲ್ಲದೆ ಏನಿದೆ.!! ನಂಬಿಕಿಡು ದೇವರಲಿ ಅತಿ ನಂಬಿಕೆಡದಿರುಹಂತಕನು ಬಿಡುದಿಲ್ಲ ಕೊನೆದಿನಗಳು ಮರೆತರುಅವಬಂದನೊ ಇವಬಂದನೊ ತಲೆಜಜ್ಜಿಕೊಂಡರೂನಾಮದಲೂ ನೀಮದಲೂ
ಉತ್ತರ ಕರ್ನಾಟಕ ತನ್ನದೇ ಆದ ಆಚರಣೆ ಸಂಸ್ಕೃತಿಯಿಂದ ಕರ್ನಾಟಕದಲ್ಲಿ ವಿಶೇಷವಾದ ಸ್ಥಾನವನ್ನು ಹೊಂದಿದೆ. ಭಾವೈಕ್ಯತೆಯ ಸಾರವನ್ನು ಸಾರುವ ಮೋಹರಂ ಆಚರಣೆ ವಿಶಿಷ್ಟವಾದ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಗೌರಿ ಹುಣ್ಣಿಮೆಯ ಆಚರಣೆಯು ಹಲವಾರು ವಿಶಿಷ್ಟವಾದ ವಿಶೇಷತೆಗಳನ್ನು
Website Design and Development By ❤ Serverhug Web Solutions