
ಹಳೇ ಪಾದಗಳ ಹೊಸ ಹೆಜ್ಜೆಗಳು…
ನಿನ್ನ ಕಣ್ ಕಿವಿ ಮನಗಳರಿವಷ್ಟು ನಿನ್ನ ಜಗ ।ನಿನ್ನಳಿಸುವ ನಗಿಸುವೆಲ್ಲ ನಿನ್ನಂಶ ।।ಉನ್ನತಿಗೆ ನೀನೇರಿದಂತೆ ಜಗ ವಿಸ್ತರಿಸಿ ।ಸಣ್ಣತನ ಸವೆಯುವುದು – ಮಂಕುತಿಮ್ಮ ।। ಮೇಲಿನ ಕಗ್ಗದ ಸಾರದಂತೆ.., ನಮ್ಮ ಕಣ್ಣುಗಳು ಕಂಡದ್ದು, ನಾವು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ನಿನ್ನ ಕಣ್ ಕಿವಿ ಮನಗಳರಿವಷ್ಟು ನಿನ್ನ ಜಗ ।ನಿನ್ನಳಿಸುವ ನಗಿಸುವೆಲ್ಲ ನಿನ್ನಂಶ ।।ಉನ್ನತಿಗೆ ನೀನೇರಿದಂತೆ ಜಗ ವಿಸ್ತರಿಸಿ ।ಸಣ್ಣತನ ಸವೆಯುವುದು – ಮಂಕುತಿಮ್ಮ ।। ಮೇಲಿನ ಕಗ್ಗದ ಸಾರದಂತೆ.., ನಮ್ಮ ಕಣ್ಣುಗಳು ಕಂಡದ್ದು, ನಾವು
ಯಾರಿಗೇಳೋಣ ನಮ್ಮ ಪ್ರಾಬ್ಲಮ್ ! ನಾನೊಬ್ಬ ಬಡ ವಿದ್ಯಾರ್ಥಿಗಳಲ್ಲಿ ಒಬ್ಬ ಹಾಗಾಗಿ ನಾನು ಹಾಸ್ಟೆಲ್ ಅಲ್ಲಿ ಇದ್ದು ಓದುತ್ತಿದ್ದೇನೆ ನಮ್ಮ ಹಾಸ್ಟೆಲ್ ವಿದ್ಯಾರ್ಥಿಗಳನ್ನು ವಂಚಿಸುವವರು ಯಾರಾದ್ರೂ ಇದ್ರೆ ಅವರೇ ನಮಗೆ ಆಶ್ರಯ ನೀಡುವ ಇಲಾಖೆಯ
ಅನ್ನ ನೀರು ನಿನ್ನಲ್ಲಿರುವ ತನಕನಿನ್ನ ಬಯಸಿ ಬರುವರುನಿನ್ನಲ್ಲಿಹ ಅನ್ನ ಮುಗಿದೊಡನೆಎಲ್ಲ ದೂರ ಸರಿಯುವರು ಸಿರಿವಂತ ಸ್ಥಿತಿವಂತ ನೀನಾದರೆಹತ್ತು ಬಣ ಬಂದು ನಿಲ್ಲುವರುಬಡತನ ಬೇಗೆಯಲ್ಲಿ ನೀನಿದ್ದರೆಹತ್ತಿರ ಯಾರು ಸುಳಿಯರು ಅಂತರಂಗದ ಶುದ್ಧ ಗುಣ ನೋಡದೆತಾತ್ಸಾರ ಭಾವನೆ
ನನ್ನವ್ವ ನನ್ನ ಮಗಳೇನೆನಪಿಸು ನನ್ನ ಮಾತುನೊಂದಿಸಬೇಡ ಮನವಕಾಯಿಸಬೇಡ ಉದರವ ಕೊಂಚ ದಿವಸ ಕಾಯ್ದು ನೋಡು ಮಗಳೇನಾನು ನಿನ್ನ ಜೊತೆ ಇಲ್ಲ ಅಂತ ಕೊರಗಬೇಡ ನಿನ್ನ ನೋವಿಗೆ ಧೈರ್ಯವಾಗಿನಿನ್ನ ಸಂತಸಕ್ಕೆ ಸಂಭ್ರಮವಾಗಿನಿನ್ನ ಸೋಲಿಗೆ ಗೆಲುವಿನ ಸೂತ್ರವಾಗಿನಿನ್ನ
ಹಳ್ಳ ಹಿಡಿದ ಆಲೋಚನೆಗಳುಗ್ರಹಣ ಹಿಡಿದ ಸಂಬಂಧಗಳುಬೆಸೆಯದ ಭಾವನೆಗಳುಮಾರೆಯದ ಮೌಲ್ಯಗಳುಹೆಚ್ಚಿದ ಕಂದಕಗಳುಇವಾವು ಬದಲಾಗಲಿಲ್ಲಬದಲಾಗಿದ್ದು ಮಾತ್ರಧೂಳು ಬಿದ್ದ ಕ್ಯಾಲೆಂಡರ್. ಮಾನವೀಯತೆ ಮಾಯವಾಯಿತುಹೆತ್ತವರು ಬೇಡವಾದರುಆಶ್ರಮಗಳು ನಕ್ಕವುಹಣದ ಮೋಹ ಗೆದ್ದಿತ್ತುಬಂಧಗಳು ಬಂಧನವಾದವುಆದರ್ಶಗಳು ಪುಸ್ತಕ ಹೊಕ್ಕವುಇವಾವು ಅರಿವಿಗೆ ಸಿಗಲಿಲ್ಲಬದಲಾಗಿದ್ದು ಮಾತ್ರಧೂಳು ಬಿದ್ದ
