ಬೋರಸಂದ್ರ ಮೈಲಾರೇಶ
ಸಿರಾ ಮಧುಗಿರಿ ನಗರದ ಮದ್ಯದಲ್ಲಿಗುಳಿಗೇನಳ್ಳಿ ಪಕ್ಕದ ಬೋರಸಂದ್ರದಲ್ಲಿಭಕ್ತ ಸಹೋದರ ಮೆಚ್ಚಿನ ಹೊಲದಲ್ಲಿಏಳುಕೋಟಿ ಒಡೆಯ ನೆಲೆಸಿಹನು ಇಲ್ಲಿ. ಮೈಲಾರಲಿಂಗ ದಯೆ ತೋರು ಬಾರಯ್ಯಶರಣೆಂದ ನಮಗೆ ಕರುಣೆಯ ತೋರಯ್ಯಬರಗಾಲ ಬಂದೈತೆ ಬವಣೆಯ ಹರಿಸಯ್ಯಜೀವವು ನೊಂದೈತೆ ಜೀವನವ ನೀಡಯ್ಯ.
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಸಿರಾ ಮಧುಗಿರಿ ನಗರದ ಮದ್ಯದಲ್ಲಿಗುಳಿಗೇನಳ್ಳಿ ಪಕ್ಕದ ಬೋರಸಂದ್ರದಲ್ಲಿಭಕ್ತ ಸಹೋದರ ಮೆಚ್ಚಿನ ಹೊಲದಲ್ಲಿಏಳುಕೋಟಿ ಒಡೆಯ ನೆಲೆಸಿಹನು ಇಲ್ಲಿ. ಮೈಲಾರಲಿಂಗ ದಯೆ ತೋರು ಬಾರಯ್ಯಶರಣೆಂದ ನಮಗೆ ಕರುಣೆಯ ತೋರಯ್ಯಬರಗಾಲ ಬಂದೈತೆ ಬವಣೆಯ ಹರಿಸಯ್ಯಜೀವವು ನೊಂದೈತೆ ಜೀವನವ ನೀಡಯ್ಯ.

ಶಿವಮೊಗ್ಗ :ನಮ್ಮ ನಿಮ್ಮೆಲ್ಲರ ಚಿರಪರಿಚಿತ, ಅನೇಕರಿಗೆ ನೆರಳು ನೀಡಿದ , ವಾಹನಗಳ ನಿಲುಗಡೆಗೆ ಆಶ್ರಯ ನೀಡಿದ ಗಡಿಕಲ್ ವೃತ್ತದ ದೂಪದ ಹೆಮ್ಮರ ಇಂದು ನಮ್ಮನ್ನೆಲ್ಲಾ ಬಿಟ್ಟು ಇಹಲೋಕ ತ್ಯಜಿಸಿದೆ, ಗಡಿಕಲ್ ವೃತ್ತಕ್ಕೆ ಒಂದು ಮೆರಗು

ರಾಜಕಾರಣವೆಂದರೆಜನ ಸೇವೆ ಮಾಡುವುದು ಎಂದುಕೊಂಡಿದ್ದ ವ್ಯಕ್ತಿಯುಇತ್ತೀಚೆಗೆ,ನಾನು ರಾಜಕೀಯರಂಗಕ್ಕೆ, ಬಂದಿರುವುದುಜನ ಸೇವೆ ಮಾಡಲಿಕ್ಕಲ್ಲ,ಜನರ ಹಣವನ್ನು ಸ್ವಾಹಮಾಡಲಿಕ್ಕೆ! ಎಂದಾಗಆ ಮಾತು ಕೇಳಿದವರೆಲ್ಲರೂದಿಕ್ಕಾಪಾಲಾಗಿ ಹೋದರು!ಬಾಳುವುದು, ಮತ್ತು ಬಾಳಲುಬಿಡುವುದೆಂದರೆ ಇದೇನಾ?!
ಸುಳ್ಳು ಪೊಳ್ಳುಗಳನ್ನೇ ಅಸ್ತ್ರವಾಗಿಸಿನಂಬಿಕೆಯ ಮಾತನ್ನು ಮೂಲೆಗಿರಿಸಿದುರಾಸೆ ದುಶ್ಚಟಗಳ ಹೆಗಲಿಗೇರಿಸಿಸಾಗುತಿದೆ ಹೆಜ್ಜೆ ಹೆಜ್ಜೆಗೂ ಮೋಸ. ಕೊಟ್ಟ ಮಾತಂತೆ ನಡೆದುಕೊಳ್ಳದೆಭ್ರಷ್ಟ ಮೊಂಡುತನ ಎಂದೂ ಬಿಡದೆಸರಳತೆಯ ಬದುಕಿಗೆ ಒಗ್ಗಿಕೊಳ್ಳದೆಸಾಗುತಿದೆ ಹೆಜ್ಜೆ ಹೆಜ್ಜೆಗೂ ಮೋಸ. ನೀಚ ನಾಲಿಗೆಯನ್ನು ಹರಿಬಿಟ್ಟುಮಾನ ಮರ್ಯಾದೆಯನ್ನುಸುಟ್ಟುಎಲ್ಲವೂ

