ನ್ಯಾನೋ ಕಥೆ:ಅನಾಥ
ಆತ ತನ್ನ ತಂದೆಯನ್ನು ವೃದ್ದಾಶ್ರಮಕ್ಕೆ ಸೇರಿಸಲು ಕರೆತಂದ.. ಅಲ್ಲಿನ ಮುಖ್ಯಸ್ಥರನ್ನು ಭೇಟಿ ಮಾಡಿ ಮಾತಾಡುತ್ತಿರುವಾಗ, ಮುಖ್ಯಸ್ಥರು “ನಿಂಗೊಂದು ವಿಷ್ಯ ಗೊತ್ತಾ, ನಿನಗೆ ಎರಡು ವರ್ಷವಿದ್ದಾಗ ನಿನ್ನ ತಂದೆ ನಿನ್ನನ್ನು ಅನಾಥಾಶ್ರಮದಿಂದ ದತ್ತು ತೆಗೆದುಕೊಂಡರು…” ಎಂದು
ಆತ ತನ್ನ ತಂದೆಯನ್ನು ವೃದ್ದಾಶ್ರಮಕ್ಕೆ ಸೇರಿಸಲು ಕರೆತಂದ.. ಅಲ್ಲಿನ ಮುಖ್ಯಸ್ಥರನ್ನು ಭೇಟಿ ಮಾಡಿ ಮಾತಾಡುತ್ತಿರುವಾಗ, ಮುಖ್ಯಸ್ಥರು “ನಿಂಗೊಂದು ವಿಷ್ಯ ಗೊತ್ತಾ, ನಿನಗೆ ಎರಡು ವರ್ಷವಿದ್ದಾಗ ನಿನ್ನ ತಂದೆ ನಿನ್ನನ್ನು ಅನಾಥಾಶ್ರಮದಿಂದ ದತ್ತು ತೆಗೆದುಕೊಂಡರು…” ಎಂದು
ದೇಶದೆಲ್ಲೆಡೆ ಪ್ರತಿಭಟನೆಯ ಕಾವು ಏರಿತ್ತು…10ಕ್ಕಿಂತ ಹೆಚ್ಚು ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ವ್ಯಕ್ತಿಯನ್ನು ಗಲ್ಲಿಗೇರಿಸಬೇಕೆಂಬ ಕೂಗು ಜೋರಾಗಿತ್ತು.. ಅದೇ ಸಮಯಕ್ಕೆ ಚುನಾವಣಾ ಕಣ ರಂಗೇರುತ್ತಿತ್ತು.. ಸರ್ಕಾರ ಗ್ಯಾರೆಂಟಿಗಳನ್ನು ಘೋಷಿಸುತ್ತಿತ್ತು.. ಇದೀಗ ಜನರ ಲಕ್ಷ್ಯ
ದೂರದೃಷ್ಟಿಯ ಚೈತನ್ಯದ ಚಿಂತಕಕಂದಮ್ಮಗಳ ಜ್ಞಾನದ ಬೆಳಕುಚಿಂತನ ಮಂಥನದ ಮಾಣಿಕ್ಯಗೆಲುವಿನ ದಾರಿ ತೋರಿಸುವ ಚಿಂತಕ ಸದಾ ಹಸನ್ಮುಖಿಯ ಸಾಧಕಕರುಣೆಯ ಕನಿಕರದ ಸಾಧಕದ್ವೇಷ ಮರೆತು ಸಾಧನೆಯ ಸಾಧಕಸದಾ ಬಿತ್ತುವನು ಅಕ್ಷರ ದಾತಕ ಬಡವ ಮನಸ್ಸಿನಿಂದ ಶ್ರೀಮಂತನುಸ್ನೇಹಕ್ಕೂ ಸಮರದ
“ಯಾಕ್ರೋ ಹೊಡೆದಾಟ ಮಾಡ್ತಾ ಇದೀರಾ..ನೀವು ಸ್ಕೂಲಿಗೆ ಬರೋದು ಇದಕ್ಕೇನಾ?” ಎನ್ನುತ್ತಾ ಇಬ್ಬರು ಹುಡುಗರಿಗೆ ಎರಡು ಏಟು ಕೊಟ್ಟು ಕಳಿಸಿದಳು ಶಿಕ್ಷಕಿ…ಅರ್ಧ ಗಂಟೆಯ ನಂತರ ಸ್ಟಾಪ್ ರೂಮಿನಲ್ಲಿ ಯಾವುದೋ ವಿಷಯಕ್ಕೆ ಆ ಶಿಕ್ಷಕಿ ಮತ್ತೊಬ್ಬ ಶಿಕ್ಷಕಿಯ
ಮಹಾರಾಷ್ಟ್ರ:ಸೊಲ್ಲಾಪೂರ ಜಿಲ್ಲೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇಯಾದ ಇತಿಹಾಸ ವನ್ನು ಹೊಂದಿದೆ ಪ್ರಮುಖವಾಗಿ ಡಾ.ಮಧುಭಾಲಾ ಲಿಗಾಡೆ, ಡಾ.ಸುಜಾತಾ ಶಾಸ್ತ್ರಿ ದಿನೇಶ ಚವ್ಹಾಣ್,ಲಕ್ಷ್ಮೀ ದೊಡ್ಡಮನಿ,ನಿಂಗಯ್ಯಾ ಸ್ವಾಮಿ,ಕಾಶೀನಾಥ ಮಣ್ಣು ರೆ,ಆಶ್ವಿನಿ ಜಮ ಶೆಟ್ಟಿಯಂತಹ ಸಾಹಿತಿಗಳ ಸಾಲಿನಲ್ಲಿ ಕಂಡು
