
ಸದ್ದಿಲ್ಲದೇ ಸಾಧನೆ
ಕಂಡಂತ ಕನಸುಗಳು ಕಣ್ಮುಂದೆ ನನಸಾಗದೆ ಕರಗುತ್ತಿದ್ದರು ಕಾಲ ಒಂದು ನಮಗೊಂದು ಬರುವುದೆಂದುಕಾಲಹರಣವ ಮಾಡದಿರು ಕನಸಿನ ಸರಮಾಲೆಯ ಹೊತ್ತು ಮೇಲೆಕಂಗಡದೇ ಕಷ್ಟದಲ್ಲಿಯೂ ಮುನ್ನುಗ್ಗುತಿರು ಕಠಿಣ ಶ್ರಮವೊಂದನ್ನು ಕೈ ಬಿಡದೆ ಮಾಡಿದರೆ ಕಷ್ಟದ ಕಾದವು ಕಳಚಿ ಕಲ್ಪನೆಯಕನಸುಗಳು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕಂಡಂತ ಕನಸುಗಳು ಕಣ್ಮುಂದೆ ನನಸಾಗದೆ ಕರಗುತ್ತಿದ್ದರು ಕಾಲ ಒಂದು ನಮಗೊಂದು ಬರುವುದೆಂದುಕಾಲಹರಣವ ಮಾಡದಿರು ಕನಸಿನ ಸರಮಾಲೆಯ ಹೊತ್ತು ಮೇಲೆಕಂಗಡದೇ ಕಷ್ಟದಲ್ಲಿಯೂ ಮುನ್ನುಗ್ಗುತಿರು ಕಠಿಣ ಶ್ರಮವೊಂದನ್ನು ಕೈ ಬಿಡದೆ ಮಾಡಿದರೆ ಕಷ್ಟದ ಕಾದವು ಕಳಚಿ ಕಲ್ಪನೆಯಕನಸುಗಳು

ಯಾದಗಿರಿ:ಕಲ್ಯಾಣ ಕರ್ನಾಟಕ ಕಾಯಕ ರತ್ನ ಪ್ರಶಸ್ತಿ ಬೀದರ್ ಜಿಲ್ಲೆ ವಿಶ್ವ ಕನ್ನಡಿಗರ ಸಂಸ್ಥೆಯವರು ಕೊಡುವ ಕಾಯಕ ರತ್ನ ಪ್ರಶಸ್ತಿ (4 ನೇ ಸಾಲಿನ) ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮಡ್ನಾಳ ಗ್ರಾಮದ ಶ್ರೀ ಅಮಲಪ್ಪ

ಗುರುಗಳು ಮನೆಗೆ ಬಂದಿದ್ದರು. ಗುರುಗಳು ಮನೆಗೆ ಬಂದಿದ್ದರು.ಮನೆಯಲ್ಲಿ ಸಿರಿಧಾನ್ಯದ ಉಪ್ಪಿಟ್ಟು ಮಾಡಿದ್ದೆವು.ಎರಡನೇ ತುತ್ತು ಬಾಯಿಗಿಡುತ್ತಿದ್ದಂತೆ ಗುರುಗಳು ಇದಾವ ಧಾನ್ಯ ಎಂದು ಕೇಳಿದರು.ಮಿಲ್ಲೆಟ್ಸ್. ಇದು ‘ಸಾಮೆ’ ಅಂದೆ.ಇದನ್ನೇಕೆ ತಿನ್ನುತ್ತಿದ್ದೀಯ ಎಂದು ಕೇಳಿದರು.ಆರೋಗ್ಯಕ್ಕೆ ಒಳ್ಳೆಯದಂತೆ, ತೆಳ್ಳಗಾಗುತ್ತಾರಂತೆ, ರಕ್ತದೊತ್ತಡ

ಕನ್ನಡ ನಾಡಿದು ನನ್ನೂರುಇಲ್ಲಿ ಹುಟ್ಟಿಹರೆಲ್ಲರು ನನ್ನವರುಕನ್ನಡ ಮಾತೆಯ ಕುವರರುಕನ್ನಡ ತಾಯಿನುಡಿ ಆಡುವರು ಕನ್ನಡ ನಾಡಿದು ಬಲುಚಂದಕನ್ನಡ ಮಾತು ಆನಂದಮಲ್ಲಿಗೆ ಪರಿಮಳ ಸುಗಂಧತೆಂಗು ಅಡಿಕೆ ಮಾಮರ ಶ್ರೀಗಂಧ ಕೆಚ್ಚೆದೆ ವೀರರ ಸಂಬಂಧದಿಟ್ಟ ವನತೆಯರ ಮಾತೊಂದರಾಜಕೋಟೆ ಕೊತ್ತಲೆ
ಕನ್ನಡವೇ ನನಗೆ ಎಲ್ಲಾ,ಕನ್ನಡಕ್ಕೆ ಹಾನಿ ಉಂಟಾದರೆನಾನಂತೂ ಸಹಿಸೋಲ್ಲ.!! ಕನ್ನಡವೇ ನನ್ನಯ ಜೀವಕನ್ನಡವು ಬೀರಿದೆ ನನ್ನ ಮೇಲೆಗಾಢವಾದ ಪ್ರಭಾವ.!! ಕನ್ನಡವೇ ನನ್ನ ಹೆಮ್ಮೆಕನ್ನಡದಿಂದಲೇ ನಾ ಪಡೆದಿರುವೆಅಪಾರವಾದ ಹಿರಿಮೆ.!! ಕನ್ನಡವೇ ಬಾಳ ಬೆಳಕುಕನ್ನಡಕ್ಕಾಗಿಯೇ ಮೀಸಲಿಟ್ಟಿರುವೆನನ್ನ ಸಕಲ ಬದುಕು,.!!

