
ನಿಜ ದೈವ ವೀರಭದ್ರ
ಭದ್ರಕಾಳಿ ಪತಿಯೇ ಶ್ರೀ ವೀರಭದ್ರನೆಶ್ರೀ ನಿಡಗಲ್ಲು ಕ್ಷೇತ್ರದಲಿ ನೆಲೆಸಿಹನೆನಂಬಿ ಬಂದ ಭಕ್ತರನು ಸಲಹುವವನೆಜಗದ ಒಡೆಯ ನೀನು ನಿಜ ದೇವನೆ. ನೊಂದು ಬಂದಿರುವೆ ವರವ ಬೇಡುತಕಡು ಕಷ್ಟಗಳ ದೂರ ದೂಡು ಎನ್ನುತನಂಬಿ ಬಂದಿಹೆನು ನನ್ನ ಹರಕೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಭದ್ರಕಾಳಿ ಪತಿಯೇ ಶ್ರೀ ವೀರಭದ್ರನೆಶ್ರೀ ನಿಡಗಲ್ಲು ಕ್ಷೇತ್ರದಲಿ ನೆಲೆಸಿಹನೆನಂಬಿ ಬಂದ ಭಕ್ತರನು ಸಲಹುವವನೆಜಗದ ಒಡೆಯ ನೀನು ನಿಜ ದೇವನೆ. ನೊಂದು ಬಂದಿರುವೆ ವರವ ಬೇಡುತಕಡು ಕಷ್ಟಗಳ ದೂರ ದೂಡು ಎನ್ನುತನಂಬಿ ಬಂದಿಹೆನು ನನ್ನ ಹರಕೆ

ಆಚರಿಸುತ್ತಿದ್ದೇವೆ ನಾವುಎಪ್ಪತ್ತೊಂಬತ್ತನೆಯಸ್ವಾತಂತ್ರ್ಯ ದಿನೋತ್ಸವ, ಹೋರಾಟ, ತ್ಯಾಗ, ಬಲಿದಾನಗಳೇ, ನಮ್ಮಅಸ್ತ್ರಗಳು, ಪಡೆದೆವು ನಾವುಅಂತೂ ಸ್ವಾತಂತ್ರ್ಯ,ಕಳೆದುಕೊಂಡೆವು ಸ್ವತಂತ್ರ! ಸ್ವಾತಂತ್ರ್ಯವೆಂದರೇನು?ತಿಳಿದೆವು ನಾವು ಸ್ವೇಚ್ಛಾಚಾರಅಂತೆಯೇ ಎಲ್ಲೆಡೆ ಈಗ ಭ್ರಷ್ಟಾಚಾರ! ಸ್ವಾತಂತ್ರ್ಯ ಸಿಕ್ಕಿತೆಂದುಸಂತೋಷ ಪಡೋಣವೇ,ಸ್ವತಂತ್ರ ಕಳೆದುಕೊಂಡೆವೆಂದುದುಃಖಿಸೋಣವೇ? ಏರುತಿದೆ ನೋಡಿಲ್ಲಿ ಧ್ವಜ,ಕೇಸರಿ, ಬಿಳಿ,

ಕಾಲದ ಗಾಳಿ ತಂದುಕೊಟ್ಟಿದೆ ನಾಳೆಯ ಹೊನಲು,ತ್ರಿವರ್ಣ ಧ್ವಜದ ಹೊಳೆಯಲಿ ಹೊಮ್ಮಿದೆ ಕಿರಣ,ರಕ್ತದ ಹನಿಯಲ್ಲಿ ಬರೆದಿದೆ ಹೋರಾಟದ ಕಥೆ,ಶೌರ್ಯದ ಶಿಲೆಯಲ್ಲಿ ಮೊಳಗಿದೆ ಜಯಘೋಷದ ಧ್ವನಿ. ಆಕಾಶದಲಿ ನೃತ್ಯಿಸುವ ತ್ರಿವರ್ಣ ಪತಾಕೆ,ಗಾಳಿಯಲಿ ತೇಲುವದು ಅಹಂಕಾರವಲ್ಲ — ಗೌರವ,ನೂರಾರು

ಗುಲಾಮಗಿರಿಗೆ ನೊಂದಿದ್ದ ಆ ದಿನಸಿಡಿದೆದ್ದು ನಿಂತಿತ್ತು ಎಲ್ಲರೊಳ ಮನರೋಷಾವೇಷದಿ ಹೋರಾಡಿದ ಜನಕೊನೆಗೂ ದಕ್ಕಿತು ಸ್ವಾತಂತ್ರ್ಯ ಸುದಿನ. ಅನೇಕ ದೇಶ ಭಕ್ತರ ಹೋರಾಟಪಿಂಗಳಿ ವೆಂಕಯ್ಯನ ಬಾವುಟಶುರುವಾಯ್ತು ಎಲ್ಲೆಡೆ ಹಾರಾಟಭರತವಾಯ್ತು ವಿಹಂಗಮ ನೋಟ. ಹರಿಸಿ ಹಲವಾರು ಮಹಾತ್ಮರು

