
ಕವನದ ಶೀರ್ಷಿಕೆ : ನನ್ನ ಅಪ್ಪ
ನನ್ನ ಪ್ರಾಣಕ್ಕಿಂತ ಹೆಚ್ಚಾಗಿರುವ ನೀ ಅಪ್ಪಏನೆಂದು ವರ್ಣಿಸಲಿ ಏನೆಂದು ಹೇಳಲಿ ನಿನ್ನ ಅಪ್ಪನಾ ಹುಟ್ಟಿದಾಗ ಕಾತುರದ ನನ್ನ ನೋಡಲು ನಿನ್ನ ಕಂಗಳು ನನ್ನ ನೀ ನೋಡಿದ ತಕ್ಷಣ ಆನಂದ ಭಾಷ್ಪಗಳು ತಪ್ಪಾದಾಗ ತಿದ್ದಿದಿನಾ ಅತ್ತಾಗ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ನನ್ನ ಪ್ರಾಣಕ್ಕಿಂತ ಹೆಚ್ಚಾಗಿರುವ ನೀ ಅಪ್ಪಏನೆಂದು ವರ್ಣಿಸಲಿ ಏನೆಂದು ಹೇಳಲಿ ನಿನ್ನ ಅಪ್ಪನಾ ಹುಟ್ಟಿದಾಗ ಕಾತುರದ ನನ್ನ ನೋಡಲು ನಿನ್ನ ಕಂಗಳು ನನ್ನ ನೀ ನೋಡಿದ ತಕ್ಷಣ ಆನಂದ ಭಾಷ್ಪಗಳು ತಪ್ಪಾದಾಗ ತಿದ್ದಿದಿನಾ ಅತ್ತಾಗ

ದೂರಾದ ಮ್ಯಾಲುಯಾಕ ನನ್ನ ದೂರುತಿಸತ್ತ ಕನಸುಗಳ ಸುತ್ತಮತ್ಯಾಕ ಸುತ್ತುತಿ ಕೂಡಿ ಕಟ್ಟಿ; ಸುಟ್ಟಭಾವನೆಗಳ ತುರಿ ಬಿಡು ಗೆಳತಿತೇಲಲಿ, ಮುಳುಗಲಿನಿನಗ್ಯಾಕ ಅದರ ಚಿಂತಿ ಜೋಡಿ ತೊಳುಗಳತೋರೆದಾಗಲೆ ನಿಂತಿತು ಪ್ರೀತಿಒಂದಾಗದ ದಾರಿಯಲಿಬಿಗಿ ಉಸಿರಿಡಿದು ಯಾಕ ಕುಂತಿ ಕಿತ್ತೆಸೆದು

ಬೋಯಿಂಗ್ 787-8 ಮಧ್ಯಮ ಗಾತ್ರದ, ಅವಳಿ ಎಂಜಿನ್ ಇರುವ ಅಗಲ ಗಾತ್ರದ ಜೆಟ್ ವಿಮಾನ. ಹೆಸರೇ ಸೂಚಿಸಿದಂತೆ ಇದನ್ನು ಪ್ರಖ್ಯಾತ ಏರ್ ಲೈನ್ ಕಂಪೆನಿಯಾದ ಬೋಯಿಂಗ್ ತಯಾರಿಸುತ್ತದೆ. ಬೋಯಿಂಗ್ ವಾಣಿಜ್ಯ, ಮಿಲಿಟರಿ ಹಾಗೂ ಹೆಲಿಕ್ಯಾಪ್ಟರ್

ತುಂಬು ಕುಟುಂಬದ ದೊಡ್ಡಣ್ಣತೋರಲಾರನು ಕಪಟದ ಬಣ್ಣಕೊಟ್ಟು ಸಲಹುವನು ಶ್ರೇಷ್ಠ ಗುಣಮಕ್ಕಳ ಏಳಿಗೆಯ ಗುರಿ ಪ್ರತಿ ಕ್ಷಣ. ಬೆರಳ ಹಿಡಿದು ನಡಿಗೆ ಕಲಿಸಿದಾತಹೆಗಲ ಮೇಲೊತ್ತು ಮೆರೆಸಿದಾತಹಗಲಿರುಳು ನಮಗಾಗಿ ದುಡಿದಾತತನ್ನೆಲ್ಲಾ ಸುಖವ ಬದಿಗೊತ್ತಿದಾತ. ನ್ಯಾಯ, ನೀತಿಯ ದಾರಿ

ಶಾಲೆಗಳು ಆರಂಭವಾಗಿವೆ ಎಲ್ಲಾ ಮಕ್ಕಳ ಪಾಲಕರು ತಂತಮ್ಮ ಮಕ್ಕಳ ಶಾಲಾ ಫೀಸನ್ನು ತುಂಬಿ ಶಾಲೆಯ ಸಮವಸ್ತ್ರಗಳನ್ನು, ಪುಸ್ತಕಗಳನ್ನು ನೋಟ್ ಪುಸ್ತಕಗಳನ್ನು ತಂದು ಕೊಟ್ಟು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನು ಮಕ್ಕಳು ಅಮ್ಮಂದಿರಿಗೆ ಗಂಟು ಬಿದ್ದು

