
ಕವನದ ಶೀರ್ಷಿಕೆ
ಹುಟ್ಟು
ಹುಟ್ಟು ನಮ್ಮದಲ್ಲ, ಸಾವು ನಮ್ಮದಲ್ಲ !ಭೂಮಿ ನಮ್ಮದಲ್ಲ ಈ ಪ್ರಕೃತಿ ನಮ್ಮದಲ್ಲ !! ನಮ್ಮದು ಅಂತ ನಮ್ಮ ಜೊತೆಇರೋದು, ಉಳಿಯೋದುಕೇವಲ ನಂಬಿಕೆ – ಸ್ನೇಹ ಮಾತ್ರ ಎಲ್ಲರಿಗೂ ಆ ಭಗವಂತ ಒಳ್ಳೆಯದು ಮಾಡಲಿ.2023 ಹೊಸ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಹುಟ್ಟು ನಮ್ಮದಲ್ಲ, ಸಾವು ನಮ್ಮದಲ್ಲ !ಭೂಮಿ ನಮ್ಮದಲ್ಲ ಈ ಪ್ರಕೃತಿ ನಮ್ಮದಲ್ಲ !! ನಮ್ಮದು ಅಂತ ನಮ್ಮ ಜೊತೆಇರೋದು, ಉಳಿಯೋದುಕೇವಲ ನಂಬಿಕೆ – ಸ್ನೇಹ ಮಾತ್ರ ಎಲ್ಲರಿಗೂ ಆ ಭಗವಂತ ಒಳ್ಳೆಯದು ಮಾಡಲಿ.2023 ಹೊಸ

ಕಳೆದು ಹೋಗ್ತಾ ಇರೋ ಈ ವರ್ಷದಲ್ಲಿ ನಿಮ್ಮ ಜೀವನದಲ್ಲಿ ಏನೇ ಆಗಿದ್ರು ಅದಕ್ಕೆ ನೀವು ಒಂದು ಧನ್ಯವಾದ ಹೇಳಿ ಈ ಕಳೆದ ವರ್ಷ ನಿಮ್ಮ ಜೀವನದಲ್ಲಿ ಏಳು ಬೀಳು ಇರಬಹುದು ಅದು ಸಹಜ ಆದ್ರೆ

ಕರ್ನಾಟಕ ರಾಜ್ಯ ಇನ್ನು ನಾಲ್ಕೈದು ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ ಎದುರಿಸಲು ಸಿದ್ದವಾಗಿದೆ ಈಗಾಗಲೇ ರಾಜಕೀಯ ಪಕ್ಷಗಳು ತಂತ್ರಗಾರಿಕೆಗಳನ್ನು ರೂಪಿಸುವುತ್ತ ಅಖಾಡಕ್ಕೆ ಇಳಿದಿರುವುದು ಪ್ರಸ್ತುತ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಸಮಾವೇಶಗಳನ್ನು,ರ್ಯಾಲಿಗಳನ್ನು ನೋಡಿದರೆ ತಿಳಿಯುತ್ತದೆ. ಚುನಾವಣೆ ನಡೆಯಲು