ಪುಸ್ತಕದ ಹೆಸರು : “ಬಾಲಹೆಜ್ಜೆ ಭಾವನೆಗಳ ಗೆಜ್ಜೆ”ಕವಿಯತ್ರಿ : ಶ್ರೀಮತಿ ಶಿವಮ್ಮ ಗುರುಸ್ಥಲ ಮಠ.ಪ್ರಕಟವಾದ ವರ್ಷ :2024.ಬೆಲೆ.. 120 ರೂ.ಪ್ರಕಾಶನ.. ಅಕ್ಷರ ನಾದ ಪಬ್ಲಿಕೇಷನ್ ಬೆಂಗಳೂರು. ಕವನ ಬರೆಯುವುದು ಸುಲಭ, ಆದರೆ ಮಕ್ಕಳ ಕವನ

ಮನೆಯಲ್ಲಿ ಅದರಲ್ಲೂ ಕೂಡ ಕುಟುಂಬದಲ್ಲಿ ತನ್ನ ತಂದೆಗಿಂತಲೂ ಮಕ್ಕಳಿಗೆ ಹೆಚ್ಚು ಆತ್ಮೀಯವಾಗುವುದು ಕೆಲವೊಮ್ಮೆ ಚಿಕ್ಕಪ್ಪಂದಿರು. ಅಪ್ಪನೊಂದಿಗೆ ಹೇಳಲಾಗದ, ಅಪ್ಪನ ವರ್ಚಸ್ಸಿಗೆ ಭಯಪಟ್ಟುಕೊಳ್ಳುವ ಕೆಲ ವಿಷಯಗಳನ್ನು ಗಂಡು ಮಕ್ಕಳು ಚಿಕ್ಕಪ್ಪನ ಬಳಿ ತೋಡಿಕೊಳ್ಳುವುದುಂಟು. ಮನೆಯಲ್ಲಿ ಯಾರಾದರೂ

ನನ್ನ ಅಪ್ಪ ನನಗೆ ಅಮ್ಮನಷ್ಟೇ ಆತ್ಮೀಯ ನಾನು ಅಪ್ಪನಿಗೆ ಅಪ್ಪಾಜಿ ಎಂದು ಕರೆಯುವೆ ಅಪ್ಪ ನಾನು ಮತ್ತು ನನ್ನ ತಮ್ಮನನ್ನು ಒಂದೇ ರೀತಿ ಬೆಳೆಸಿದ್ದಾರೆ. ಅವರು 10ನೇ ತರಗತಿ ಮಾತ್ರ ಕಲಿತಿದ್ದರು ತುಂಬಾ ತಿಳಿದುಕೊಂಡಿದ್ದಾರೆ.

ಆಡುತ ಕುಣಿದೆವು ರಜೆಯಲ್ಲಿಬೆರೆತು ನಲಿದೆವು ಗೆಳೆಯರಲ್ಲಿಈಜು ಕಲಿತೆವು ಊರ ಕೆರೆಯಲ್ಲಿಸೌಂದರ್ಯ ಸವಿದೆವು ಹಳ್ಳಿಯಲ್ಲಿ. ಗಂಡು ಹೆಣ್ಣೆಂಬ ಭೇದವಿಲ್ಲದೆಮೇಲು ಕೀಳೆಂಬ ಅರಿವಿಲ್ಲದೆಹಸಿವು ನೀರಡಿಕೆಯ ಕಾಣದೆಸಂತಸ ಪಟ್ಟೆವು ಚಿಂತೆಯಿಲ್ಲದೆ. ಮುಗಿದು ಹೋದವು ರಜೆಗಳುಮತ್ತೊಮ್ಮೆ ತೆರೆದವು ಶಾಲೆಗಳುನಮ್ಮ ಶಾಲೆಯತ್ತ

ತಾರಕೇಶ್ವರ ( ತಾರೋಕೇಶ್ವರ ಎಂದು ಉಚ್ಚರಿಸಲಾಗುತ್ತದೆ) ಭಾರತದ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಪ್ರಸಿದ್ಧ ಪವಿತ್ರ ನಗರ ಮತ್ತು ಪುರಸಭೆಯಾಗಿದೆ. ತಾರಕೇಶ್ವರವನ್ನು “ಬಾಬರ್ ಧಾಮ್” ಅಥವಾ ” ಶಿವನ ನಗರ” ಎಂದು ಕರೆಯಲಾಗುತ್ತದೆ. ಇದು

ಈ ಭವ್ಯವಾದ ಪ್ರಪಂಚದ ಅಡಿಯಲ್ಲಿ ನಾನು ಬಂದಿರುವುದೇ ನನ್ನ ತಂದೆಯ ಉದಾರದಿಂದ. ನನ್ನ ತಂದೆಯಲ್ಲಿರುವ ಎಲ್ಲಾ ಗುಣಗಳನ್ನು ನಾನು ಬೆಳೆಸಿಕೊಳ್ಳುತ್ತೇನೆ, ಜೊತೆಗೆ ನನ್ನ ತಂದೆ ಕೂಡಾ ನನ್ನನ್ನು ಗಗನೆತ್ತರಕ್ಕೆ ಬೆಳೆಸಲು ಒಂದಿಷ್ಟು ಆಸೆ ಆಕಾಂಕ್ಷಿಗಳನ್ನು
Website Design and Development By ❤ Serverhug Web Solutions