
ಬಜೆಟ್ ಟಿಪ್ಸ್
ಬಜೆಟ್ ಇಂದು ಪ್ರತಿಯೊಬ್ಬ ವ್ಯಕ್ತಿಯೂ ಬಳಸುವ ಶಬ್ದವಾಗಿದ್ದು ನಮ್ಮ ದೇಶದಲ್ಲಿ ಪ್ರತಿಯೊಂದು ಕುಟುಂಬಗಳು ತಮ್ಮದೇ ಬಜೆಟ್ ಆಧಾರದ ಮೇಲೆ ಜೀವನವನ್ನು ನಡೆಸುತ್ತಿವೆ. ವಿಪರ್ಯಾಸವೆಂದರೆ ಬಹಳಷ್ಟು ಜನರಿಗೆ ಇಂದಿಗೂ ಬಜೆಟ್ ಬಗ್ಗೆ ಸರಿಯಾದ ಮಾಹಿತಿ ಗೊತ್ತಿಲ್ಲ.
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬಜೆಟ್ ಇಂದು ಪ್ರತಿಯೊಬ್ಬ ವ್ಯಕ್ತಿಯೂ ಬಳಸುವ ಶಬ್ದವಾಗಿದ್ದು ನಮ್ಮ ದೇಶದಲ್ಲಿ ಪ್ರತಿಯೊಂದು ಕುಟುಂಬಗಳು ತಮ್ಮದೇ ಬಜೆಟ್ ಆಧಾರದ ಮೇಲೆ ಜೀವನವನ್ನು ನಡೆಸುತ್ತಿವೆ. ವಿಪರ್ಯಾಸವೆಂದರೆ ಬಹಳಷ್ಟು ಜನರಿಗೆ ಇಂದಿಗೂ ಬಜೆಟ್ ಬಗ್ಗೆ ಸರಿಯಾದ ಮಾಹಿತಿ ಗೊತ್ತಿಲ್ಲ.
ರಾಮಾಪುರ ಎಂಬ ಊರಿನಲ್ಲಿ ಶಂಕ್ರಪ್ಪ ಮತ್ತು ರೇವತಿ ಎಂಬ ದಂಪತಿ ವಾಸವಾಗಿದ್ದರು. ಶಂಕ್ರಪ್ಪ ಒಂದು ದಳ್ಳಾಳಿ ಅಂಗಡಿಯಲ್ಲಿ ಗುಮಾಸ್ತನಾಗಿ ಕೆಲಸವನ್ನು ನಿರ್ವಹಿಸುತ್ತಿದ್ದನು. ಈ ದಂಪತಿಗೆ ಗುಂಡ ಮತ್ತು ಗಂಗಾ ಎಂಬ ಇಬ್ಬರು ಮಕ್ಕಳಿದ್ದು ಶಂಕ್ರಪ್ಪ
ಹುಟ್ಟಿದ ಸ್ಥಳವನ್ನೇ ಅವಮಾನಿಸುತ್ತಾ ಕುಡಿಸಿದ ಹಾಲನ್ನೇ ವಿಷವೆನಿಸಿದೆ ಆಡುವ ಬಾಲೆಯನ್ನೇ ಬಲತ್ಕರಿಸಿ ಬೆಂಗಾಲಾಗುವ ಸ್ತ್ರೀ ಗೆ ಬಲವನ್ನೇ ಬದಿಗಟ್ಟಿದೆ ಓ ಮನುಜನೇ ಕಾಣಬೇಕು ಹೆಣ್ಣನ್ನು ದೇವರ ಮುಂದೆ ಹಚ್ಚಿರುವ ದೀಪದಂತೆ ಕತ್ತಲೆ ಕೋಣೆಯೊಳಗೆ ಹಾರಿಸುವ
ಹುಟ್ಟು ಸಾವುಗಳ ಮಧ್ಯೆ ಬದುಕೊಂದೇ ನಿನ್ನದುಆ ಬದುಕಿಗೆ ಭಾವ ಅನುಭವವೂ ನಿನ್ನದಾಗಿರಬೇಕು ವಿನಃಮತ್ಯಾವ ಪ್ರಭಾವಕ್ಕೂ ಅವಕಾಶ ಕೊಡಬೇಡ….!! ಬದುಕೂ ನಿನ್ನದು ಬವಣೆಯೂ ನಿನ್ನದುಬದುಕಿ ಬಾಳುವ ಬಯಕೆಗೆ ಭರವಸೆ ಇರಬೇಕು ವಿನಃಮತ್ಯಾವ ಭಯ ಬೆದರಿಕೆಗೆ ಕಿವಿಗೊಡಬೇಡ….!!
ಕೆಟ್ಟ ಪದ್ಧತಿಗಳಿಗೆ, ದುಷ್ಟ ನಾಯಕರುಗಳಿಗೆಗಟ್ಟಿಯಾಗಿ ಎದ್ದು ನಿಂತು ಮಟ್ಟ ಹಾಕಿಚಟ್ಟ ಕಟ್ಟಲು ಬೇಕು ಮತ್ತೊಬ್ಬ ಸರದಾರ. ನೀತಿ ನಿಯಮಗಳ ಮುರಿದವರಿಗೆಜಾತಿ ಭೇದಗಳ ಹುಟ್ಟು ಹಾಕುವವರಿಗೆಅಡ್ಡತಡೆದು ನಿಲ್ಲಿಸಲು ಬೇಕು ಮತ್ತೊಬ್ಬ ಸರದಾರ. ಬಡವ ಬಲ್ಲಿದನೆಂಬ ಅರಿಯದವರಿಗೆಬದುಕು

