
ಬೇವು ಮಾವು
ಬೇವು ಬೆಲ್ಲವ ಮೆಲ್ಲುವ ಹಬ್ಬಮಾವಿನ ತೋರಣ ಕಟ್ಟುವ ಹಬ್ಬನಾವಿನ್ಯ ಉಡುಪು ಧರಿಸುವ ಹಬ್ಬಜೀವಭಾವಗಳ ಬೆಸೆಯುವ ಹಬ್ಬ// ದೇಹಕೆ ತೈಲ ಹಚ್ಚುವ ಹಬ್ಬದಾಹದ ಮನವ ತಣಿಸುವ ಹಬ್ಬನೇಹ ಪ್ರೀತಿ ಹಂಚುವ ಹಬ್ಬಮೋಹ ಮತ್ಸರ ದಹಿಸುವ ಹಬ್ಬ//
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬೇವು ಬೆಲ್ಲವ ಮೆಲ್ಲುವ ಹಬ್ಬಮಾವಿನ ತೋರಣ ಕಟ್ಟುವ ಹಬ್ಬನಾವಿನ್ಯ ಉಡುಪು ಧರಿಸುವ ಹಬ್ಬಜೀವಭಾವಗಳ ಬೆಸೆಯುವ ಹಬ್ಬ// ದೇಹಕೆ ತೈಲ ಹಚ್ಚುವ ಹಬ್ಬದಾಹದ ಮನವ ತಣಿಸುವ ಹಬ್ಬನೇಹ ಪ್ರೀತಿ ಹಂಚುವ ಹಬ್ಬಮೋಹ ಮತ್ಸರ ದಹಿಸುವ ಹಬ್ಬ//

ಯುಗಾದಿ ಎಂಬ ಪದವು ಯುಗಾದಿ ಎಂಬ ಪದದಿಂದ ಬಂದಿದೆ. ಮುಖ್ಯವಾಗಿ ಯುಗಾದಿ ಎಂಬ ಪದವು ಎರಡು ಶ್ರೇಷ್ಠ ಪದಗಳ ಸಂಯೋಜನೆಯಾಗಿದೆ: ಯುಗ, ಅಂದರೆ ಯುಗ ಅಥವಾ ಅವಧಿ; ಮತ್ತು ಆದಿ, ಅಂದರೆ ಯಾವುದೋ ಒಂದು

ಒಮ್ಮೆ ಮೃಷ್ಟಾನ್ನಇನ್ನೊಮ್ಮೆ ಬರಿ ತಟ್ಟೆ,ಕಲ್ಲನ್ನೂ ಕರಗಿಸುವ ಯೌವ್ವನ,ಮೂಲೆಗೆ ಮುದುರುವ ವೃದ್ದಾಪ್ಯಬದುಕೇ ಬೇವು – ಬೆಲ್ಲ,ಅರಿತವರಿಗೆ ಇದೇ ಯುಗಾದಿ.. ಅಂತರಿಕ್ಷ ಭೇಧಿಸುವ ಛಲಚಂದ್ರನ ನಿಲ್ದಾಣ ಮಾಡಿಮಂಗಳನ ಏರುವ ಹಂಬಲ!ದೂರದ ಆಗಸವಮನೆಯ ಸೂರು ಮಾಡಿಕೊಳ್ಳುವ ಅತಿಯಾಸೆ,ಮನಸಲಿ ಅನುಕ್ಷಣ

ಹೊಸ ಬೆಳಗಿನ ಕಿರಣಗಳಲ್ಲಿಹೊಸ ವರ್ಷದ ಕನಸು ಮೂಡುತ್ತದೆ,ಮಾವಿನ ತೋರಣದ ಸುವಾಸನೆಮನದಲಿ ಸಂತೋಷ ತುಂಬುತ್ತದೆ. ಬೇವಿನ ಕಹಿ, ಬೆಲ್ಲದ ಸಿಹಿಜೀವನದ ಪಾಠ ಹೇಳುತ್ತದೆ,ಸಂತೋಷ-ದುಃಖಗಳ ನಡುವೆಯೂಮುಂದೆ ನಡೆಯಲು ಕಲಿಸುತ್ತದೆ. ಹೊಸ ಆಶಯಗಳು, ಹೊಸಹೊಸ ಬೆಳಗಿನ ಕಿರಣಗಳಲ್ಲಿಹೊಸ ವರ್ಷದ

ಬರುತಿದೆ ಮತ್ತೆ ಯುಗಯುಗಾದಿಹೊಸ ಚೈತ್ರಕೆ ಹಾಡಿದೆ ನಾಂದಿಕೊರೆಯುವ ಚಳಿ ಹೋಗಿದೆ ಓಡಿವಧುವರರಿಗೆ ಮಾಡಿದೆ ಮೋಡಿ ಚೈತ್ರ ಕಾಲ ಬಂದಿತು ನಲಿಯುತಮೈತ್ರಿ ಕೂಟದಲಿ ಝೇಂಕಾರಧಾತ್ರಿ ಹಸಿರುಟ್ಟು ಕಂಗೊಳಿಸುತನೇತ್ರಗಳಿಗೆ ರಸದೌತಣ ಶೃಂಗಾರ. ಮಾವು ಚಿಗುರುತ ನಲಿಯುತಿರಲುಬೇವು ಹೂಬಿಟ್ಟು

