
ಶೀರ್ಷಿಕೆ : ಜ್ಞಾನ ಕೋಶ
ವೆಂಕಟಪ್ಪ ಸೀತಮ್ಮರ ಸುಪುತ್ರರುಹೇಮಾವತಿಯ ಹೃದಯ ಪ್ರಿಯರುರಾಮಕೃಷ್ಣ ಪರಮಹಂಸರ ಶಿಷ್ಯರುಕುಪ್ಪಳ್ಳಿಗೆ ಹೆಸರು ತಂದ ಮಹಾತ್ಮರು. ಇಂಗ್ಲಿಷ್ ಭಾಷೆಯ ಅಧ್ಯಾಪಕಕನ್ನಡ ಸಾಹಿತ್ಯ ಬೆಳೆಸಿದ ಜನಕಬೆರೆಸಿ ಕಲ್ಪನಾ ಭಾವ ಶೃಂಗಾರರಚಿಸಿದರು ಜ್ಞಾನದ ಭಂಡಾರ. ಜಗವು ಮೆಚ್ಚಿದ ಯುಗದ ಕವಿಮೊದಲ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ವೆಂಕಟಪ್ಪ ಸೀತಮ್ಮರ ಸುಪುತ್ರರುಹೇಮಾವತಿಯ ಹೃದಯ ಪ್ರಿಯರುರಾಮಕೃಷ್ಣ ಪರಮಹಂಸರ ಶಿಷ್ಯರುಕುಪ್ಪಳ್ಳಿಗೆ ಹೆಸರು ತಂದ ಮಹಾತ್ಮರು. ಇಂಗ್ಲಿಷ್ ಭಾಷೆಯ ಅಧ್ಯಾಪಕಕನ್ನಡ ಸಾಹಿತ್ಯ ಬೆಳೆಸಿದ ಜನಕಬೆರೆಸಿ ಕಲ್ಪನಾ ಭಾವ ಶೃಂಗಾರರಚಿಸಿದರು ಜ್ಞಾನದ ಭಂಡಾರ. ಜಗವು ಮೆಚ್ಚಿದ ಯುಗದ ಕವಿಮೊದಲ
ಕನ್ನಡ ನಾಡು ಕಂಡ ಶ್ರೇಷ್ಠ ಸಾಹಿತಿ,ರಾಷ್ಟ್ರ ಕವಿ ,ಸಾಹಿತ್ಯ ಲೋಕದ ಧ್ರುವತಾರೆ, ಮಾನವೀಯತೆಯ ಸಂದೇಶವನ್ನು ವಿಶ್ವಕ್ಕೆ ಸಾರಿದ ಮೇಧಾವಿ, ಕರುನಾಡಿನ ಹೆಮ್ಮೆಯ ಪುತ್ರ ಕುವೆಂಪುರವರು ಈ ನಾಡು ಕಂಡ ಪ್ರಗತಿಪರ ಸಾಹಿತಿ ಎಂದೇ ಪ್ರಖ್ಯಾತರಾಗಿದ್ದವರು.ಕುವೆಂಪುರವರು
ಜಗತ್ತು ಕಂಡ ಶ್ರೇಷ್ಠ ಅರ್ಥಶಾಸ್ತ್ರಜ್ಞರು,ಭಾರತ ದೇಶಕ್ಕೆ ಎರಡು ಬಾರಿ ಪ್ರಧಾನಮಂತ್ರಿಗಳಾಗಿ ಯಶಸ್ವೀ ಆಡಳಿತ ನಡೆಸಿದ ಧೀಮಂತ ನಾಯಕರು,ಮುಕ್ತ ಆರ್ಥಿಕ ನೀತಿಯ ಮೂಲಕ ಭಾರತದ ಆರ್ಥಿಕತೆಗೆ ನವ ಚೈತನ್ಯ ನೀಡಿದ, ಐಟಿ – ಬಿಟಿ ಕ್ರಾಂತಿಗೆ
ಅವನು ಆಂಜನೇಯನ ಭಕ್ತ!ಪ್ರತಿ ಶನಿವಾರ ಅವನ ಮೈಯಲ್ಲಿ ಆಂಜನೇಯಸ್ವಾಮಿ ಬರ್ತಾನಂತೆ…ಅವನು… ಅವನು ವಿಚಿತ್ರವಾಗಿ ಕುಣಿಯುತ್ತಿದ್ದಾನೆ.ಅದೇನೇನೋ ಹೇಳುತ್ತಾ ಮಂಗನಂತೆ ಅತ್ತಿಂದಿತ್ತ ಜಿಗಿದಾಡುತ್ತಿದ್ದಾನೆ.ಭಕ್ತರು ಭಕ್ತಿಯ ಪರಾಕಾಷ್ಠೆ ತಲುಪಿದ್ದಾರೆ.ಪರಮ ಭಕ್ತಿಯಿಂದ ಅಡ್ಡ ಬಿದ್ದು ಕೈಜೋಡಿಸಿ ಅವನ ಕಾಲಿಗೆ ನಮಸ್ಕರಿಸುತ್ತಿದ್ದಾರೆ.
