
ಅಸತಿ !
“ನೀನು ಹೇಳಿದಂತೆ ನೆನ್ನೆ ರಾತ್ರಿ ಊಟದಲ್ಲಿ ಅದನ್ನು ಬೆರೆಸಿ ತಿನಿಸಿದೆ. 20 ದಿನಗಳ ನಂತರ ನನ್ನ ಗಂಡ ಸತ್ತೋಗ್ತಾನ? ನೀನು ನನ್ನವನಾಗತಿಯ ಕರಿಯ? “ಅಸತಿಯೊಬ್ಬಳ ಈ ಪ್ರಶ್ನೆಗೆ ಕರಿಯ-“ಇಲ್ಲ ಸತ್ತಹೋಗಲ್ಲ. ಯಾಕೆ ಅಂತ ಇನ್ಮುಂದೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
“ನೀನು ಹೇಳಿದಂತೆ ನೆನ್ನೆ ರಾತ್ರಿ ಊಟದಲ್ಲಿ ಅದನ್ನು ಬೆರೆಸಿ ತಿನಿಸಿದೆ. 20 ದಿನಗಳ ನಂತರ ನನ್ನ ಗಂಡ ಸತ್ತೋಗ್ತಾನ? ನೀನು ನನ್ನವನಾಗತಿಯ ಕರಿಯ? “ಅಸತಿಯೊಬ್ಬಳ ಈ ಪ್ರಶ್ನೆಗೆ ಕರಿಯ-“ಇಲ್ಲ ಸತ್ತಹೋಗಲ್ಲ. ಯಾಕೆ ಅಂತ ಇನ್ಮುಂದೆ
ಮುರಳಿಯ ಕ್ಷಣಿಕ ಸುಖಕ್ಕಾಗಿ ಆಕರ್ಷಿತಳಾಗಿ ಭಾರತಿ ಆ ದಿನ ಎಲ್ಲವನ್ನೂ ಮರೆತು ಕಣ್ಣಿದ್ದರೂ ಕುರುಡಾಗಿದ್ದಳು.ಸಿನಿಮಾ, ಪಾರ್ಕು, ಪಾರ್ಟಿ…. ಅಂತ ಮನಸ್ಸು ಬಂದ ಕಡೆ ತಿರುಗುತ್ತಾ ಮುರಳಿ ಜೊತೆ ಎಂಜಾಯ್ ಮಾಡಲಾರಂಭಿಸಿದಳು ಭಾರತಿ.ಕಳ್ಳ ಬೆಕ್ಕು ಕಣ್ಣು
ಅವಳು ಮಾತಾಡಿದರೆ ಕೋಗಿಲೆ ವಸಂತ ರಾಗ ಹಾಡಿದಂತೆ…ಅವಳು ನಕ್ಕರೆ ಮುತ್ತಿನ ಹರಳು ಉದುರಿದಂತೆ!ಅವಳ ನಡಿಗೆ… ಹಂಸನಡಿಗೆ!ಅವಳು ನಡೆದುಕೊಂಡು ಬರುತ್ತಿದ್ದರೆ ಬೆಳದಿಂಗಳು ಚಲಿಸಿಕೊಂಡು ಬಂದಂತೆ ಭಾಸವಾಗುತ್ತದೆ.ಎಂತಹ ಅದ್ಭುತ ಸೌಂದರ್ಯ ಅವಳದು!ಪದಗಳಲ್ಲಿ ವರ್ಣಿಸಲಾಗದಂತಹ ಅತ್ಯದ್ಭುತ ಸೌಂದರ್ಯವಳದು!ಸೃಷ್ಟಿಯ ಇನ್ನೊಂದು
“ಬಲಭದ್ರ…”“ಹೇಳಿ ಮೇಡಂ…”“ನನ್ನ ಗಂಡನ ಎದುರಿಗಷ್ಟೇ ನಾನು ನಿನಗೆ ಮೇಡಂ. ನಾನೀಗ ಕೇವಲ ನಿನ್ನ ಸಾವಿತ್ರಿ.. ಸಾವಿತ್ರಿ ಅಂತ ಹೆಸರು ಹಿಡಿದು ಮಾತಾಡು ಬಲಭದ್ರ ಪರ್ವಾಗಿಲ್ಲ.”“ಅದೇನು ಅಂತ ಹೇಳು ಸಾವಿತ್ರಿ.”“ನನ್ನ ನಾದಿನಿ ನವ್ಯಳ ಹೆಸರಿನಲ್ಲಿ ಐದು
ಅಂದು ಪ್ರೇಮಿಗಳು ದಂಪತಿಗಳಾಗಿದ್ದರು.ದಂಪತಿಗಳು ಬೆಚ್ಚಿಬಿದ್ದರು!ಗೂಂಡಾಗಳು ನುಗ್ಗಿದರು!ಅಮರ್ ಗುಂಡಗಳ ಜೊತೆ ಕೆಲ ಸಮಯ ಫೈಟ್ ಮಾಡಿದನು.ಕೊನೆಗೆ ಸೋತಿದ್ದನು.ಚಾಕು ವಾರ್ ಮಾಡಿದರು.ಜ್ಯೋತಿ ಹೌಹಾರಿ ಅರಚಿದಳು.ಕಾಮ ಪಿಪಾಸಿ ಗುಂಡಾಗಳು ಸಾಮೂಹಿಕ ಅತ್ಯಾಚಾರವೆಸಗಿ ಜಾಗ ಖಾಲಿ ಮಾಡಿದರು.ತುಂಬ ಹೊತ್ತಿನ ನಂತರ