ನನ್ನ ಬಿಟ್ಟು ದುಡ್ಡಿನ ಹಿಂದೆ ಬಿಳಬೇಡ.. ಅದು ನಿನಗೆ ಎನು ಕೊಡುತ್ತೆ.. ರಾತ್ರಿ ನಿದ್ದೆ ಇಲ್ಲದೆ ನೀನು ಒದ್ದಾಡುವುದನ್ನು ನಾ ನೋಡಲಾರೆ ಸಹಿಸಲಾರೆ. ಹ್ಯಾಗಿದ್ದೆವು ನಾವು ಒಂದೇ ರೂಮಿನಲ್ಲಿ, ರಕ್ತ ಹಂಚಿಕೊಂಡ ಹಾಸ್ಟೆಲ್ನ ತಿಗಣೆಗಳು,

ಸಾವಿನ ನೆನಪು ಮರುಕಳಿಸುತಿದೆವರುಷವೂ ಮಾಸಿ ಹೋಗುತಿದೆಇಲ್ಲವೆನ್ನೋ ಹುಸಿ ಕಾಡುತಿದೆಕನಸುಗಳೇ ಕಾಣದ ಕಂಗಲಾಗಿದೆಪುಣ್ಯಕೋಟಿಯ ಒಲವು ಹಂಚಿದೆಅಮೃತದ ಸವಿ ನೀಡಿದೆಪುನೀತನಾಗಿ ರಾರಾಜಿಸಿದ ಕುವರನೀಲಮೇಘ ಶ್ಯಾಮನಂತೆ ಅಮರತಪಸ್ಸು ಮಾಡ್ಯಾರ ಹೆತ್ತವರುರಾಜಗಾಂಭೀರ್ಯತೆಯ ಗುಣ ಹೊಂದವರುಜಗದಕಣ್ಣಾಗಿ ಬೆಳೆದ ಅಪ್ಪುಕುಗ್ಗದ ಜಗ್ಗದ ಶಾರೀರ್ಯದ

ಭಾರತ ಒಂದು ಒಕ್ಕೂಟ ರಾಷ್ಟ್ರ ವಿವಿಧ ಭಾಷೆ,ಸಂಸ್ಕೃತಿ,ಸಂಪ್ರದಾಯ ಇರುವಂತಹ ರಾಜ್ಯಗಳ ಒಕ್ಕೂಟ.ಯಾವುದೇ ಒಂದು ಭಾಷೆಯನ್ನು ಇಲ್ಲಿ ಹೇರಲಿಕ್ಕೆ ಅವಕಾಶವಿಲ್ಲ. ಕನ್ನಡವನ್ನು ರಕ್ಷಣೆ ಮಾಡುವುದು ಮಾತ್ರವಲ್ಲ,ಕನ್ನಡ ಬೆಳೆಸಲಿಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ,ರಾಜ್ಯದ ನಮ್ಮ ಜನತೆಯೂ ಬದ್ದವಾಗಿದ್ದಾರೆ.ಆದ್ದರಿಂದ
ಬಂಧುಗಳೇಕೆಲವು ಜನ ಬಹಳ ದೊಡ್ಡ ದೊಡ್ಡದಾಗಿ ಮಾತನಾಡಿಬಿಡುತ್ತಾರೆ. ಆ ಮಾತುಗಳನ್ನು ಕೇಳಿದರೇ, ಅಬ್ಬಾ..!ಇವರು ಎಂಥಾ ದೊಡ್ಡ ವ್ಯಕ್ತಿ,ಎಷ್ಟೆಲ್ಲಾ ತಿಳಿದುಕೊಂಡಿದ್ದಾರೆ.ಇವರು ಬಹಳ ಎತ್ತರದಲ್ಲಿರೀವವರು ಎಂದು ಕಂಡುಬರುತ್ತದೆ.ಆದರೆ ಯಾವಾಗ ಅಂಥವರು ಸಣ್ಣವರನ್ನು ಮತ್ತು ಸಣ್ಣವರ ಸಣ್ಣ ಸಣ್ಣ

ನವೆಂಬರ್ ೧ ರಂದು ಜರುಗುವ ಕನ್ನಡ ರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ಕನ್ನಡ ನಾಡಿನ ಘನ ಕರ್ನಾಟಕ ಸರ್ಕಾರದಮುಖ್ಯಮಂತ್ರಿಗಳು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರೆಂದು ಘೋಷಿಸಬೇಕೆಂದು ಆಶಿಸಿ, ಬರೆದ ಲೇಖನ. ಸಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಮಾನತೆ,ಕಾಯಕ,ದಾಸೋಹ,ದಯೆ ಸೇರಿದಂತೆ
Website Design and Development By ❤ Serverhug Web Solutions