ವಿಚಾರ ಮಾಡುವಂತಹ ಸಂದೇಶಗಳು
ಜೈಲು : – ಹಣವಿಲ್ಲದೆ ಇರುವ ವಸತಿಗೃಹ ಚಿಂತೆ : – ತೂಕ ಇಳಿಸಿಕೊಳ್ಳಲು ಅಗ್ಗದ ಗ್ಯಾರಂಟಿ ಔಷಧ. ಸಾವು : – ಪಾಸ್ಪೋರ್ಟ್ ಇಲ್ಲದೆ ಭೂಮಿ ಬಿಟ್ಟು ಹೊರಹೋಗುವುದಕ್ಕೆ ವಿನಾಯಿತಿ. ಕೀಲಿ :
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಜೈಲು : – ಹಣವಿಲ್ಲದೆ ಇರುವ ವಸತಿಗೃಹ ಚಿಂತೆ : – ತೂಕ ಇಳಿಸಿಕೊಳ್ಳಲು ಅಗ್ಗದ ಗ್ಯಾರಂಟಿ ಔಷಧ. ಸಾವು : – ಪಾಸ್ಪೋರ್ಟ್ ಇಲ್ಲದೆ ಭೂಮಿ ಬಿಟ್ಟು ಹೊರಹೋಗುವುದಕ್ಕೆ ವಿನಾಯಿತಿ. ಕೀಲಿ :

ಪ್ರಕೃತಿಯ ವಿನಾಶದ ಮುನ್ಸೂಚನೆ ರೈತರ ವಿವಿಧ ಸಮಸ್ಯೆಗಳ ರೂಪದಲ್ಲಿ ಮೊದಲು ವ್ಯಕ್ತವಾಗುವುದು. ಇಂದು ಎಲ್ಲ ವೃತ್ತಿಗಳನ್ನು ಗಣನೆಗೆ ತೆಗೆದುಕೊಂಡರೆ, ಕೃಷಿ ವೃತ್ತಿ ಅತ್ಯಂತ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿ. ಇಂದು ಅನೇಕ
ಮರೆತು ಹೊಂಟಾರ ಮರೆಯದ ವ್ಯಕ್ತಿಯನ್ನತನ್ನ ಬದುಕನ್ನೇ ಜನರಿಗಾಗಿ ಮುಡುಪಿಟ್ಟ ಮಹಾನುಭವರನ್ನಜಗದ ಮಕ್ಕಳೇ ತನ್ನ ಮಕ್ಕಳೆಂದು ಮರುಗಿದ ಮಮಕಾರವನ್ನಅಸಮಾನತೆ ಶೋಷಣೆ ವಿರುದ್ಧಕೆ ಎದ್ದು ನಿಂತ ನಾಯಕನನ್ನ…!! ಮರೆತು ಹೊಂಟಾರ ಜನಗಳು ನೊಂದ ಮಹಾನಾಯಕನನ್ನಕಷ್ಟದಲಿ ಬೆಂದು ಬದುಕಿ
ಕೃಷಿ ಇಲಾಖೆಯ ಅಧಿಕಾರಿಗಳೇ ನೆನಪಿಡಲು ಸಾಧ್ಯವಿರದಷ್ಟು ಇಲಾಖೆಯ ಯೋಜನೆಗಳು ಇದ್ದರೂ ಕೂಡ, ರೈತರು ಪರಾವಲಂಬಿಗಳಾಗಿ ಅವರ ಸಾಲ ಹೆಚ್ಚಾಗುತ್ತಿರುವುದಕ್ಕೆ ಮೂಲ ಕಾರಣವೇನು ಎಂಬುದನ್ನು ತಿಳಿದುಕೊಳ್ಳಲೇಬೇಕಾದ ಸಂದರ್ಭ ಬಂದೊದಗಿದೆ. ಎಲ್ಲ ಯೋಜನೆಗಳ ನಿಜವಾದ ಉದ್ದೇಶ ರೈತರನ್ನು