ಹಣೆಯಲಿ ಬೆಳಗುವ ಚಂದಿರನ ಕಾಂತಿ,ನೋಟದಿ ತುಂಬಿದೆ ಕರುಣೆಯ ಶಾಂತಿ.ತುಂಬು ಪ್ರೇಮದಲಿ ಕೈಯನು ಮುಗಿಯಲು,ದೂರವಾಗುವುದು ಬಾಳಿನ ಭೀತಿ ll೦೧ll ಕೊರಳಲಿ ಮಿಂಚುವ ಮುತ್ತಿನ ಹಾರ,ಹರಿಸಲಿ ಜ್ಞಾನದ ಅಮೃತ ಧಾರೆ.ಒಂದೇ ದಂತದ ಆನೆಯ ಮುಖವು,ತೊಲಗಿಸಲಿ ಎದುರಾದ ವಿಘ್ನಗಳ

ನಗುನಗುತಾ ನಕ್ಷತ್ರವಾದ ಪುನೀತ್ ರಾಜಕುಮಾರಪ್ರತಿ ಕನ್ನಡಿಗರ ಹೃದಯ ಗೆದ್ದ ರಾಜ ರತ್ನಾಕರಯುವ ಜನತೆಯ ಬದುಕಿಗೆ ಸ್ಫೂರ್ತಿಯ ಸಾಗರಸಾವೇ ಕಣ್ಣೀರಿಟ್ಟ ನಗುಮುಖದ ಮಂದಾರ ಹೆಮ್ಮೆಯ ಕರುನಾಡು ಮರೆಯದ ರಾಜ ರತ್ನರುಪ್ರೇಮದ ಕಾಣಿಕೆಯೊಂದಿಗೆ ಚಿತ್ರರಂಗಕ್ಕೆ ಬಂದರುಸನಾದಿ ಅಪ್ಪಣ್ಣನಲಿ

ಹನಿಹನಿಯ ಚಿತ್ತಾರ ಭುವಿಯೊಡಲ ಸಾಕಾರ/ಇನಿದನಿಯ ಕೇಳುತಲಿ ಖುಷಿಯದರ ಜನನ/ಮನವಿಂದು ಕುಣಿದಿರಲು ಇಳೆತಂಪ ಪಸರಿರಲು/ಗುನುಗುನುಗಿ ಹಾಡುನೀ – ಸಿರಿರಮಣಿಯೆ// ಮಿಂಚುತಲಿ ಬಾನೆಲ್ಲ ಗುಡುಗಿನಲೆ ತೇಲುತಲಿ/ಸಂಚನ್ನು ಹೂಡಿದ್ದ ಮಳೆರಾಯ ನಿನ್ನೆ/ಸಿಂಚನದಿ ಭುವಿಯಲ್ಲಿ ಒಲವೆಂಬ ನವಭಾವ/ವಂಚಿಸದೆ ತೋರಿಸಿಹ –

ಕೊಳ್ಳೆ ಹೊಡೆಯುವ ಕಳ್ಳ ನನ್ನ ಮಕ್ಕಳು ಜಾಸ್ತಿ ಆಗ್ಯಾರಎಲೆಕ್ಷನಲ್ಲಿ ಗೆಲ್ಲವ ಆಸೆಗಾಗಿ ಹೆಂಡ ತುಂಡು ಕೊಟ್ಟಾರಗೆಲ್ಲುವ ಸಲುವಾಗಿ ದೊಡ್ಡ ದೊಡ್ಡ ಭಾಷಣ ಬಿಟ್ಟಾರಗೆದ್ದ ಮೇಲೆ ಊರನ್ನೇ ಕೊಳ್ಳೆ ಹೊಡಿಯೋಕೆ ನಿಂತಾರಅಕ್ಷರ ಜ್ಞಾನ ಇಲ್ಲದಿದ್ದರೂ ಅಧಿಕಾರ

ನಮ್ಮ ಬದುಕಿನ ಮೊದಲ ಉಸಿರು ಶುರುವಾಗಿದ್ದೇ ಏಕಾಂತದಲ್ಲಿ. ಒಂಬತ್ತು ತಿಂಗಳು ತಾಯಿಯ ಗರ್ಭದ ಕತ್ತಲೆಯಲ್ಲಿ ಇದ್ದಾಗಲೂ ನಮ್ಮ ಪ್ರಾಣದ ಮಿಡಿತ ನಮಗಷ್ಟೇ ಕೇಳಿಸುತ್ತಿತ್ತು. ಆ ಸುಂದರ ಬಂಧನದಿಂದ ಕಳಚಿಕೊಂಡು ಹೊರ ಬಂದಾಗ ನಮ್ಮ ಜೊತೆಗೆ
Website Design and Development By ❤ Serverhug Web Solutions