
ರೈತರ ಹಬ್ಬ-ಎಳ್ಳು ಅಮಾವಾಸ್ಯೆ
ಎಳ್ಳು ಅಮಾವಾಸ್ಯೆ ಇದು ಭೂ ತಾಯಿಗೆ ಆರಾಧಿಸುವ ರೈತರು ಹಬ್ಬ ಭೂ ತಾಯಿಗೆ ಚೆರಗ ಚೆಲ್ಲುವ ಮೂಲಕ ಭೂ ತಾಯಿಯನ್ನು ಪೂಜಿಸುವ ಹಬ್ಬ ಎಳ್ಳು ಅಮಾವಾಸ್ಯೆ ಹಬ್ಬಕ್ಕೆ ಮನೆಯೂ ಸಂಭ್ರಮ ಸಡಗರ ಮನೆಮಾಡಿರುತ್ತದೆ ಬಗೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಎಳ್ಳು ಅಮಾವಾಸ್ಯೆ ಇದು ಭೂ ತಾಯಿಗೆ ಆರಾಧಿಸುವ ರೈತರು ಹಬ್ಬ ಭೂ ತಾಯಿಗೆ ಚೆರಗ ಚೆಲ್ಲುವ ಮೂಲಕ ಭೂ ತಾಯಿಯನ್ನು ಪೂಜಿಸುವ ಹಬ್ಬ ಎಳ್ಳು ಅಮಾವಾಸ್ಯೆ ಹಬ್ಬಕ್ಕೆ ಮನೆಯೂ ಸಂಭ್ರಮ ಸಡಗರ ಮನೆಮಾಡಿರುತ್ತದೆ ಬಗೆ

ಉತ್ತರ ಕರ್ನಾಟಕ ಅದರಲ್ಲೂ ಗದಗ ಜಿಲ್ಲೆ ಗದಗ ತಾಲ್ಲೂಕು ತಿಮ್ಮಾಪೂರ ಗ್ರಾಮದಲ್ಲಿ ಅತೀ ಹೆಚ್ಚು ಯರಿ ಭೂಮಿಯನ್ನು ಹೊಂದಿದ್ದು,ದಿನಾಂಕ -11-01-2024 ರ ಗುರುವಾರ ಎಳ್ಳ ಅಮಾವಾಸ್ಯೆಯಂದು ಭೂಮಿಪೂಜೆ ನೆರವೇರಿಸುವರು.ರೈತರ ಹಬ್ಬ ಎಳ್ಳು ಅಮಾವಾಸ್ಯೆ,ಇವತ್ತಿನ ದಿನ

ಯಾದಗಿರಿ:ಶ್ರೀಸಾಯಿ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಶಿಕ್ಷಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಾದಗಿರಿ ಇವರ ಸಂಯುಕ್ತಾಶ್ರಯದಲ್ಲಿ ಅಕ್ಷರ ಮಾತೆ ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನದ ಪ್ರಯುಕ್ತ ಶ್ರೀರಕ್ಷಾ ವಿದ್ಯಾಮಂದಿರ ಯಾದಗಿರಿಯಲ್ಲಿ ಸಂಗೀತ
ಆಸರೆಯಿಲ್ಲದ ಪ್ರಾಣಿಯ ರಕ್ಷಿಸೋರು ಯಾರುಮಾನವನು ಎಲ್ಲಾ ಇದ್ದು ಅನಾಥರುಶವಕ್ಕೆ ಸಂಸ್ಕಾರ ಇರದ ಬದುಕುಕೋಟಿ ಒಡೆಯನಾದರು ಆರಡಿ,ಮೂರಡಿ ಸಾಕು.I೧I ಕೂಡು ಒಗ್ಗಟ್ಟಲ್ಲಿ ನಾವೇ ಉತ್ತಮರುಸ್ವಾರ್ಥವೇ ನಿಯಮವೂ ಅನ್ನುವಂತೆ ಬಾಳುವರುಹಂಚಿ ತಿನ್ನುವುದು ಇವರ ಸಂಪ್ರದಾಯತಾನು ಅನ್ನೋ ಅಸ್ತ್ರವೇ