ಹಸಿವಿಲ್ಲದುಣ ಬೇಡ ಹಸಿದುಮತ್ತಿರ ಬೇಡ ಬಿಸಿಗೂಡಿತಂಗುಳ ಬೇಡ ವೈದ್ಯನ ಬೆಸೆಸಲೆ ಬೇಡ ಸರ್ವಜ್ಞ” ಸರ್ವಜ್ಞನ ಈ ವಚನ ಹಳೆಯದು ಆದರೂ ಅರ್ಥ ವಾಸ್ತವಕ್ಕೂ ಅನುಗುಣವಾಗಿದೆ. ಭಾರತೀಯರಿಗೆ ಬಿರಿಯಾನಿಯ ಪರಿಚಯ ಅಗತ್ಯವಿಲ್ಲ. ಕಾಲಗಳು ಉರುಳಿದರೂ ಸಸ್ಯಾಹಾರದಲ್ಲಿ
ರಾಜ್ಯ ಸರ್ಕಾರದ ಮನವಿಯ ಹಿನ್ನೆಲೆಯಲ್ಲಿ ತೊಗರಿ ಮತ್ತು ಕಡಲೆಯನ್ನು ಬೆಂಬಲ ಬೆಲೆಯಡಿ ಖರೀದಿ ಮಾಡಲು ಕೇಂದ್ರ ಸರ್ಕಾರ ಸಮ್ಮತಿಸಿದೆ ಎಂದು ಕೃಷಿ ಸಚಿವರಾದ ಶಿವಾನಂದ್ ಪಾಟೀಲರು ತಿಳಿಸಿದ್ದಾರೆ. ಪ್ರತಿ ಕ್ವಿಂಟಲ್ ತೊಗರಿಗೆ 7.550/- ರೂ
ಮನಸುಗಳು ಎರಡು ಸ್ವಚ್ಚಂದ ಬೆರೆತುಒಳ ಭಾವನೆಯ ಸೂಕ್ಷ್ಮತೆಯ ಅರಿತುಪ್ರೀತಿ ಪ್ರೇಮ ವೇದನೆಗೆ ಮನಸೋತುಅಣಿಯಾಗುವುದೇ ದಾಂಪತ್ಯ ಜೀವನ. ಕೊಟ್ಟು ತೆಗೆದು ಪ್ರೀತಿಯ ಭಾವನೆಇಟ್ಟು ನಡೆದು ಸಂಬಂಧದ ಸಹನೆಇಬ್ಬರೂ ಅರಿತು ಒಳಗಿನ ವೇದನೆಸಾಗುವುದೇ ಗಟ್ಟಿ ದಾಂಪತ್ಯ ಜೀವನ.
ಏನನ್ನು ಯೋಚಿಸುತ್ತಿರುವೆನು.ಮನಬಂದಂತೆ ಗೀಚುತ್ತಿರುವೆನು.ಕಣ್ಣು ಮುಚ್ಚಿ ಹೊಸ ಕನಸು ಕಾಣುತ್ತಿರುವೆನು.ಕವಿಯಾಗಲು ಹಾತೊರೆಯುತ್ತಿರುವೆನು. ಬೆಳದಿಂಗಳ ರಾತ್ರಿಯಲ್ಲಿ.ಸೂರ್ಯನು ಇಲ್ಲದ ಸಮಯದಲ್ಲಿ.ಚಂದ್ರನು ಬಂದ ಆ ಗಳಿಗೆಯಲ್ಲಿ.ನಕ್ಷತ್ರ ಪುಂಜಗಳು ಎಷ್ಟು ಅಲ್ಲಿ. ಮುಂಜಾನೆಯದ್ದು ಕೋಳಿ ಕೂಗುವ ವೇಳೆಯಲ್ಲಿ.ಸೂರ್ಯನ ಬಿಸಿಲು ನೆತ್ತಿಗೆ ಬಂದಾಗ
ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ ಬಿದ್ದಿದೆ. ಸಮ್ಮೇಳನದಲ್ಲಿ ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿಗೆ 5 ಪ್ರಮುಖ ನಿರ್ಧಾರಗಳು ಕೈಗೊಂಡಿರುವುದು ಸ್ವಾಗತಾರ್ಹ. ಸಮ್ಮೇಳನದಲ್ಲಿ ಸಾವಿರಾರು ಜನ ಕನ್ನಡಾಭಿಮಾನಿಗಳು, ಸಾಹಿತ್ಯಾಸಕ್ತರು, ಪುಸ್ತಕ
ಸುಮಾರು ನಾಲ್ಕು ದಶಕದ ಕಾಲ ರಾಜಕಾರಣದಲ್ಲಿ ಅಜಾತ ಶತ್ರುವೆಂದೇ ಖ್ಯಾತಿ ಪಡೆದ ಅಭಿವೃದ್ಧಿಯ ಹರಿಕಾರ, ದೇಶ ಕಂಡ ಹಿರಿಯ ರಾಜಕೀಯ ಮುತ್ಸದ್ದಿ, ವಿಶ್ವ ಕಂಡ ಧೀಮಂತ ನಾಯಕ ಎಂದೇ ಪ್ರಸಿದ್ಧಿ ಪಡೆದವರು ದಿವಂಗತ ಅಟಲ್
Website Design and Development By ❤ Serverhug Web Solutions