
ಇನ್ನೊಮ್ಮೆ ಉದಯ
62ನೇ ವಯಸ್ಸಿನಲ್ಲಿ ಶಾಂತಾರಾಮ್ ರಾವ್ ತಮ್ಮ ಮನೆಯ ಮುಂಭಾಗದ ಬಾಲ್ಕನಿಯಲ್ಲಿ ಕುಳಿತು, ಮೊಬೈಲ್ನಲ್ಲಿ ರಾಜಕೀಯ ವಿಡಿಯೋಗಳನ್ನು ವೀಕ್ಷಿಸುತ್ತಿದ್ದರು.ಒಂದು ಕಾಲದಲ್ಲಿ ಅವರು ಗೌರವಾನ್ವಿತ ಸರ್ಕಾರಿ ಅಧಿಕಾರಿಯಾಗಿದ್ದವರು. ಆದರೆ ಈಗ ಅವರ ದಿನಚರಿ ಚಿಕ್ಕದಾಗಿ ಬಿಟ್ಟಿತ್ತು. ಎದ್ದು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

62ನೇ ವಯಸ್ಸಿನಲ್ಲಿ ಶಾಂತಾರಾಮ್ ರಾವ್ ತಮ್ಮ ಮನೆಯ ಮುಂಭಾಗದ ಬಾಲ್ಕನಿಯಲ್ಲಿ ಕುಳಿತು, ಮೊಬೈಲ್ನಲ್ಲಿ ರಾಜಕೀಯ ವಿಡಿಯೋಗಳನ್ನು ವೀಕ್ಷಿಸುತ್ತಿದ್ದರು.ಒಂದು ಕಾಲದಲ್ಲಿ ಅವರು ಗೌರವಾನ್ವಿತ ಸರ್ಕಾರಿ ಅಧಿಕಾರಿಯಾಗಿದ್ದವರು. ಆದರೆ ಈಗ ಅವರ ದಿನಚರಿ ಚಿಕ್ಕದಾಗಿ ಬಿಟ್ಟಿತ್ತು. ಎದ್ದು

ವಿಚಾರ ಶಕ್ತಿಯು ಪ್ರತಿಯೊಂದು ಕೆಲಸಗಳನ್ನು ಹಗುರಗೊಳಿಸುತ್ತದೆ. ಇಂತಹ ವಿಚಾರ ಶಕ್ತಿಯು ಪತ್ರಿಕೋದ್ಯಮ ವಿಷಯ ಅಧ್ಯಯನ ಮಾಡುವುದರಿಂದ ಬರುತ್ತದೆ ಅಂತ ಹೇಳಿದರೆ ತಪ್ಪಲ್ಲ ಅಂತ ಅನಿಸುತ್ತದೆ. ಭಾರತದ ಪ್ರಥಮ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು

ಸಸ್ಯಾಸಕ್ತ ಮಿತ್ರ ರಮೇಶ್ ಎ. ಎಸ್. ಅವರ ಊರಾದ ಕಯ್ಯಾರು ಅಟ್ಟೆಗೋಳಿಯಲ್ಲಿ ಈ ಮರ ಬೃಹದಾಕಾರವಾಗಿ ಬೆಳೆದುನಿಂತು ಹೀಗೆ ರಾರಾಜಿಸುತಿತ್ತು ( ವಿಷಯ ಸ್ಪಷ್ಟತೆಗಾಗಿ ಹೂವಿನ ಚಿತ್ರ ಮಾತ್ರ ಅಂತರ್ಜಾಲದಿಂದ ). ಕದಂಬ ಮರದ

ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ನಿಮಿತ್ಯ ಲೇಖನ ಯೋಗ ಭಾರತದ ಸನಾತನ ಧರ್ಮದ ಕೊಡುಗೆಯಾಗಿದ್ದು ಮನುಷ್ಯ ಪರಿಪೂರ್ಣ ಆರೋಗ್ಯವಂತ ವ್ಯಕ್ತಿಯಾಗಲು ಯೋಗ ತುಂಬಾ ಸಹಕಾರಿಯಾಗಿದೆ. ಬಲವಾದ ಜೀವನ ಶೈಲಿ (life style) ಒತ್ತಡದ (stress life)

ಜೂನ್ ತಿಂಗಳಲ್ಲಿ ಬಂದು ಹೊರಟಿದೆ,ಯೋಗದ ಬೆಳಕು ನಮ್ಮ ದೇಶದಲ್ಲಿ. ದೇಹ ಮನಸ್ಸು ಒಟ್ಟಾಗಿ ಒಂದಾಗಿ,ಶಾಂತಿ, ಆರೋಗ್ಯ ನೆನೆಸಿಕೊಳ್ಳಿ. ಪ್ರತಿದಿನ ಯೋಗ ಅಭ್ಯಾಸ ಮಾಡಿ,ಜೀವನದಲ್ಲಿ ಬಾಳು ಸುಂದರಮಾಡಿ. ಬಾಳಿನ ಸವಾಲು ಹೀರಿಕೊಳ್ಳಲು,ಯೋಗವೇ ಶಕ್ತಿ, ಯೋಗವೇ ಮಾರ್ಗ.

