
ಯಳಂದೂರಿನ ಬಳೆ ಮಂಟಪ
ಚಾಮರಾಜನಗರ ಜಿಲ್ಲೆಯ ಯಳಂದೂರು ಪಟ್ಟಣದ ದಿವಾನ್ ಪೂರ್ಣಯ್ಯನವರ ಜಹಗೀರ್ ದಾರ್ ಬಂಗಲೆಯ ಮುಂಭಾಗ ಗೌರೀಶ್ವರ ದೇವಾಲಯದ ಮುಂಭಾಗದ ಮುಖ ಮಂಟಪದಲ್ಲಿರುವ ಪ್ರಸಿದ್ಧ ಶಿಲ್ಪಕಲೆಯ ನಿರ್ಮಾಣ ಇದಾಗಿದೆ. ಈ ದೇವಾಲಯ ಮತ್ತು ಬಳೆಮಂಟಪವನ್ನು ವಿಜಯನಗರ ಸಾಮ್ರಾಜ್ಯದ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಚಾಮರಾಜನಗರ ಜಿಲ್ಲೆಯ ಯಳಂದೂರು ಪಟ್ಟಣದ ದಿವಾನ್ ಪೂರ್ಣಯ್ಯನವರ ಜಹಗೀರ್ ದಾರ್ ಬಂಗಲೆಯ ಮುಂಭಾಗ ಗೌರೀಶ್ವರ ದೇವಾಲಯದ ಮುಂಭಾಗದ ಮುಖ ಮಂಟಪದಲ್ಲಿರುವ ಪ್ರಸಿದ್ಧ ಶಿಲ್ಪಕಲೆಯ ನಿರ್ಮಾಣ ಇದಾಗಿದೆ. ಈ ದೇವಾಲಯ ಮತ್ತು ಬಳೆಮಂಟಪವನ್ನು ವಿಜಯನಗರ ಸಾಮ್ರಾಜ್ಯದ

ಬಡವರಿಗೊಂದು ನ್ಯಾಯ, ಶ್ರೀಮಂತರಿಗೊಂದು ನ್ಯಾಯ ಎನ್ನುವ ಕಾಲ ಒಂದಿತ್ತು. ಆದರೆ, ಅದು ಈಗ ಅನ್ವಯಿಸುವುದಿಲ್ಲ. ಏಕೆಂದರೆ, ಇತ್ತೀಚೆಗೆ ಘನ ನ್ಯಾಯಾಲಯಗಳು ತೀರ್ಪು ನೀಡುತ್ತಿರುವ ಆದೇಶಗಳು ಜನರ ಮನಸಿನಲ್ಲಿ ಅಚ್ಚಳಿಯದಂತೆ ಉಳಿಯುವಂತಾಗಿವೆ. ಮನೆಗೆಲಸದ ಮಹಿಳೆ ಮೇಲೆ

ದಾಳಿಂಬೆ ನೀನೆಷ್ಟು ಚಂದವಿರುವೆ ಅಂಬೆಎಲ್ಲರ ಮನಸೆಳೆವ ಬಣ್ಣದಾ ಗೊಂಬೆಕಾಳುಗಳಲಿ ಕಾಣುವೆ ದಂತಗಳಾ ಕೊಂಬೆಜೋಡಿಸಲು ಆಗಿರುವೆ ನೀನೇ ಆಗುಂಬೆ ಸೋರೆಯ ತುಣುಕುಗಳ ಸಿಂಗಾರದಲಿನಗುತಿರುವೆ ಕ್ಯಾರೇಟ್ಟಿನ ಗಾಲಿಗಳಲಿನಲಿದಿರುವೆ ಸುಲಲಿತೆಯ ಚಿತ್ತಾರದಲಿತೇಲುತಿರುವೆ ಕಾವ್ಯದಾ ಲಹರಿಯಲಿ

ಜಗತ್ತಿನ ಚರಿತ್ರೆಯಲ್ಲಿ ಸಾವಿರಾರು ದಾರ್ಶನಿಕರು, ಸಾಧಕರು ಭೂಮಂಡದಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ,ಅದರಲ್ಲೂ ಜಂಬೂ ದ್ವೀಪದಲ್ಲಿ ಕಾಯಕವೇ ಕೈಲಾಸ ಎಂದು ವೈಜ್ಞಾನಿಕ ಮಾನವತಾವಾದಿ ಚಿಂತಕರಾದ ಬಸವಣ್ಣನವರು ಅತ್ಯಂತ ಪ್ರಮುಖರು, ಸಾವಿರಾರು ವರ್ಷಗಳಿಂದ ಅಲಿಖಿತವಾಗಿ ಆಚರಣೆಯಲ್ಲಿದ್ದ

ಅಸಮಾನತೆಯ ವಿರುಧ್ಧಹೋರಾಡಿದ ಧೀರ,ಹನ್ನೆರಡನೇ ಶತಮಾನದ,ಪ್ರಮುಖ ವಚನಕಾರ,ಮೂರ್ತಿ ಪೂಜೆಯ ಖಂಡಿಸಿಇಷ್ಟ ಲಿಂಗವ ಪೂಜಿಸಿ,ಅನುಭವ ಮಂಟಪ ಸ್ಥಾಪಿಸಿಅನುಭಾವಿಗಳ ಸಂಘಟಿಸಿ,ಮೇಲು ಕೀಳೆಂಬ ಭಾವನೆ ತೊಲಗಿಸಿ, ಸರ್ವರನೂ ಪ್ರೀತಿಸಿಭಕ್ತಿ ಭಂಡಾರಿಯಾದ ಬಸವೇಶ್ವರ, ಧಾರ್ಮಿಕ, ಸಾಮಾಜಿಕಕ್ರಾಂತಿಯ ಹರಿಕಾರ,ವೈಚಾರಿಕ ಮನದ ಬಸವೇಶ್ವರವಿಶ್ವ ಮಾನವ,