ಅದೇಕೋ ಬಾನಿನ ಬೆಳಕು ಕಾಣೆಯಾಗಿತ್ತುಸೂರ್ಯ ಮೋಡದ ಮುಸುಕಿನಲ್ಲಿ ಎಲ್ಲೋ ಮಾಯವಾಗಿದ್ದಕಪ್ಪು ಮೋಡ ದಟ್ಟಣೆ ಆವರಿಸಿತ್ತುಪ್ರಕೃತಿಯೇ ಮಬ್ಬಾಗಿ ಕಳೆಗುಂದಿತ್ತುತಂಪು ತಂಗಾಳಿ ಏಕೋ ಜೋರಾಗಿತ್ತು ಧರೆಯ ಬಿಸಿಗೆ ತಂಪೆರೆಯಲು ಅಂಬರ ಸಜ್ಜಾಗಿತ್ತುನೀಲಿ ಗಗನದಿ ಬಿತ್ತೊಂದು ಹನಿ ಭೂಮಿ

” ನಮ್ಮ ನಾಡಿನ ಜನ ಇಡೀ ವಿಶ್ವದ ಪತ್ರಿಕೆಗಳನ್ನು ಇರುವಲ್ಲಿಯೇ ನೋಡಬೇಕು ಹಾಗೂ ನಮ್ಮ ಕನ್ನಡ ನಾಡಿನ ಪತ್ರಿಕೆಗಳು ವಿಶ್ವವೆಲ್ಲಾ ನೋಡಬೇಕು ” : ಕನ್ನಡ ಅಭಿಮಾನಿ, ಶಾಲಾ ಶಿಕ್ಷಕ ಹಾಗೂ ಪತ್ರಿಕಾ ಸಂಗ್ರಹಕಾರ

ನೀನು ನನ್ನಲ್ಲಿ ಪ್ರೀತಿಯ ಭಿಕ್ಷೆಯ ಬೇಡಿದೆನಾ ಮದುವೆಯಾಗಿ ಎರಡು ಮಕ್ಕಳ ಹಡೆದಿದ್ದೆ!ಇತ್ತ ಗಂಡನ ಮನೆಗೆ ಕೆಲಸದ ಹಾಳಾಗಿದ್ದೆಅತ್ತ ನಿನ್ನ ಮನಸಿನ ರಾಣಿಯಾಗಿ ಮೆರೆದೆ!! ಯಾವ ಜನ್ಮದ ಋಣವೋ ನಾನು ಕಾಣೆನಮ್ಮಿಬ್ಬರ ಅನುಬಂಧದ ಪ್ರೀತಿ ಮೇಲಾಣೆ!ನಾ

“ಭೇರ್ಯ ರಾಮ್ ಕುಮಾರ್” ಈ ಹೆಸರು ಎಲ್ಲರಿಗೂ ಚಿರಪರಿಚಿತ!. ಇವರು ಪತ್ರಕರ್ತರಾಗಿ, ಲೇಖಕರಾಗಿ, ಸಂಘಟಕರಾಗಿ, ಮುಖ್ಯವಾಗಿ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ಕೂಡ ಆಸಕ್ತಿ ವಹಿಸಿ, ಪುಸ್ತಕಗಳನ್ನು ಕೂಡಾ ಬರೆದು, ಅನೇಕ ಕವಿಗೋಷ್ಠಿಗಳನ್ನು ಹಮ್ಮಿಕೊಂಡು ಹೊಸ

ಮಗ ಉಂಡರೆ ಕೇಡಿಲ್ಲ,ಮಳೆ ಬಂದರೆ ಕೇಡಿಲ್ಲ,ಇದು ಅಂದಿನ ಅನುಭವಾಮೃತ,ಮಗ ಉಂಡರೂ ಕೇಡು ತಪ್ಪಲಿಲ್ಲ,ಮಳೆ ನಿಂತರೂ ಕೇಡು ತಪ್ಪಲಿಲ್ಲ!ಇದು ಈ ದಿನದ ಸುಭಾಷಿತ…

ಮುಸುಕಿದ ಚಂದಿರಮುನಿಸಿನ ತೆರೆಯಲಿಬಿಕ್ಕಳಿಸಿದ ಓಳಗೊಳಗೆತನ್ನ ಗಡುವು ಮುಗಿಯಿತೆಂದು ಒಂದು ದಿನ ಗೈರಾದಒಡಲಾಳದ ನೋವು ನುಂಗಿಮೋಡದ ಮರೆಯಲಿಬೆಳಕಿನೊಂದಿಗೆ ತಕರಾರು ಮಾಡಿ ಭಯಾನಕ ಕಥೆ ಹುದುಗಿಆ ರಾತ್ರಿಯೊಳಗೆಆತಂಕದ ಛಾಯೆಯಲಿ ತಾರೆಗಳುಚಡಪಡಿಕೆಯ ಹೊತ್ತು ಆಗುಂತಕರ ಹಾವಳಿಸಂಚಿನ ಮಂಜಲಿತೊಳಲಾಟದ ಬೇಗೆಬೆಳಕಿನ
Website Design and Development By ❤ Serverhug Web Solutions