“ಚಿತ್ತಿ ಮಳಿಯಾಗ ಕಪ್ಪಿ ಬಿದ್ಹಾಂಗ”
ಸಂಜೆ ನಾನು ಶಿವು ಮತ್ತು ಭಕ್ತ ಪ್ರಾಣೇಶ್ ಹೀಗೆ ಮೂವರು ಚಹಾ ಕುಡಿಯುವಾಗ ಗೆಳೆಯ ಶಿವು ಕುತೂಹಲದಿಂದ ಜೈವಿಕ ಕ್ರಿಯೆಗಳಿಲ್ಲದೆ ಮನುಷ್ಯನೊಬ್ಬ ಹುಟ್ಟಲು ಸಾಧ್ಯವೇ ಎಂದು ಕೇಳಿದ? ಅದಕ್ಕೆ ಜೀವಶಾಸ್ತ್ರ ಪ್ರಕಾರ ಏಕಕೋಶದ ಸೂಕ್ಷ್ಮಾಣು
ಸಂಜೆ ನಾನು ಶಿವು ಮತ್ತು ಭಕ್ತ ಪ್ರಾಣೇಶ್ ಹೀಗೆ ಮೂವರು ಚಹಾ ಕುಡಿಯುವಾಗ ಗೆಳೆಯ ಶಿವು ಕುತೂಹಲದಿಂದ ಜೈವಿಕ ಕ್ರಿಯೆಗಳಿಲ್ಲದೆ ಮನುಷ್ಯನೊಬ್ಬ ಹುಟ್ಟಲು ಸಾಧ್ಯವೇ ಎಂದು ಕೇಳಿದ? ಅದಕ್ಕೆ ಜೀವಶಾಸ್ತ್ರ ಪ್ರಕಾರ ಏಕಕೋಶದ ಸೂಕ್ಷ್ಮಾಣು
“ನನ್ನನ್ನು ಯಾವಾಗ್ಲೂ ಹೂವು ಅಂತಾ ಇರ್ತೀರಲ್ಲಾ…ಒಂದು ವೇಳೆ ನಾನು ಹೂವಾದ್ರೆ ನೀವೇನಾಗ್ತೀರಾ..?”ತನ್ನ ಗಂಡನನ್ನು ಕೇಳಿದಳು.. ಅವನು “ನಾನು ಮುಳ್ಳಾಗುವೆ…ಹೂವನ್ನು ಕಾಯುವ ಮುಳ್ಳಾಗುವೆ..”ಎಂದ ಮುಗುಳು ನಗುತ್ತಾ..! ✍🏻ಮನು ಎಸ್ ವೈದ್ಯ
ಮಹಾರಾಷ್ಟ ರಾಜ್ಯದ ಪುಣೆ ಪುರಖಾನೇ ಸರ್ ನಲ್ಲಿ 1949 ರಲ್ಲಿ ಹುಟ್ಟಿದ ನಾಮದೇವ ಢಸಾಳ್ ಖ್ಯಾತ ಮರಾಠಿ ಸಾಹಿತಿ.ಅಂಬೇಡ್ಕರರಿಂದ ಗಾಢವಾಗಿ ಪ್ರಭಾವಿತರಾದ ಢಸಾಳ್ 1973 ರಲ್ಲಿ ತಮ್ಮ ಗೆಳೆಯರೊಂದಿಗೆ ದಲಿತ ಪ್ಯಾಂಥರ್ಸ್ ಸಂಘಟನೆ ಹುಟ್ಟುಹಾಕಿದರು
ಅವನು ಯಾವುದೋ ಕೋಪದಲ್ಲಿ ಹೆಂಡತಿ ಕೊಟ್ಟ ಊಟವನ್ನು ಕಿತ್ತೆಸೆದು ಬಂದು ರೂಮಿನಲ್ಲಿ ಕುಳಿತ. ಅವನ ಎದುರಿನ ಕನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನು ನೋಡಿದ ತಕ್ಷಣ, “ಛೇ… ಕೋಪದಲ್ಲಿ ನನ್ನ ಮುಖವನ್ನೇ ನಾನು ನೋಡಲಾಗುವುದಿಲ್ಲ.. ಅಂದ ಮೇಲೆ
ದಾವಣಗೆರೆಯ ವಿಶ್ವವೀರಶೈವ ಲಿಂಗಾಯತ ಏಕೀಕರಣ ಪರಿಷತ್ ಇಂದು ನಡೆಸಿದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಾದ ಡಾ.ಭೇರ್ಯ ರಾಮ ಕುಮಾರ್,ಹಿರಿಯ ಸಾಹಿತಿಗಳಾದ ಎನ್.ವಿ.ರಮೇಶ್,ಹಿರಿಯ ಸಾಹಿತಿ ಎಸ್.ಎನ್.ಸಂಗನಾಳ್ ಮಠ್
