
ಅಕ್ಕನೆಂದರೇ ಅಕ್ಕರೆಯ ಕರುಳಬಳ್ಳಿ
ಒಂದೇ ತಾಯಿಯ ಗರ್ಭಗುಡಿಯಲ್ಲಿ ಜನ್ಮ ತಾಳಲಿಲ್ಲ ಒಂದೇ ತಟ್ಟೆಯಲ್ಲಿ ಉಂಡು ಬಾಲ್ಯವ ಕಳೆಯಲಿಲ್ಲಒಂದೇ ಶಾಲೆಯ ಕಡೆಗೆ ಕೈ ಕೈ ಹಿಡಿದು ನಡೆಯಲಿಲ್ಲ ನಾವು ಒಡಹುಟ್ಟಿಗರಲ್ಲ ಆದರೆ ಒಡ ಹುಟ್ಟದಿದ್ದರೂ ಒಡ ಹುಟ್ಟಿದವರಂತೆ ಒಡಲಾಳದ ಮಾತುಗಳಿಗೆಲ್ಲ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಒಂದೇ ತಾಯಿಯ ಗರ್ಭಗುಡಿಯಲ್ಲಿ ಜನ್ಮ ತಾಳಲಿಲ್ಲ ಒಂದೇ ತಟ್ಟೆಯಲ್ಲಿ ಉಂಡು ಬಾಲ್ಯವ ಕಳೆಯಲಿಲ್ಲಒಂದೇ ಶಾಲೆಯ ಕಡೆಗೆ ಕೈ ಕೈ ಹಿಡಿದು ನಡೆಯಲಿಲ್ಲ ನಾವು ಒಡಹುಟ್ಟಿಗರಲ್ಲ ಆದರೆ ಒಡ ಹುಟ್ಟದಿದ್ದರೂ ಒಡ ಹುಟ್ಟಿದವರಂತೆ ಒಡಲಾಳದ ಮಾತುಗಳಿಗೆಲ್ಲ

ಪ್ರತಿಯೊಬ್ಬರ ಜೀವನ ಒಂದಲ್ಲ ಎರಡಲ್ಲ ಹಲವಾರು ವಿಭಿನ್ನ ರೀತಿಯಲ್ಲಿ ಸಾಗುತ್ತದೆ ಹಾಗೇ ಕೆಲವೊಬ್ಬರದು ಶ್ರೀಮಂತಿಕೆಯಿಂದ ಕೂಡಿದ್ದರೆ ಇನ್ನೂ ಕೆಲವೊಬ್ಬರದು ಮಾತ್ರ ಮಧ್ಯ ವರ್ಗದ ಬಡತನ ಹಾಗೂ ಮತ್ತೊಬ್ಬರದು ಅತೀ ಕೀಳು ಬಡತನ ಹೀಗೆ ವಿವಿಧ

ಬೀದರ ಜಿಲ್ಲೆಯ ಬಸವಕಲ್ಯಾಣದ ಸಮೀಪದಲ್ಲಿರುವ ಬೇಲೂರು ಗ್ರಾಮದಲ್ಲಿ ಜಗಜ್ಯೋತಿ ಬಸವೇಶ್ವರ ಜಯಂತಿ ಅಂಗವಾಗಿ ಜರುಗಿದ ಸಮಾರಂಭದಲ್ಲಿ ಕನ್ನಡದ ವರ್ಣಮಾಲೆಯ ಪ್ರತಿಯೊಂದು ಅಕ್ಷರಗಳ ಮೂಲಕ ಅಕ್ಷರ ಭಾಗ್ಯ ಚುಟುಕು ಕಾವ್ಯ ಗ್ರಂಥ ರಚಿಸಿದ ಗದಗ ಜಿಲ್ಲೆಯ

ಕರ್ನಾಟಕ ರಾಜ್ಯದಲ್ಲಿ 30 ಲಕ್ಷ ಜನಸಂಖ್ಯೆ ಹೊಂದಿರುವ ಉಪ್ಪಾರ ಸಮಾಜ ಒಂದು ಅಸಂಗಟಿತ ಸಮುದಾಯವೆಂದರೆ ತಪ್ಪಾಗಲಾರದು ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ತೀರಾ ಹಿಂದುಳಿದಿರುವ ಉಪ್ಪಾರ ಸಮಾಜವು ಎಸ್ಟಿ ಮೀಸಲಾತಿಗಾಗಿ ಹೋರಾಟವನ್ನು ಕೂಡಾ ಮಾಡುತ್ತಿದೆ. 30

ಯೋಚಿಸುತಲಿರು ನಿನ್ನ ಯೋಜನೆಗಳ ಬಗ್ಗೆಕಿಂಚಿತ್ತು ಯೋಚಿಸಬೇಡ, ಮುರಿದು ಹೋದ ಸಂಬಂಧಗಳ ಬಗ್ಗೆ.ನಿನ್ನ ದಾರಿ ಸ್ಪಷ್ಟವಾಗುವುದು ನಿನ್ನ ನೋಡಿ ಆಡಿಕೊಳ್ಳುವವರ ಮುಂದೆ.ಜಗ್ಗಲಿಲ್ಲ ಕುಗ್ಗಲಿಲ್ಲ ಮನವೇ ನೀ ತೋರುತ್ತ ಇರು ,ಹೀಗೆ ಮಾರ್ಗದರ್ಶನ,ಈಗೀಗ ನನಗಿಲ್ಲ ಯಾವ ಸೋಲಿನ

ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಭಾರತದ ಇತಿಹಾಸದ ಪುಟಗಳಲ್ಲಿ ಅಲೆಯುತ್ತಾ ಅವರನ್ನು ಹುಡುಕಿ ಸಾಮಾನ್ಯ ಜನರಿಗೆ ತಿಳಿಸುವ ಒಂದು ಸಣ್ಣ ಪ್ರಯತ್ನ………. ದಲಿತ ಸಮುದಾಯಕ್ಕೆ ಅಂಬೇಡ್ಕರ್ ನಂಬಿಕೆಯ ಕಾಲ್ಪನಿಕ ದೇವರಿಗಿಂತ
ಅಂದು ಮಕ್ಕಳು ಮನೆಯಲ್ಲಿ ಮನೆಯ ಹೊರಗೆ ಒಳಗೆ ಓಡಾಡಿಕೊಳ್ಳುತ್ತಾ ಆಟವಾಡಿಕೊಳ್ಳುತ್ತಿದ್ದರು.ಅಂದು ತಾತ ಮತ್ತು ಅಜ್ಜಿ ಊರಿನಿಂದ ಬಂದರು.ಮೊಮ್ಮಕ್ಕಳಿಗೆ ತಿನ್ನಲು ತಿನಿಸುಗಳನ್ನು ತಂದಿದ್ದರು.ಅವುಗಳಲ್ಲಿ ಒಂದಿಷ್ಟನ್ನು ಮಕ್ಕಳಿಗೆ ನೀಡಿದರು.ಅವರು ಅದನ್ನು ತಗೆದುಕೊಂಡು ಹೋರಗೆ ಓಡಿಹೋಗಿ ತಮ್ಮ ಗೆಳೆಯರಿಗೆ

ಭಾರತ ಸಂವಿಧಾನದ ಪ್ರಸ್ತಾವಣೆಯಲ್ಲಿ ಇರುವಂತೆ,ಭಾರತದ ಪ್ರಜೆಗಳಾದ ನಾವು,ಭಾರತವನ್ನು ಒಂದು ಸಾರ್ವಭೌಮ, ಸಮಾಜವಾದಿ,ಜಾತ್ಯತೀತ,ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ರಚಿಸುವುದಕ್ಕಾಗಿ ಭಾರತದ ಎಲ್ಲಾ ಪ್ರಜೆಗಳಿಗೆ ಮತ್ತು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ,ವಿಚಾರ, ಅಭಿವ್ಯಕ್ತಿ,ನಂಬಿಕೆ,ಧರ್ಮ ಮತ್ತು ಉಪಾಸನೆ ಸ್ವಾತಂತ್ರ್ಯವನ್ನು,ಸ್ಥಾನಮಾನ ಹಾಗೂ

ನಮ್ಮ ರಾಜ್ಯದಲ್ಲಿ ಶುರುವಾಗಿದೆ ಸಾಮಾನ್ಯ ಎಲೆಕ್ಷನ್,ಎಲ್ಲಾ ರಾಜಕೀಯ ಪಕ್ಷಗಳಿಗೆ ಟೆನ್ಷನ್ನೊ ಟೆನ್ಷನ್,ಅಳೆದು ತೂಗಿ ಮಾಡುತ್ತಿದ್ದಾರೆ ಅಭ್ಯರ್ಥಿಗಳ ಸೆಲೆಕ್ಷನ್,ಭರ್ಜರಿಯಾಗಿ ನಡೆದಿದೆ ಪಕ್ಷಾಂತರ ಆಪರೇಶನ್,ಮತದಾರ ಪ್ರಭುಗಳೇ ಯಾವುದಕ್ಕೂ ನೀವಾಗಿಬೇಡಿ ಕನ್ಫ್ಯೂಷನ್,ಜನಪ್ರತಿನಿಧಿಗಳು ಮೇ ಹತ್ತರಂದು ನಿಮ್ಮಿಂದಲೇ ಆಗುವರು ಸೆಲೆಕ್ಷನ್,ನಿಮ್ಮ

(ಅಕ್ಕನವರ ಜಯಂತಿ, ಪ್ರಯುಕ್ತ ಬರೆದ ಲೇಖನ) ಜಿಲ್ಲಾಧ್ಯಕ್ಷರು:ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಬೀದರ ಜಿಲ್ಲೆ 12ನೇಯ ಶತಮಾನದ ಬಸವಾದಿ ಪ್ರಮಥರ ಕಾಲದ ಸಮಕಾಲಿನರು,ಜಾಗತಿಕ ಮಹಿಳೆಯರಿಗೆ ಸಾಮಾಜಿಕ ಸಮಾನತೆ ಕಲ್ಪಿಸಿದ ಧೀಮಂತ ಮಾಹಾಶಿವಶರಣರೆ,ಶರಣ ಚಳುವಳಿಯ ಪ್ರಮುಖ
Website Design and Development By ❤ Serverhug Web Solutions