ಕವನದ ಶೀರ್ಷಿಕೆ:ಕನಸು
ದುರಂತ ದುಬಾರಿ ದುನಿಯಾಖುಷಿ ಪಡೆಯಲು ಇದೆ ದುನಿಯಾನೆರಳು ನೀಡುವುದು ವೃಕ್ಷವುನೆಮ್ಮದಿ ಕಾಣುತ್ತಿದೆ ಮನದಲ್ಲೇ// ಮುಂಜಾನೆಯ ಸೊಗಸಾದ ಮಾತುಮುಸ್ಸಂಜೆಯ ಕನಸು ಕಣ್ಣಮುಂದೆ ಇತ್ತುಕಾಣಿಸಿತ್ತು ಹೂ ಮನಸಿನ ಚುಲುಮೆಯುಸೂರ್ಯನ ತಾಪಕೆ ನಾನು ಬೆಂದು ಹೋದೆ// ನಿನ್ನ ಮಾತಿಗೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ದುರಂತ ದುಬಾರಿ ದುನಿಯಾಖುಷಿ ಪಡೆಯಲು ಇದೆ ದುನಿಯಾನೆರಳು ನೀಡುವುದು ವೃಕ್ಷವುನೆಮ್ಮದಿ ಕಾಣುತ್ತಿದೆ ಮನದಲ್ಲೇ// ಮುಂಜಾನೆಯ ಸೊಗಸಾದ ಮಾತುಮುಸ್ಸಂಜೆಯ ಕನಸು ಕಣ್ಣಮುಂದೆ ಇತ್ತುಕಾಣಿಸಿತ್ತು ಹೂ ಮನಸಿನ ಚುಲುಮೆಯುಸೂರ್ಯನ ತಾಪಕೆ ನಾನು ಬೆಂದು ಹೋದೆ// ನಿನ್ನ ಮಾತಿಗೆ

ದಿನಾಂಕ: 25-11-2023 ರಂದು ಸಮಯ ಬೆಳಿಗ್ಗೆ 10:30 ನಿಮಿಷಕ್ಕೆ ಕಸಾಪ ತಾಲೂಕ ಅಧ್ಯಕ್ಷರಾದ ಎಸ್ ಕೆ ಬಿರಾದಾರ ಅವರು ಪರಿಷತ್ ಧ್ವಜಾರೋಹಣವನ್ನು ನೆರವೇರಿಸಿದರು. ಪರಿಷತ್ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಜೇವರ್ಗಿ ತಾಲೂಕಿನ ವಿವಿಧ ಅಧಿಕಾರಿಗಳು ಹಾಗೂ
ರವಿ ಮೂಡುವ ವೇಳೆಚಂದಿರನ್ನು ಸರಿದಿಹನುಚಿಲಿಪಿಲಿ ಹಕ್ಕಿಯ ಕಲರವ ಕೇಳಿಬೆಳಕಿನ ಚಿತ್ತಾರದ ರಂಗೋಲಿಯನ್ನು ನೋಡಿ ಮೂಡಿರುವನು ಮೂಡಣ ದಿಕ್ಕಿನಲ್ಲಿಚೆಲ್ಲುತ್ತಿರುವನು ಬೆಳಕಿನ ಕಾಂತಿಯನ್ನು ಅಲ್ಲಿಇವನು ಇದ್ದೊಡೆ ಜೀವನವೇ ಇಲ್ಲಿಸಕಲ ಜೀವರಾಶಿಗಳು ಇವನ ನೆಲೆಯಲ್ಲಿ ಆಕಾಶದ ಅಂಗಳದಲ್ಲಿ ತೇಲುತ್ತಿರುವನು
ತುಂಬಾ ಶ್ರದ್ದೆಯಿಂದ ಭಕ್ತಿಯಿಂದ ನಮಿಸುವ, ಮನಸ್ಸಿಗೆ ನೆಮ್ಮದಿ ದೊರಕುವ ಅಲ್ಲಿ ನಿಂತು ಧ್ಯಾನ ಮಾಡಿದ್ದೆ ಆದಲ್ಲಿ ತನುವಿಗೆ ಹಿತವೂ ಉಂಟು. ಮನೆಗೆ ಶೋಭೆಯನ್ನು ತಂದುಕೊಡುವ ಜ್ಯೋತಿ ಹಚ್ಚಿ ಕರ್ಪುರ ಬೆಳಗಿ ಪರಿಮಳ ಬೀರಿದಾಗ ಸುಗಂಧವು

ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ,ಜೇವರ್ಗಿ ತಾಲೂಕ ತತ್ವಪದಕಾರರ ಸಮ್ಮೇಳನವು ಪಟ್ಟಣದ ಹಳೆ ತಹಸಿಲ್ದಾರ್ ಕಚೇರಿ ಆವರಣದಲ್ಲಿ ನವೆಂಬರ್ 25 ರಂದು ಶನಿವಾರ ಹಮ್ಮಿಕೊಂಡ ಪ್ರಯುಕ್ತ