ದೇಹವ ತೊಳೆಯುವುದು ನೀರಿನಿಂದ,ಮನವ ತೊಳೆಯುವುದು ಯೋಗಭ್ಯಾಸದಿಂದ.ಆರೋಗ್ಯವೇ ಭಾಗ್ಯ, ನೆಮ್ಮದಿ ನೀಡುವ ಯೋಗ,ಜೀವನವ ಸಾಕ್ಷಾತ್ಕಾರಗೊಳಿಸುವ ಮಾರ್ಗ. ಎಲ್ಲರೂ ಮಾಡೋಣ ಯೋಗಇದರಿಂದ ಮಾಯವಾಗುತ್ತೆ ರೋಗಇದರಿಂದ ಸಿಗುತ್ತೆ ಆರೋಗ್ಯವೇ ಮಹಾಭಾಗ್ಯಸ್ವಸ್ಥ ಸೌಂದರ್ಯಕ್ಕೆ ಬೇಕು ಯೋಗ ಎಲ್ಲರೂ ಮಾಡೋಣವೇ ಯೋಗನಮಗೆಲ್ಲರಿಗೂ

ಮೂಲತ: ಭಾರತದ ಕೊಡುಗೆಯಾದ ಯೋಗ – ವಿಶ್ವದಲ್ಲೇ ಅತ್ಯಂತ ಪ್ರಾಚೀನವಾದುದು, ಸುಮಾರು 5,000 ವರ್ಷಗಳಿಗೂ ಹಿಂದಿನ ವಿದ್ಯೆಯಾಗಿದ್ದು… ಓಂ ಅಸತೋಮ ಸದ್ಗಮಯ | ತಮಸೋಮ ಜ್ಯೋತಿರ್ಗಮಯ | ಮೃತ್ಯೋರ್ಮಾ ಅಮೃಂತಂಗಮಯ | ಓಂ ಶಾಂತಿ

ಅನೇಕರು ಡಿಜೆ ಸೌಂಡ್ ಸಿಸ್ಟಮ್ ನಿಂದ ತಮ್ಮ ಪ್ರಾಣವನ್ನು ಕಳೆದುಕೊಳ್ಳುವಘಟನೆಗಳು ದಿನನಿತ್ಯ ಅಲ್ಲಲ್ಲಿ ಕೇಳುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ಈ ದುರಂತವನ್ನು ಹೇಳತೀರದುಹೀಗೆ ಯುವಕರು ಹೃದಯಾಘಾತದಿಂದ ಕುಸಿದು ಬಿದ್ದು ಸಾಯುವುದು ಅತ್ಯಂತ ಸಾಮಾನ್ಯವಾಗುತ್ತಿದೆ.ಬಿಪಿ, ಶುಗರ್, ಹೃದಯ

ಒಂದು ದಿನ ಚಂದ್ರನು ಆರು ವರ್ಷದ ಮಗುವಿನ ಬಳಿ ಬಂದುಹೇ ಮಗುವೆ ಈ ಭೂಮಿಯ ಮೇಲೆ ನನಗಿಂತ ಸುಂದರವಾಗಿರುವ ಯಾರನ್ನಾದರು ನೀನು ನೋಡಿದ್ದೀಯಾ ಎಂದು ಕೇಳಿತು.ಆಗ ಮಗು ಹೌದು ನೋಡಿದ್ದೇನೆ ದಿನವೂ ನೋಡುತ್ತೇನೆ ಎಂದಿತು,

ಯೋಗ ಪುರಾತನ ಕಾಲದಿಂದಲೂ ಮನುಷ್ಯನಿಗೆ ಪ್ರಕೃತಿ ನೀಡಿದ ಅತ್ಯಂತ ಪ್ರಮುಖ ಮತ್ತು ಅತಿ ಮಹತ್ವಪೂರ್ಣವಾದ ಕೊಡುಗೆಯಾಗಿದೆ. ಇದು ಮನುಷ್ಯನನ್ನು ತನ್ನ ಜೀವನದುದ್ದಕ್ಕೂ ಪ್ರಕೃತಿಯೊಂದಿಗೆ ಸಂಪರ್ಕಿಸಿ, ದೇಹ ಮತ್ತು ಮನಸ್ಸಿನ ನಡುವೆ ಸಾಮರಸ್ಯವನ್ನು ಸೃಷ್ಟಿಸುತ್ತದೆ. ಜೀವನವನ್ನು
Website Design and Development By ❤ Serverhug Web Solutions