ಪುರಾತನ ಕಾಲದಿಂದಲೂ ಹಿಂದೂ ಧರ್ಮದಲ್ಲಿ ಬ್ರಾಹ್ಮಿ ಮುಹೂರ್ತವು ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಸಾಮಾನ್ಯವಾಗಿ ಧ್ಯಾನ,ಪೂಜೆ ಅಥವಾ ಇತರೇ ಯಾವುದೇ ಧಾರ್ಮಿಕ ಆಚರಣೆಗಳಿಗೆ ಕೂಡಾ ಸಾಂಪ್ರದಾಯಿಕವಾಗಿ ಈ ಮುಹೂರ್ತವೇ ಸೂಕ್ತವೆಂದು ಪರಿಗಣಿಸಲಾಗುತ್ತದೆ ಹಾಗಾದರೆ ಬ್ರಾಹ್ಮಿ
ಸಕ್ಕರೆ ಬೆಲ್ಲನಂಗ ನನ್ನವ್ವ ಕರೀತಾಳೆಸಿಹಿಯಾದ ಮಾತಿನಲ್ಲಿ ಮಾತನಾಡುತ್ತಾಳೆನನ್ನಲ್ಲಿರುವ ಅಂಧಕಾರವನ್ನು ತೊಲಗಿಸ್ತಾಳೆನನ್ನವ್ವ ಹಡೆದವ್ವ ಅಮ್ಮನ ಪ್ರೀತಿ ಅಪ್ಪುಗೆಯ ಮಮತೆನನ್ನವ್ವ ತಾಯಿ ಮಡಿಲಿನಲ್ಲಿನಾ ಕಾಣೆಲಲನೆ ಪಾಲನೆ ಪೋಷಣೆ ಮಾಡುತಜ್ವಾಕಿ ಜತನ ಮಾಡಿದಳುನನ್ನವ್ವ ಹಡೆದವ್ವ ಏಳು ಸುತ್ತಿನ ಕೋಟೆಯಸುತ್ತಿ
ತಿಳಿಯದೆಕುಗ್ಗಿದೆ ನನ್ನ ಮನಸ್ಸುಯಾವುದುತಪ್ಪು ಸರಿ ಎಂದು ಮೌನವಾಗಿಕುಗ್ಗಿದೆ ನನ್ನ ಮನಸ್ಸುನಿನ್ನ ಎದುರು ಮಾತುವ್ಯರ್ಥವೆಂದನಿಸಿದಾಗ ವಂಚನೆಯಲ್ಲಿಕುಗ್ಗಿದೆ ನನ್ನ ಮನಸ್ಸುನಿನ್ನ ನಾಟಕೀಯಮಾತುಗಳ ಅರಿಯದೇ ದಿಕ್ಕಿಲ್ಲದೆಕುಗ್ಗಿದೆ ನನ್ನ ಮನಸ್ಸುಸೋತು ಬಿದ್ದೇನೆ ದಾರಿಕಾಣದ ಜೀವನದೊಳಗೆ -ರತ್ನಾಹೊನ್ನನಾಯಕನಹಳ್ಳಿ
ನಾ ಮೆಚ್ಚಿದ ಹುಡುಗಮಲೆನಾಡಿನ ಚೆಲುವರಾಮನ ಅವತಾರನನ್ನ ಹುಡುಗ ನಿನ್ನ ತೋಳಲ್ಲಿಬಂದಿಯಾಗುವ ಅಸೆಪ್ರಿಯತಮಮಲೆನಾಡಿನ ಸುಂದರಾನೇ ಕೇಳುವೆಯಾಸಾವಿರವಿದೆ ಮಾತುಗಳುಒಮ್ಮೆ ಬರುವೆಯಾಸನಿಹಕ್ಕೆ ಗೆಳೆಯ ನೀ ಬಿಟ್ಟು ಹೋದನೆನಪುಗಳುಕನಸಾಗಿ ಕಾಡಿಸಿದೆಗೋಳು ಹಿಡಿಸಿದ ಹೃದಯಕ್ಕೆ ಮತ್ತೆ ಕಾಡುವೆ ನೀನುತಿರುಗಿ ನೋಡದೆ ಹೋಗಿನಿನ್ನ

ರಾಣೇಬೆನ್ನೂರು:ನಮ್ಮ ಉತ್ತರ ಕರ್ನಾಟಕದ ಏಲಕ್ಕಿ ಕಂಪಿನ ನಗರಿ ಎಂದು ಖ್ಯಾತಿ ಹೊಂದಿರುವ ಹಾವೇರಿ. ಜಿಲ್ಲಾ ಕೇಂದ್ರ ಸ್ಥಾನವಾದ ಹಾವೇರಿ ನಗರದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಜಿಲ್ಲೆಯ ಜನತೆಯ ಸೌಭಾಗ್ಯ. ಜನವರಿ ತಿಂಗಳ 6, 7,
ಅಡುಗೆ ಮನೆಯಿಂದ ಸೆರಗನ್ನು ಗಟ್ಟಿಯಾಗಿ ಹಿಡಿದು ಸರ ಸರ ಹೊರನಡೆದ ಮನೆ ಕೆಲಸದ ನಿರ್ಮಲಳನ್ನು ಆ ಮನೆಗೆ ಹೊಸದಾಗಿ ಬಂದಿದ್ದ ಸೊಸೆ ಅನುಮಾನದಿಂದ ನೋಡುತ್ತಾಳೆ. ಮಾರನೆಯ ದಿನವೂ ಮನೆಕೆಲಸದವಳು ಎಲ್ಲಾ ಕೆಲಸ ಮುಗಿಸಿ ಹೋಗುವಾಗ
ವಕೀಲ ನಾಗನಗೌಡ ಪಾಟೀಲರುಗುರುತಿಸಿಕೊಂಡವರು. ಸಹಕಾರಿ ಕಾಯ್ದೆಗಳಿಗೆ ಸಂಬಂಧಿಸಿದ ಬ್ಯಾಂಕ್ಗಳ ಕೇಸುಗಳನ್ನು ನಡೆಸುವುದಲ್ಲಿ ನಿಪುಣರು ಅವರು. ಕಠಿಣ ಪರಿಶ್ರಮದಿಂದ ಮೇಲೆ ಬಂದು ಹಣ ಸಂಪಾದಿಸಿದರು. ಯಾವ ದುರಭ್ಯಾಸಕ್ಕೂ ಕೈಹಾಕದ ಕಾರಣ, ಬೆಂಗಳೂರಿನ ಬಸವನಗುಡಿಯಲ್ಲಿ ದೊಡ್ಡದಾದ ಬಂಗಲೆಯನ್ನೂ
Website Design and Development By ❤ Serverhug Web Solutions