ಬೀದರ:ಕಲ್ಯಾಣ ಕರ್ನಾಟಕದ ಹೆಮ್ಮೆಯ ಸಾಹಿತಿಗಳು,ಸಂವೇದನಾಶೀಲ ಬರಹಗಾರರು , ವೈಚಾರಿಕ ಚಿಂತಕರು,ಅಂಕಣಕಾರರು,ಪತ್ರಕರ್ತರು, ಸಂಘಟಕರು,ಪರಿಸರ ಸಂರಕ್ಷಕರು, ಹೋರಾಟಗಾರರು,ಸಾಂಸ್ಕೃತಿಕ ಸಂಘಟಕರಾದ ಶರಣ ಶ್ರೀ ಸಂಗಮೇಶ ಎನ್ ಜವಾದಿ ಅವರಿಗೆ ಗುಲಬರ್ಗಾ ವಿಶ್ವವಿದ್ಯಾಲಯದಿಂದಕೊಡಮಾಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಗೊಂಡಿರುವುದಕ್ಕೆ ಬಹಳ
ಬೀದರ ಒಂದು ಸುಂದರ ನೋಟನೆಹರು ಕ್ರೀಡಾಂಗಣದಲ್ಲಿ ಆಡಿದ ಕ್ರಿಕೆಟ್ ಆಟರಾಯಲ್ ಅನ್ಮೊಲ್ ಇದರ ರುಚಿ ಆದ ಊಟಹುಡುಕಿ ಹೋದೆವು ಸುಂದರ ಕ್ಷಣಗಳ ಪರದಾಟಸೆಳೆಯಿತು ಬೀದರ ಕೋಟೆಯ ಸೌಂದರ್ಯದ ನೋಟಸಮಯವನ್ನು ವ್ಯರ್ಥ ಮಾಡದೆ ಗುರಿಯನ್ನು ಸಾಧಿಸಿ
ವಾಸನೆ ಗುರುತಿಸಲು ಮೂಗು ಕೊಟ್ಟರುಚಿಯ ಅಸ್ವಾದಿಸಲು ನಾಲಿಗೆಯ ಇಟ್ಟನೋಟ ನೋಡಲು ಅಕ್ಷಿ ಯನ್ನಿಟ್ಟಗ್ರಹಿಸಲು ಕರ್ಣನನ್ನು ಮನುಜನಿಗಿಟ್ಟ.I೧I ಉಣ್ಣಲು,ಕಾಯ ಮಾಡಲು ಕೈ ಇತ್ತನಡೆಯಲು,ಓಡಲು ಕಾಲನಿತ್ತಒಬ್ಬೊಬ್ಬರಿಗೂ ಒಂದೊಂದು ಚಹರೆಯನ್ನಿತ್ತರೂಪವೂ ಮುಖ್ಯವೇ ಇಲ್ಲಾ ಗುಣವೇ ಉದಾತ್ತ.I೨I ✍🏻ದೇವರಾಜು ಬಿ
ಒಂದು ನಿರ್ದಿಷ್ಟ ಕೆಲಸವನ್ನು ಮಾಡಲು,ಒಬ್ಬ ನೌಕರನ ಜ್ಞಾನ ಮತ್ತು ಕೌಶಲ್ಯತೆಯನ್ನು ಹೆಚ್ಚಿಸುವ ಕ್ರಿಯೆಯೇ ತರಬೇತಿ ಎನ್ನುತ್ತಾರೆ.ಅಂತೆಯೇ ಯೋಗ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ,ಅವರಿಗೆ ಕೆಲಸಗಳನ್ನು ವಹಿಸಿದ ನಂತರ ಅವರ ತರಬೇತಿ ಮತ್ತು ಅಭಿವೃದ್ಧಿಗೆ ಏರ್ಪಾಟು ಮಾಡುವುದು
ನನ್ನ ಅರಸಿನನ್ನನ್ನು ಹರಿಸಿ ಬಂದಳುತವರಿನ ಸಿರಿವಂತಿಕೆ ತೊರೆದಳುಗಂಡನ ಮನೆ ಸೇರಿದಳು ಜೀವನ ಎಂಬ ಪಯಣದಲ್ಲಿಸಪ್ತಪದಿಗಳನ್ನು ದಾಟಿಕೈ ಹಿಡಿದು ಬಂದಳುನನ್ನ ಅರಸಿ ಬಂದಳು ಸಂಸಾರ ಎಂಬ ಸಾಗರದಲ್ಲಿನೋವು ನಲಿವುಗಳನ್ನು ಮರೆತುಎಲ್ಲರೊಡನೆ ಕಲೆತುನನ್ನ ಅರಸಿನನ್ನನ್ನು ಹರಿಸಿ ಬಂದಳು

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸಂಶೋಧಕಿಯಾಗಿ ತರಬೇತಿ ಪಡೆಯುತ್ತಿದ್ದ ಹರ್ಷ ತೇಜಸ್ವಿನಿ ಎಂಬ ಹೆಣ್ಣು ಮಗಳಿಗೆ ಕಳೆದ ಒಂದುವರೆ ವರ್ಷಗಳಿಂದ ಮಾನಸಿಕವಾಗಿ ಹಾಗೂ ತುಂಬಾ ಕೀಳು ಮಟ್ಟದಲ್ಲಿ ಶೌಚಾಲಯ ಸ್ವಚ್ಛಗೊಳಿಸು ಎಂದು ಹೇಳುವುದು,ಜಾತಿಯ ಕಾರಣಕ್ಕೆ ಅವಮಾನಿಸುವುದು ಇಂತಹ
Website Design and Development By ❤ Serverhug Web Solutions