ಪ್ರತ್ಯಕ್ಷ ಕಂಡರೂ ಪ್ರಾಮಾಣಿಸಿ ನೋಡದೆಚಾಡಿ ಮಾತನು ಕೇಳುತ ಚಾಚೂ ತಪ್ಪದೆಹಿರಿಯರ ಬುದ್ಧಿಯ ಮಾತಿಗೆ ತಲೆ ಬಾಗದೆಸಾಗುತಿಹರು ಮನದಿ ಅಜ್ಞಾನವಿರಿಸಿ. ಸ್ವಾರ್ಥ ಸಾಧನೆಗೆ ಪರರ ಬಲಿ ಕೊಟ್ಟುಮಾನ ಮರ್ಯಾದೆ ಎಲ್ಲವನ್ನೂ ಬಿಟ್ಟುಗೋಮುಖ ವ್ಯಾಘ್ರದ ವೇಷ ತೊಟ್ಟುನಡೆದಿಹರು
ಸಂಬಂಧಗಳ ಕಳಚುತ ನಮ್ಮ ಹಿತಕ್ಕಾಗಿದಾಯಾದಿಗಳನು ದೂರವಿರಿಸಿ ಆಸ್ತಿಗಾಗಿಬೇರೊಬ್ಬರ ತುಳಿದು ತಮ್ಮಯ ಏಳಿಗೆಗಾಗಿಜನತೆ ಮುಂದಾಗಿದೆ ಸ್ವಾರ್ಥ ಸಾಧನೆಗಾಗಿ. ಹಚ್ಚಿಕೊಂಡು ಹಗಲುಗನಸಿನ ಬಯಕೆಕೆಡಿಸಿಕೊಂಡು ನಮ್ಮೊಳಗಿನ ನಡವಳಿಕೆಕಳೆದುಕೊಂಡು ನಮ್ಮ ನಮ್ಮಲ್ಲೇ ನಂಬಿಕೆಆಯಸ್ಸು ಇಳಿದಿದೆ ಈಗ ವರ್ಷ ಐವತ್ತಕ್ಕೆ ಹಚ್ಚುತ
ಇತ್ತೀಚೆಗೆ ಒಂದು ಸುದ್ದಿಯನ್ನು ಓದುತ್ತಿದ್ದೆ,ಒಬ್ಬ ಯುವಕ ದಿಢೀರ್ ಅಂತ ಸಾವಿಗೀಡಾದ ಸುದ್ದಿಯದು; ಏನಾಗಿದ್ದಿರಬಹುದೆಂದು ತಕ್ಷಣ ಕೊಟ್ಟಿರುವ ಲಿಂಕ್ ಒತ್ತಿ ಸುದ್ದಿಯ ಕಡೆಗೆ ಕಣ್ಣಾಡಿಸಿದೆ, ಈಡೀ ಬರಹವನ್ನು ಓದಿದರೂ ಸಾವಿನ ಬಗ್ಗೆ ಸ್ಪಷ್ಟತೆ ಸಿಗಲಿಲ್ಲ, ಅಫ್
ಮಹಾರಾಷ್ಟ್ರ:ಪುಣೆಯ ಸಾಹಿತಿ ಶ್ರೀಮತಿ ಹೇಮಾ ಧೀ. ಮಳಗಿ ಅವರ ಹೃದಯಾ ಕಾದಂಬರಿಯನ್ನು ಪುಣೆಯಲ್ಲಿ ನಮ್ಮವರು ಕನ್ನಡ ಬಳಗದ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಜಯಂತ್ ಕಾಯ್ಕಿಣಿ ಲೋಕಾರ್ಪಣೆ ಮಾಡಿದರು. ಹೃದಯಾ ಕಾದಂಬರಿಯು ಶ್ರೀಮತಿ
ಮನುಷ್ಯರ ಸಂಬಂಧಗಳು ಈರುಳ್ಳಿಇದ್ದ ಹಾಗೆ. ಅದು ಆಗಾಧವಾದ, ನಂಬಿಕೆ ಕಾಳಜಿ ಮತ್ತು ಪ್ರೀತಿ ಎಂಬ ಹಲವು ನವಿರಾದ ಪದರಗಳನ್ನು ಹೊಂದಿರುತ್ತದೆ. ಆ ಪದರಗಳನ್ನು ಹೊರ ತೆಗೆಯುವಾಗ ಜಾಗ್ರತೆಯಿಂದ ನೋಡಿಕೊಳ್ಳಬೇಕು. ಆಗ ನಮಗೆ ಈರುಳ್ಳಿಯ ಸವಿಯಾದ
Website Design and Development By ❤ Serverhug Web Solutions