ಹಣ್ಣುಗಳ ರಾಜ ಮಾವಿನಹಣ್ಣು ಅಂತಾರೆ.ಎಲ್ಲರೂ ಮಾವಿನಹಣ್ಣು ಅಂದರೆ,ಅದರಲ್ಲೂ ಬಾದಾಮಿ ಮಾವು ಎಂದರೆ ಬಾಯಿ ಬಾಯಿ ಬಿಡುವಾಗ ಕಮ್ಲೂಗೆ ಮಾತ್ರ ಮಾವು ಅಂದ್ರೆ ಸಿಂಹಸ್ವಪ್ನ!!!….ಎದುರಿಗೆ ಮಂಕರಿಗಟ್ಟಲೆ ಮಾವಿನಹಣ್ಣು ಇಟ್ಟುಕೊಂಡು ಹ್ಯಾಪುಮೋರೆ ಹಾಕಿಕೊಂಡು ಚಿಂತಾಕ್ರಾಂತಳಾಗಿ ಕೂತಿರಬೇಕೇ ಕಮ್ಲೂ!!..ತೋಟದಿಂದ
ಬೆಂಗಳೂರು:ಆತ್ಮವಿಶ್ವಾಸವೇ ಮೈತಳೆದಂತೆ ಧೀಮಂತ ಹೆಜ್ಜೆಗಳಲ್ಲಿ ರಂಗವನ್ನು ಪ್ರವೇಶಿಸಿದ ನೃತ್ಯ ಕಲಾವಿದೆ ಭಾನುಪ್ರಿಯ ರಾಕೇಶ್ ‘ಮಾರ್ಗಂ’ ಸಂಪ್ರದಾಯದ ಕೃತಿಗಳ ಅರ್ಪಣೆಯಲ್ಲಿ ಹಸನ್ಮುಖದಿಂದ-ಅಂಗಶುದ್ಧ ನರ್ತನಕ್ಕೆ ತೊಡಗಿದ್ದು ಶುಭಾರಂಭಕ್ಕೆ ಮೆರುಗು ನೀಡಿತ್ತು.ಕಲಾವಿದೆಯ ನಿರಾಡಂಬರ ವೇಷಭೂಷಣ, ಸರಳವಾದ ರಂಗಮಂಚ ಆ ದಿನದ
ಅವಳಿಗೆ ತುಂಬಾ ನಿರಾಸೆಯಾಗಿತ್ತು.ಗಂಡನೂ ತೊರೆದಿದ್ದ..ಕೈಯಲ್ಲಿದ್ದ ಕೆಲಸವೂ ಹೋಗಿತ್ತು.ರಾತ್ರಿ ತನ್ನ ಮನೆಯ ಟೆರೇಸ್ ಮೇಲೆ ಬಂದು ನಿಂತು ಮೋಡದಿಂದ ಕಪ್ಪಾದ ಆಗಸವನ್ನೆ ನೋಡುತ್ತಿದ್ದಳು ನೋವಿನಿಂದ..ಆ ಮೋಡವನ್ನು ಸರಿಸಿ ಹೊರಬರಲು ಚಂದ್ರ ಪ್ರಯತ್ನಿಸಿ ಸೋತು,ಕೊನೆಗೂ ಮೋಡದ ಮರೆಯಿಂದ
ಅವನು ಅವಳಿಗೆ ನಿತ್ಯವೂ ಪ್ರೇಮ ಪತ್ರ ನೀಡುತ್ತಿದ್ದ…ಅವಳು ಅದನ್ನು ತೆಗೆದುಕೊಂಡು ಮರುದಿನ ಅದನ್ನೇ ವಾಪಸ್ ನೀಡಿ ಏನೂ ಉತ್ತರ ಹೇಳದೇ ಹೋಗುತ್ತಿದ್ದಳು.. ಕೊನೆಗೊಂದು ದಿನ ಅವನು ನಿರಾಸೆಗೊಂಡು ಸಾಯಲು ಹೊರಟ. ಸಾಯುವುದಕ್ಕೆ ಮೊದಲು ತಾನು
“ಯಾಕೋ ಎಲ್ಲಾ ಮುಗೀತು ಅನಿಸ್ತಾ ಇದೆ ಕಣೆ..ಮತ್ತೆ ಮತ್ತೆ ಸೋಲು… ಹತಾಶೆ…” ಎಂದ ನೋವಿನಿಂದ.. ಆಗ ಅವಳು“ನೀನು ಸೋತಿದ್ದಿಯಾ ಅಷ್ಟೆ..ಸತ್ತಿಲ್ಲ ತಾನೆ…?” ಎಂದಳು ನಿಧಾನವಾಗಿ…! ✍🏻ಮನು ಎಸ್ ವೈದ್ಯ
Website Design and Development By ❤ Serverhug Web Solutions