ಕೊರೋನಾ ಮಾಡಿದ ಕಿತಾಪತಿ ಇದು ನನ್ನ ಮೊದಲ ಕೃತಿ ಇದೊಂದು ಹಾಸ್ಯ ನಾಟಕ ಇದರ ಹೆಸರೇ ಸೂಚಿಸುವಂತೆ ಕೊರೋನಾ ಕಾಲದ ಕಥನವನ್ನು ಹಾಸ್ಯದ ಜೋತೆಗೆ ವಿಡಂಬನೆ,ಕೊರೋನಾ ಕಾಲದ ಸಂದರ್ಭದಲ್ಲಿ ಇಡೀ ದೇಶವೇ ಲಾಕ್ ಡೌನ್
ಕಣ್ಮುಚ್ಚಿ ಕುಳಿತಾಗಲೆಲ್ಲಾ ನನಸಾಗದ ಕನಸುಗಳ ಅಬ್ಬರ ಕಂಡಂತ ಕನಸುಗಳು ಕಲ್ಲಂತೆ ಬಡಿದರುಕಾಣದ ನನಸುಗಳ ದಾರಿಯ ಪರಿಹಾರ ಕತ್ತಲೆ ಕೋಣೆ ಕನಸುಗಳನ್ನುಕೈ ಬಿಡದೆ ಬೆಳಕಿನೆಡೆಗೆ ಕರೆದೊಯ್ಯುವುದೇ ಜೀವನದ ಸೂತ್ರಧಾರ ನಾ ಕಂಡಂತ ಕನಸುಗಳಿಗೆ ನಾನೊಬ್ಬನೇ ರಾಯಬಾರಾ

ಕೇಂದ್ರ ಸರ್ಕಾರವು ಜನರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಜನಧನ ಯೋಜನೆ, ವಯವಂದನ ಯೋಜನೆ, ರೋಜ್ಗಾರ್ ಯೋಜನೆ ಹೀಗೆ ಹಲವಾರು ಯೋಜನೆಗಳನ್ನು ಜಾರಿಗೆ ಬಂದಿದೆ. ಈ ಯೋಜನೆಗಳ ಪೈಕಿ ಪಿಎಂಜೆಎವೈ ಅಥವಾ ಆಯುಷ್ಮಾನ್ ಭಾರತ್

ಹನೂರು :ಪಟ್ಟಣದ ಬಂಡಳ್ಳಿ ಮುಖ್ಯ ರಸ್ತೆಯ ಸಮೀಪ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಆರ್. ನರೇಂದ್ರ.ಇದೆ ವೇಳೆ ಮಾತನಾಡಿದ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸುಮಾರು,5
ಯಾವುದೇ ಸಂಬಂಧಕ್ಕೂ ನಂಬಿಕೆಯೇ ಆಧಾರ ನಂಬಿಕೆ ಒಂದು ಸಂಬಂಧವನ್ನು ಬೆಸೆಯುವುದು ಮತ್ತು ಅದೇ ನಂಬಿಕೆ ಸಂಬಂಧವನ್ನು ಕಡಿಯಲೂಬಹುದು ಇಂದಿನ ಮನುಷ್ಯ ಬದುಕಿನ ಜಂಜಾಟದಲ್ಲಿ ಅವನು ನಂಬಿಕೆಯ ಸಂಬಂಧದ ಹುಡುಕಾಟದಲ್ಲಿ ಸೋಲುತಿದ್ದಾನೆ ಒಬ್ಬ ವ್ಯಕ್ತಿ ಒಂದು
Website Design and Development By ❤ Serverhug Web Solutions