ಕೆಲ ದಿನಗಳ ಹಿಂದೆ ಯಂತ್ರ ಮೇಳದಲ್ಲಿ ನಡೆದ ರಸಪ್ರಶ್ನೆ ಗೋಷ್ಠಿಯಲ್ಲಿ ಒಂದು ಪ್ರಶ್ನೆ. ಫಲವತ್ತಾದ ಒಂದಿಂಚು ಮೇಲ್ಮಣ್ಣು ಸೃಷ್ಟಿಯಾಗಲು ಎಷ್ಟು ಸಮಯ ಬೇಕು?! ವಿದ್ಯಾರ್ಥಿಗಳ ಮೂರು ತಂಡವಿತ್ತು. ಎದುರು ಬದಿ ಅನೇಕ ಸಂಖ್ಯೆಯಲ್ಲಿ ಕೇಳುಗರಿದ್ದರು.
ಎಳೆ ವಯಸ್ಸಿನ ಮರುಸಾಧನೆಯ ಎಳೆ ಚಿಗುರುಕೆಲ ಕಾಲಕ್ಕೆ ನೆಚ್ಚಿನ ಗುರುಭೋದಿಸಿ ತನುಮನವನ್ನಸಾಧಿಸಿ ಸಹಸ್ರ ಶೋಭೆಗಳನ್ನ ನಿವಿಟ್ಟಾದ್ಭುತ್ತಾದರ್ಶನಮಗೆಲ್ಲ ಸುದರ್ಶನನಿವರಿಸಿದಾವಚನಗಳುವರವಾಗಿ ನೇರವಾಗಿವೆಜೀವನದರಿವಿಗೆ ಭಾವನೆಯ ಬದುಕಿಗೆಭರವಸೆಯ ಹಸಿರಾಗಿಸೋತು ನಿರಾದ ಮನಕ್ಕೆಗಟ್ಟಿ ನಿಲ್ಲಿಸಿದ ವ್ಯಕ್ತಿತ್ವಸಾಂತ್ವನ ನೀಡಿದ ಪ್ರೀತಿಯ ಮನ ಸಾಧಕರನ್ನರಳಿಸಿದ
ಬಾ ಇಲ್ಲಿ ಒಮ್ಮೆ ನನ್ನ ಬಳಿಗೆಕವಿ ಕಲ್ಪನೆಯ ಗುಡಿಯೊಳಗೆಬಾ ನನ್ನಯ ಬರಹದ ಮನೆಗೆಪ್ರೇರಣೆ ನೀಡಲು ಪದಗಳಿಗೆ. ಕಲ್ಪನೆಯೊಳಗೆ ಉಳಿಯದೇಕನಸಿನ ಒಳಗಡೆ ಕೂರದೇಕವನವಾಗು ಬಾ ಭಾವವೇಕಾದಿದೆ ನಿನಗೆ ಈ ಜೀವವೇ. ಸಾಲುಗಳಿಗೆ ಸ್ಪೂರ್ತಿಯಾಗು ನೀಪದಗಳಿಂದ ಪೂರ್ತಿಯಾಗು
ಎತ್ತ ನೋಡಿದರತ್ತ ಕಾಣುತಿದೆಕೋಮು-ದ್ವೇಷ,ಸ್ವಾರ್ಥಕೆ ಬಲಿಯಾಗಬೇಕೆ ಭಾರತ ದೇಶಯಾಕೆ ಹೀಗಾಗುತಿದೆ,ಈ ದೇಶದಲ್ಲಿ?.ಹೊತ್ತಿ ಉರಿಯುತಿದೆ,ಕೋಮು ದಳ್ಳುರಿಯಲ್ಲಿ!ಈ ದೇಶದಲ್ಲೀಗ ಮಾತೆತ್ತಿದರೆಮುಷ್ಕರ,ತಲೆ ಎತ್ತಿದೆ ಬ್ರಷ್ಟಾಚಾರ,ನಡೆಸಿಹರು ಸ್ವ-ಉದ್ಧಾರಕೆಇವರು ಏನೆಲ್ಲ ಹುನ್ನಾರ!ನಮ್ಮಲ್ಲಿಲ್ಲ ಒಕ್ಕಟ್ಟು,ಉಂಟಾಗಿದೆ ಬಿಕ್ಕಟ್ಟು,ಸೌಲಭ್ಯ ಪಡೆವ ನೆಪದಲ್ಲಿಸಂವಿಧಾನ ಶಿಲ್ಪಿಗೆ,ಸ್ವಜನರಿಂದಲೇ ಅಪಮಾನದಸಂಕೋಲೆ,ನಡೆದಿದೆಹಾಡುಹಗಲೆ ಅಮಾಯಕರ ಕಗ್ಗೊಲೆ,

ನನ್ನಾಕಿ ಅದಾಳ ಬಿಳಿ ಜಿರಳೆಯಂತಾಕಿಸದಾ ನನ್ನಿಂದೆ ತಿರುಗಾಕಿಮೈಗೆ ಮೈಯ ತಿಕ್ಕುತಾ ಬಳಿಯಲ್ಲೇ ಇರುವಾಕಿ…!! ಚಹಾ ಬಿಸ್ಕಿಟು ಬೇಡಾಕಿಹಾಲು ಮೊಸರು ತಿನ್ನಾಕಿನಿಂತಲ್ಲೇ ನಿಲ್ಲದಾಕಿ ಮನೆ ತುಂಬಾ ಓಡಾಡುವಾಕಿ….!! ಮನೆ ಮಂದಿಗೆಲ್ಲಾ ಬೇಕಾದಾಕಿಮನೆ ಬಿಟ್ಟೆಲ್ಲೂ ಹೋಗದಾಕಿಎಲ್ಲರ ಮನ

ಸುಮ್ಮನಿರು ನೀನು ನೂರು ಜನ ನೋರೊಂದು ಮಾತನಾಡಲಿಸುಮ್ಮನಿರು ನೀನು ನಿನ್ನ ಕನಸು ನನಸಾಗುವವರೆಗೂಸುಮ್ಮನಿರು ನೀನು ನೀ ಅಂದುಕೊಂಡಂತಹ ಕಾರ್ಯ ನೆರವೇರುವವರೆಗೂಬಿಡದೇ ಕಾಣುತ್ತಿರು ನೀ ಸಧಾ ಸಾಧನೆಯ ಹಾದಿಯನು ll ಸುಮ್ಮನಿರು ನೀನು ಹಲವಾರು ಅಪಮಾನಗಳನ್ನ
Website Design and Development By ❤ Serverhug Web Solutions