ಅಪ್ಪ ಅಂದರೇನೇ ದೊಡ್ಡ ಶಕ್ತಿ ಗತ್ತು ಗಾಂಭೀರ್ಯ ದೊಡ್ಡ ಜವಾಬ್ಧಾರಿ ಅಮ್ಮ ಎಲ್ಲವನ್ನೂ ತೋರಿಸಿಕೊಳ್ಳುತ್ತಾಳೆ ಆದರೆ ಅಪ್ಪ ಏನೂ ತೋರಿಸಿಕೊಳ್ಳಲ್ಲ ನೋವುಗಳನ್ನು ತೋರಿಸಿಕೊಂಡರೆ ಎಲ್ಲಿ ನನ್ನ ಹೆಂಡತಿ, ಮಕ್ಕಳು ನೋವು ಪಡುತ್ತಾರೆ ಅಂತಾನೂ ಮತ್ತೆ

“ಸತಿಪತಿಗಳೊಂದಾದ ಭಕ್ತಿಯು ಹಿತವಪ್ಪುದು ಶಿವಂಗೆ” ಎಂದು ವಚನವನ್ನು ರಚಿಸಿದ ದೇವರ ದಾಸಿಮಯ್ಯ ಮತ್ತು ದುಗ್ಗಳೆ ದಂಪತಿಗಳು ಬಸವಣ್ಣನವರಿಗಿಂತ ನೂರು ವರ್ಷ ಮುಂಚೆಯೇ ಜನಿಸಿರಬಹುದು ಎಂಬ ಉಲ್ಲೇಖಗಳು ದೊರೆತಿರುವ ಕಾರಣ ದೇವರ ದಾಸಿಮಯ್ಯನವರ ಕಾಲವನ್ನು ಕ್ರಿ.

ನಮ್ಮ ಮನಸ್ಸು ಯಾವಾಗಲೂ ದ್ವಂದ್ವ ರೀತಿಯಲ್ಲಿ ಆಲೋಚನೆ ಮಾಡುತ್ತದೆ. ಒಂದು ರೀತಿಯಲ್ಲಿ ಧನಾತ್ಮಕವಾಗಿ ಯೋಚಿಸಿದರೆ, ಇನ್ನೊಂದು ಕಡೆ ಋಣಾತ್ಮಕವಾಗಿ ಆಲೋಚನೆ ಮಾಡುತ್ತದೆ. ಇದಕ್ಕೆಲ್ಲಾ ಪ್ರಮುಖ ಕಾರಣವೇನೆಂದರೆ ನಮ್ಮ ಮನಸ್ಥಿತಿಯೇ ಹೊರತು ಪರಿಸ್ಥಿತಿಯಂತೂ ಕಾರಣವಾಗಲಾರದು. ಹೀಗಾಗಿ

ಬಿಸಿಲಿನ ಬೇಗೆಯಿಂದ ಬಳಲಿದವರಿಗೆ ಮಳೆ ತಂಪನ್ನು ಹೊತ್ತು ತರುತ್ತದೆ. ಆದರೆ ಎಡೆಬಿಡದೆ ಜಡಿ ಮಳೆ ಸುರಿದಾಗ ಮನಸ್ಸು ಬೋರೆನಿಸುವುದು, ಚಟುವಟಿಕೆಗಳಲ್ಲಿ ಉತ್ಸಾಹ, ಶಕ್ತಿ ಕಳೆದುಕೊಳ್ಳುತ್ತೇವೆ. ತಾಪಮಾನದಲ್ಲಿ ಇಳಿಕೆ ಆದ್ರತೆಯನ್ನು ಹೆಚ್ಚಿಸುತ್ತದೆ, ಸತತವಾಗಿ ದಿನವಿಡೀ ಮಳೆ

ವಿಶೇಷ ಲೇಖನ : ಆಮಿರ್ ಅಶ್ಅರೀ, ಬನ್ನೂರು “ಅಲ್ರೀ ಜೀವ್ಮಾನಂದಲ್ಲಿ ಒಂದು ಸಲಿ ಮದುವೆಯಾಗಕತ್ತಿವಿ ಅಲ್ವಾ ಚಲೋ ನಾನ್ ವೆಜ್ ಅಡುಗೆ ಮಾಡಿಸಬಹುದಲ್ವೇನ್ರೀ? ಮತ್ತೇಕೆ ಎಲ್ರೂ ವೆಜ್ ಅಡುಗೆ ಮಾಡಿಸ್ತಾರೆ?” ಯಾವುದೇ ಮದುವೆ ಮುಂಜ್ವಿ
Website Design and Development By ❤ Serverhug Web Solutions