ವಿಶ್ವ ಗುರು ಬಸವಣ್ಣ,ನಿನ್ನ ಹೆಸರು ಬಳಸಿಕೊಂಡುಮಾಡಬಾರದ ಕೆಲಸಗಳನ್ನೆಲ್ಲಾ,ಮಾಡುತ್ತಿರುವ ಜನರ ಈ ಆಟವನುನೋಡಲಾಗದು, ಎಂದೇ ದೂರ ಸರಿದೆ, ಅಲ್ಲವೇ ಅಣ್ಣಾ !,ಏನೇ ಇರಲಿ, ಇಂಥವರಿಗೆ ನಿನ್ನ ಕ್ಷಮೆ ಇರಲಿ.!.

ಅದೊಂದು ಕಾಲವಿತ್ತು…ಸೂರ್ಯ ಮುಳುಗಿದರೆ ಸಾಕು, ಇಡೀ ಜಗತ್ತುಮೌನದ ಮಡಿಲಲ್ಲಿ ಮಲಗುತ್ತಿತ್ತು.ಕತ್ತಲೆಯೆಂದರೆ ಭಯವಲ್ಲ, ಅದೊಂದು ವಿಶ್ರಾಂತಿ,ಬಳಲಿದ ಜೀವಕ್ಕೆ ಪ್ರಕೃತಿ ನೀಡುತ್ತಿದ್ದ ಪರಮ ಶಾಂತಿ.ಹಗಲಿಡೀ ಬೆವರು ಸುರಿಸಿದ ಕಾಯಕಕ್ಕೆಅಲ್ಲಿತ್ತು ಇರುಳ ಸಾಂತ್ವನದ ಅಪ್ಪುಗೆ;ನಕ್ಷತ್ರಗಳ ಕಣ್ಣ ಮಿಣುಕಿನಲ್ಲೇ ಕಾಣುತ್ತಿತ್ತುಜೀವನ

ನಿಸರ್ಗದ ಪಚ್ಚೆ ಗರಿಗಳು ಕವಲಿನಲಿಪುಟ್ಟ ಕೆಂಬಣ್ಣದ ನಕ್ಷತ್ರ ನಡುವಿನಲಿಪಾರಿಜಾತದ ಬೊಟ್ಟುಗಳು ಸುತ್ತಲಲಿಶೋಭಿಸಿವೆ ದಳಗಳು ಅಲಂಕಾರದಲಿ ಚಿತ್ತಾರವಾಗಿ ಅರಳಿದೆ ಕ್ರಿಯಾಶೀಲತೆಯಲಿಕಾವ್ಯವೊಂದು ಮೂಡಿದೆ ಸುಪ್ರಭಾತದಲಿಆಸ್ವಾದನೆಗಾಗಿ ಬರುತಿದೆ ಸುಮನಗಳಲಿಆರಂಭಿಸಲು ನಿತ್ಯ ಕಾಯವ ಖುಷಿಯಲಿ -ಲಲಿತಾ ಕೆ ಆಚಾರ್, ಬೆಂಗಳೂರು.

ತಿಳಿಯಬೇಕೆ ಉತ್ತಮ ಆರೋಗ್ಯದ ಒಳಗುಟ್ಟುಸೇವಿಸಿದರೆ ಖಾಲಿ ಹೊಟ್ಟೆಗೆ ಚಿತ್ತಾರದಲಿನ ಪಟ್ಟು ನೀರಿನಲಿ ನೆನೆಸಿಟ್ಟು ಸಿಪ್ಪೆ ತೆಗೆದ ಬಾದಾಮಿಪಪ್ಪಾಯ ಹಣ್ಣಿನ ಜೊತೆಯಲಿದು ಐಶಾರಾಮಿ ನಿತ್ಯ ಸೇವಿಸೆ ನೆನಪಿನ ಶಕ್ತಿ ಮಧುಮೇಹ ಸುಧಾರಣೆಸುಪ್ರಭಾತ ಕಾವ್ಯದಿ ಆಸ್ವಾದಿಸೆ ಆಗುವುದು

ಭಾರತಮಾತೆಯ ಸುಪುತ್ರ ನೀನು, ಜ್ಞಾನದ ಭಂಡಾರ,ಅನ್ಯಾಯದ ವಿರುದ್ಧ ಹೋರಾಡಿದ, ಧೀಮಂತ ವೀರ ನಾಯಕಮನುಕುಲದ ಬಾಳಲಿ ಬೆಳಕಾದ, ಸಮತೆಯ ಹರಿಕಾರ,ನಿನ್ನ ಕೀರ್ತಿ ಅಜರಾಮರ, ಕನ್ನಡಿಗರ ಹೃದಯದ ಅರಸ ll೦೧ll ಹರಿಜನರ ಬಾಳಿನಲಿ ಆಶಾಕಿರಣವಾದ ಮಹಾನ್ ಚೇತನ,ಅಕ್ಷರದ
Website Design and Development By ❤ Serverhug Web Solutions