ಕನ್ನಡವೇ ಸತ್ಯಕನ್ನಡವೇ ನಿತ್ಯನಿತ್ಯವಾದ ಬದುಕಲ್ಲಿಕನ್ನಡವೇ ಮುಖ್ಯ ಕಲಿಸೋಕೆ ಸಾವಿರ ಭಾಷೆಕಲಿಯೋಕೆ ಒಂದೇ ಭಾಷೆಅದೇ ನಮ್ಮ ಮಾತೃಭಾಷೆ ಕನ್ನಡ ಕನ್ನಡ ನಮ್ಮ ಕನ್ನಡ ಕನ್ನಡಕ್ಕಾಗಿ ಕೈಯೆತ್ತಿರುವೆಕನ್ನಡ ಭಾಷೆಗೆ ಉಸಿರಾಗಿರುವೆಕನ್ನಡವೇ ನಮ್ಮ ಜೀವಾಳಜೀವ ಗಂಗೆ ಜೀವಾಮೃತವೇ ತಾಯ್ನಾಡು
ಧ್ವೇಷ ಅಸೂಯೆಗಳ ಸುಟ್ಟುಸ್ವಾರ್ಥ , ಅನ್ಯಾಯಗಳ ಬಿಟ್ಟುಪ್ರೀತಿ, ವಿಶ್ವಾಸಗಳ ಸದಾ ನೆಟ್ಟುಗುರಿ ಸಾಧನೆಗೆಳ ಫಣವ ತೊಟ್ಟುಸ್ವಾಗತಿಸೋಣ ನೂತನ ವರ್ಷವನ್ನು. ಹಳೆಯ ಕಹಿಗಳ ಮರೆತುಸ್ನೇಹ ಬಾಂಧವ್ಯದಿ ಬೆರೆತುಸದ್ಗುಣಗಳ ಪಾಠವ ಕಲಿತುನಾಡಿನ ಏಳ್ಗೆಯನ್ನು ಕುರಿತುಸ್ವಾಗತಿಸೋಣ ನೂತನ ವರ್ಷವನ್ನು.
ಸಮಯ ಬದಲಾಯಿತೇವ್ಯಕ್ತಿತ್ವ ಬದಲಾಯಿತೇಬದುಕು ಬದಲಾಯಿತೇಬದಲಾಗದಿರುವುದು ನೆನಪು ಮಾತ್ರಕೆಲವರು ಬಂದು ತಿಳಿಯದೆ ಹೋದರುಕೆಲವರು ತಿಳಿದು ಅರಿಯದೆ ಹೋದರುಕೆಲವರು ಜೀವನವನ್ನೇ ತ್ಯಜಿಸಿ ಹೋದರುಆದರೂ ಮನಸ್ಸಿನಲ್ಲಿ ನೆನಪುಗಳ ಹಾಗೆ ಉಳಿದುಬಿಟ್ಟರುಆ ಮಧುರ ಕ್ಷಣಗಳೆಲ್ಲ ಮರಳಿ ಬರುವುದಿಲ್ಲತೊರೆದು ಹೋದವರೆಲ್ಲ ಹಿಂತಿರುಗುವುದಿಲ್ಲಲೋಕವನ್ನೇ
ಪ್ರತಿ ವರ್ಷ ಮುಗಿಯುವಾಗ ಡಿಸೆಂಬರ್ 31ರ ರಾತ್ರಿ ಬರುತ್ತದೆ. ಹಾಗೆಯೇ 2024ರ ಡಿಸೆಂಬರ್ 31ರಂದು ಪಾಶ್ಚಿಮಾತ್ಯ ಶೈಲಿಯಲ್ಲಿ ಮುಗಿಯುತ್ತಿರುವ ವರ್ಷಕ್ಕೆ, good bye ಹೇಳಲು Party ಮಾಡುವ ಯುವಜನ ಕುಡಿದು ಕುಣಿದು ಕುಪ್ಪಳಿಸುತ್ತಾರೆ. ಈ
ಭಾರತದ ಅರ್ಥವ್ಯವಸ್ಥೆಯನ್ನು ಅರ್ಥಪೂರ್ಣವಾಗಿ ಸರಿಯಾಗಿ ಸಧೃಡ ಮಾಡಿದಂತಹ ಅರ್ಥಶಾಸ್ತ್ರಜ್ಞ ದಿವಂಗತ ಮನಮೋಹನ್ ಸಿಂಗ್ ರವರಿಗೆ ಗೌರವ ಸೂಚಿಸುವ ಸಮಯವಿದು ನಮ್ಮ ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ರವರು ನಮಗೆ ನೀಡಿರುವ ಕೊಡುಗೆಗಳುಅಪಾರ, ಅವರು
Website Design and Development By ❤ Serverhug Web Solutions