
ಮಾತನಾಡುವವರಿಗೇನು ಗೊತ್ತು ಮೌನದ ಕಿಮ್ಮತ್ತ
ಸುಮ್ಮನಿರು ನೀನು ನೂರು ಜನ ನೋರೊಂದು ಮಾತನಾಡಲಿಸುಮ್ಮನಿರು ನೀನು ನಿನ್ನ ಕನಸು ನನಸಾಗುವವರೆಗೂಸುಮ್ಮನಿರು ನೀನು ನೀ ಅಂದುಕೊಂಡಂತಹ ಕಾರ್ಯ ನೆರವೇರುವವರೆಗೂಬಿಡದೇ ಕಾಣುತ್ತಿರು ನೀ ಸಧಾ ಸಾಧನೆಯ ಹಾದಿಯನು ll ಸುಮ್ಮನಿರು ನೀನು ಹಲವಾರು ಅಪಮಾನಗಳನ್ನ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸುಮ್ಮನಿರು ನೀನು ನೂರು ಜನ ನೋರೊಂದು ಮಾತನಾಡಲಿಸುಮ್ಮನಿರು ನೀನು ನಿನ್ನ ಕನಸು ನನಸಾಗುವವರೆಗೂಸುಮ್ಮನಿರು ನೀನು ನೀ ಅಂದುಕೊಂಡಂತಹ ಕಾರ್ಯ ನೆರವೇರುವವರೆಗೂಬಿಡದೇ ಕಾಣುತ್ತಿರು ನೀ ಸಧಾ ಸಾಧನೆಯ ಹಾದಿಯನು ll ಸುಮ್ಮನಿರು ನೀನು ಹಲವಾರು ಅಪಮಾನಗಳನ್ನ

ರಾಯಚೂರು/ಸಿಂಧನೂರು ತಾಲೂಕಿನ ಜಾಲಿಹಾಳ ಹೋಬಳಿಯ ವಿಶ್ವಕರ್ಮ ಸಮಾಜದ ವತಿಯಿಂದ ವಿಶ್ವಕರ್ಮರ ಕುಲದೇವತೆ ಶ್ರೀಕಾಳಿಕಾದೇವಿಯ ನೂತನ ದೇವಸ್ಥಾನ ನಿರ್ಮಾಣಕ್ಕಾಗಿ ಇಂದು ವಿಧಾನ ಪರಿಷತ್ ಸದಸ್ಯರು ಹಾಗೂ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜ್ಯಾದ್ಯಕ್ಷರಾದ ಕೆ.ಪಿ.ನಂಜುಂಡಿ ವಿಶ್ವಕರ್ಮ

ಒಬ್ಬಾವ ಸತ್ತು ನರಕಕ್ಕ ಹೋದ.ಅಲ್ಲಿ ನೋಡ್ತಾನ ಭೂಮಿ ಮ್ಯಾಲಿರೊ ಪ್ರತಿಯೊಂದು ದೇಶದ ಹೆಸರಿನ ಮೇಲೆ ಒಂದೊಂದು ನರಕ ಇದ್ವು.ಸತ್ತು ನರಕಕ್ಕ ಹೋದವರು ಯಾವ ದೇಶದ ನರಕವನ್ನಾದ್ರೂ ಆರಿಸಿಕೊಂಡು ಅದರೊಳಗ ಹೋಗಬಹುದು ಅನ್ನುವ ನಿಯಮ ಇತ್ತು.