ಆ ವಠಾರದಲ್ಲಿ ಯಾವುದೋ ಕ್ಷುಲ್ಲಕ ಕಾರಣಕ್ಕೆ ಶುರುವಾದ ಇಬ್ಬರು ಮಹಿಳೆಯರ ಜಗಳ, ಮಾರಾಮಾರಿಯಾಗಿ, ಒಬ್ಬರನ್ನೊಬ್ಬರು ಅವ್ಯಾಚ್ಯ ಶಬ್ಧಗಳಿಂದ ನಿಂದಿಸತೊಡಗಿದ್ದರು.. ಆ ವಠಾರದ ಬೀದಿ ನಾಯಿಗಳು ಅಂದು ಬೊಗಳುವುದನ್ನೂ ನಿಲ್ಲಿಸಿಬಿಟ್ಟಿದ್ದವು…! ✍🏻ಮನು ಎಸ್ ವೈದ್ಯ
“ನಾವ್ಯಾಕೆ ದೊಡ್ಡವರ ಮಾತನ್ನು ಕೇಳಬೇಕು…ಕೇಳದೇ ಇದ್ದರೆ ಏನಾಗುತ್ತೆ ಅಪ್ಪಾ..?” 10 ವರ್ಷದ ಮಗ ಗಾಳಿ ಪಟ ಹಾರಿಸುತ್ತಾ ತನ್ನ ತಂದೆಯನ್ನು ಕೇಳಿದ.. “ಮಗಾ ಈ ಗಾಳಿಪಟ, ನಿನ್ನ ಕೈಯಲ್ಲಿರೋ ದಾರದ ಸಹಾಯದಿಂದ ಸರಿಯಾಗಿ ಹಾರ್ತಾ
ಶರಣ ಲೋಕದ ಸರಳ ಚೇತನ ಸ್ವರೂಪಿ,ಕಲ್ಯಾಣ ನಾಡಿನ ಧೀಮಂತ ಹೆಮ್ಮೆಯ ಸುಪುತ್ರಿ,ಸಂಘಟನೆ, ಹೋರಾಟ,ಬರವಣಿಗೆ ಹಾಗೂ ಶರಣ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಸಮಾಜದ ಹಾಗೂ ಬಸವ ತತ್ವ ಸೇವೆಯನ್ನು ಗೈಯುತ್ತಾ,ಕರುನಾಡಿನ ಪ್ರಸಿದ್ಧ
ಗೆಳೆಯರೇ ನನ್ನ ಗೆಳತಿಯರೇ ಕಳೆಯಿತುಆ ಬೇಸಿಗೆ ಅರಳಿತು ಹೂ ಮೆಲ್ಲಗೆ ಹೋಗೋಣ ಶಾಲಾ ಕಾಲೇಜಿಗೆ ಎಂಬ ಮಧುರ ಹಾಡು ಎಲ್ಲರಿಗೂ ಗೊತ್ತು ಏಕೆಂದರೆ ಬೇಸಿಗೆ ಮುಗಿದು ಶಾಲೆ ಪ್ರಾರಂಭವಾಗುವ ದಿನ ಬಂದಾಗಿದೆ ಪಕ್ಷಿಗಳು ಗೂಡಿನಿಂದ
ಸಮಾಜ ಸುಧಾರಕರಲ್ಲಿ ಬುದ್ಧ ಅವರಂತಹ ಹಲವಾರು ಯುಗಪುರುಷರು ಜನ್ಮವೆತ್ತು ಅಸಮಾನತೆ,ಅನ್ಯಾಯ ಹಾಗೂ ಅಸಹನೆಯ ವಿರುದ್ಧ ಹೋರಾಟ ನಡೆಸಿದ್ದಾರೆ.ಇವರು ಲೋಕ ಕಲ್ಯಾಣಕ್ಕಾಗಿ ತಮ್ಮ ಪ್ರಾಣವನ್ನೇ ಮುಡಿಪಿಟ್ಟು ಅವಿರತವಾದ ಹೋರಾಟ ನಡೆಸಿ,ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಸಾಕ್ಷೀಕರಿಸಿದ್ದಾರೆ.ಸಾಮಾಜಿಕ ಅಸಮಾನತೆಯ
Website Design and Development By ❤ Serverhug Web Solutions