ಮುನಿಸಿನ ಮನೆಯಲಿಮನಸಿನ ತಲ್ಲಣ ಮುನಿಸು ಮನದ ಮೇಲೆಮನಸು ಮುನಿಸ ಮೇಲೆ ಮನದ ಮುನಿಸುಮನಸಿಗಲ್ಲದೆ ತಿಳಿವುದಾರಿಗೆ ಮನಕು ಮುನಿಸಿಗುಇರುವ ಬಂಧ ಒಲವ ಝರಿಯದು ನಿಷ್ಕಲ್ಮಶ ಮನಸಿನಸ್ವಚ್ಚಂದ ಹರಿವು ಆದರೂ ಮನಕೆ ಮನದ ಮೇಲೆಮುನಿಸು ಮುನಿಸೆಂದರೆ ಮರೆಯಾಗದಒಲವಲ್ಲದೆ
ನೆಮ್ಮದಿಯ ನಾಳೆಗೆಬೇಗುದಿಯ ದಿನಮಾನದಿಸವೆಯುತಿರುವ ಬದುಕಿನಇರುವಿಕೆಗಾಗಿ ಹುಡುಕಾಟ. ಬರಸೆಳೆವ ಸವಾಲಲುಗರಬಡಿಸುವ ಮನದಲಿಸಮರಸಕ್ಕಾಗಿ ಹಂಬಲದಿಬೆಂಬಿಡದೆ ಹುಡುಕಾಟ. ಇರದ ಇರುವಿಕೆಯಲಿಭಾರದ ಹೃದಯದಿಆರದ ಗಾಯದಲೂತೀರದ ದಾಹಕೆ ಹುಡುಕಾಟ. ಇದ್ದುದನು ದೂಡಿಸಿಗದ ಸಂತಸಕೆ ಹಂಬಲದಿಆಗುಂತಕರ ನಡೆಯಲೂತಾರೆಗಾಗಿ ಹುಡುಕಾಟ. ತಂಟೆ ತಗಾದೆಯಲಿಗಿರಿಗಿಟ್ಟಲೆ ಜೀವನದಿಗರಿ
ಮಟ ಮಟ ಮಧ್ಯಾಹ್ನಸೂರ್ಯ ನಿಂತಾನಕೆಂಪಾದ ನೋಟ ಬೀರಾನ ಮನುಷ್ಯನ ಸುಸ್ತು ಮಾಡ್ಯಾನಬಿಸಿಲಿನ ಜಳಕ ಮಾಡಿಸ್ಯಾನಹೆಚ್ಚು ಹೆಚ್ಚು ನೀರನು ಕುಡಿಸ್ಯಾನ ಏನಿದು ನಿನ್ನಾಟ ಎಂದಾಗ ಸಿಟ್ಟಾಗಿಹೆಚ್ಚಿನ ಬೆಳಕ ಬೀರಾನಕಣ್ಣನ್ನು ಹೆತ್ತ ಹಾಗೆ ಮಾಡ್ಯಾನಮನೆ ಒಳಗ ಇರು
ಕವಿದ ಕಾರ್ಮೋಡದಿಮಳೆಯು ಧರೆಗಿಳಿದುಹನಿಗಳನ್ನು ಪಸರಿಸುತ್ತಾಗಿಡ ಮರಗಳು ತಂಪಾದವು ಬಾಯಿ ತೆರೆದ ಭೂಮಿಗೆಮರು ಜೀವ ತುಂಬಿಬಾಯಾರಿದ ದನ ಕರುಗಳಿಗೆಒಣಗಿ ನಿಂತ ಫೈರುಗಳಿಗೆದಣಿವ ನೀ ನೀಗಿಸಿದೆ ತಲೆ ಮೇಲೆ ಕೈ ಹಿಡಿದುನಿಂತ ರೈತರ ಕಂಡುಅವರ ಮನಸ್ಸಿನ ತಳಮಳವನ್ನು
ಅಗೋ ನೋಡು ಹಾರುತಿಹ ಹಕ್ಕಿಗಳನುಅಗೋ ಕೃಷ್ಣೆ,ತುಂಗಾ,ಭದ್ರಾ,ಕಾವೇರಿಯುಮೈತುಂಬಿ ಹರಿಯುತ್ತಿರೋ ನದಿಗಳನುಅಗೋ ನೋಡು ಕನ್ನಡನಾಡಿನ ಸೊಬಗನು !! ಅಗೋ ನೋಡು ಈ ನಾಡಿನ ಕಲ್ಪವೃಕ್ಷವನುಅಗೋ ವನ್ಯಮೃಗಗಳ ಕನ್ನಡ ನಾಡುಮೈತುಂಬಿ ಕೊಂಡಿವುದು ಅಚ್ಚ ಹಸಿರ ಕಾಡನುಅಗೋ ನೋಡು ಕನ್ನಡನಾಡಿನ
Website Design and Development By ❤ Serverhug Web Solutions