ಹರ ಹರ ಮಹಾದೇವ ನಿನ್ನ ಶಿವ ನಾಮವನುಶಿವರಾತ್ರಿಯ ಜಾಗರಣೆ ವ್ರತದೀ ಜಪಿಸುವೆನುತ್ರಿದಳ ಬಿಲ್ವಪತ್ರೆಯ ಪ್ರಿಯನೇ ಸಮರ್ಪಿಸುವೆಗುರು ಹರನೇ ನಿನಗೆ ಶಿವಪೂಜೆಯ ಗೈಯುವೆ ಪಾಪ ಭಸ್ಮ ವಿನಾಶಕನು ತ್ರಿನೇತ್ರ ಶಿವಶಂಕರಭವರೋಗ ಕಳೆಯುವ ಭಕ್ತರ ಅಭಯಂಕರಕೈಲಾಸ ಸಿದ್ಧಿ
ಗುಣವಿಲ್ಲದಿರೆನಂತೆ ಹಣವೊಂದಿರಬೇಕು, ಹಣವಿದ್ದರೆ ಗುಣವೆದ್ದುಕಾಣುವುದು ಹಣವಿಲ್ಲದಿರೆ ಹೆಣವಾದಂತೆ…! ಹಣವೊಂದೆ ಬೇಕು ಸಕಲ ಕಾರ್ಯಕ್ಕೂಗುಣ ಬೇಕೊಂದೊಂದು ಕ್ಷಣಕ್ಕು,ಹಣವೊಂದಿದ್ದರೆ ಎಲ್ಲಾ ಕಾಲಕ್ಕೂಸಕಲವೂ ದೊರೆಯುವುದವನಿಗೆ ಸರ್ವಕಾಲಕ್ಕೂ….! ಹಣದಿಂದ ಸರ್ವ ಕಾಯಕಗುಣದಿಂದ ಬರೀ ಭಾವುಕಗುಣವಿದ್ದು ಹಣವಿಲ್ಲದೊಡೆ ಜಗಕೆ ನಿಸ್ಪ್ರಯೋಜಕ…! ಹಣವಿದ್ದರೆ
ಮುಸುಕಿನಲೆಮುಗಿಯುವಂತಿದೆಮನಸಿನ ಗೆಳೆತನ ಗವ್ವ ಗತ್ತಲಲಿಸಾಗುತಲಿದೆಒಂಟಿತನದ ಪಯಣ ಕರಾಳ ದಿನದಲಿಕರಗಿದಂತಿದೆಕನಸಿನ ಜನನ ಉಸಿರೆಳೆದರೆಕೇಳಿಸುವಂತಹನಿಗೂಢ ಮೌನ ಭವ್ಯ ಬಾಂಧವ್ಯದಲಿಬಾಡುತಿದೆಬದುಕಿನ ಭಾವನಾ…

ಇಂದು ಫೆಬ್ರವರಿ 14 ಅನ್ನು valentine day ಎಂದು ಕೆಲವರು ಆಚರಿಸುವರು. ಇದಕ್ಕೆ ಕನ್ನಡದಲ್ಲಿ ” ಪ್ರೇಮಿಗಳ ದಿನಾಚರಣೆ ” ಎಂದೂ ಕರೆಯುತ್ತಾರೆ.valentine’s day ಅಂದರೆ ? ಗೊತ್ತಿಲ್ಲದೆ ನಮ್ಮ ದೇಶದಲ್ಲಿ ಕುರುಡು ಕುರುಡಾಗಿ,

ಏನ ಚೆಂದ ಗೆಳತಿ ನಿನ್ನಾ ಮೊಗವಂದಏನ ಅಂದ ನಿನ್ನಾ ಮಕರಂದಕಣ್ಣೇ ಕುಕ್ಕುವಂಗ ಮನಸ್ಸೇ ನಾಚುವಂಗಕನಸು ಕಾಡತೈತಿ ದಿನಘಳಿಗೆಯಲಿ ನೆನೆದಾಗ….!! ಬಂದಾಗ ಎದುರಿಗೆ ನೆದರ ಇರತೈತಿ ನಿನ ಮ್ಯಾಗತಿರುಗಿ ಸ್ಮೈಲ ನೀ ಕೊಟ್ಟಾಗ ಝಲ್ಲೆಂದಂಗ ಎದಿಯಾಗಕಣ್ಣ

ಸುಮಾರು ಎಂಬತ್ತು ವರ್ಷಗಳಿಗೂ ಅಧಿಕ ಕಾಲದ ಇತಿಹಾಸವನ್ನು ಹೊಂದಿರುವ ಕನ್ನಡ ಚಿತ್ರರಂಗ ಮೂಲತಃ ರಂಗಭೂಮಿಯನ್ನು ಅವಲಂಬಿಸುವುದರ ಮೂಲಕ ತನ್ನ ಕೆಲಸವನ್ನು ಪ್ರಾರಂಭಿಸಿತು. ನಮ್ಮ ಈ ಕನ್ನಡ ಚಿತ್ರರಂಗದ ಕುರಿತು ತಿಳಿಸಿಕೊಡುವ ಉದ್ದೇಶದಿಂದ ಮಾಹಿತಿಯ ಸಂಗ್ರಹಣೆ

ನನ್ನ ತಂದೆ ಹನುಮಂತಪ್ಪ ತಾಯಿ ಕಮಲಮ್ಮ ನಾನು ಉಮೇಶ. ಅಪ್ಪ ಸರಕಾರಿ ಶಾಲೆಗೆ ಒಂದನೇ ತರಗತಿಗೆ ಹಚ್ಚಲು ನನ್ನನ್ನು ಮತ್ತು ಅಕ್ಕ ಲಕ್ಷ್ಮೀ ನಮ್ಮಿಬ್ಬರನ್ನು ಖಾಲಿ 25 ರೂ. ಅಡ್ಮಿಷನ್ ಫೀಸ್ ಕಟ್ಟಿ ಸರಕಾರಿ
Website Design and Development By ❤ Serverhug Web Solutions