ಭೂ ಒಡೆಯ
ಹಗಲು ಇರಳು ದುಡಿದುತಂದ ಧಾನ್ಯಗಳಿಗೆ ಬೆಲೆ ಇಳಿದುನಿನ್ನ ಹೆಸರಲ್ಲಿ ರಾಜಕೀಯ ಬೆಳೆದುನಿನಗೆ ಕೊಡುವ ನ್ಯಾಯ ಇಳಿದು|| ನಿನ್ನ ಹೆಸರಲ್ಲಿ ಪ್ರಮಾಣ ಮಾಡಿದುನೀ ಇಲ್ಲಾ ಹೋದರೆ ತಿನ್ನದು ಮಣ್ಣುನಿನ್ನ ಹೆಸರಲ್ಲಿ ಆಗುವುದು ಬೆಂಬಲ ಬೆಲೆಅದು ಮಧ್ಯ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಹಗಲು ಇರಳು ದುಡಿದುತಂದ ಧಾನ್ಯಗಳಿಗೆ ಬೆಲೆ ಇಳಿದುನಿನ್ನ ಹೆಸರಲ್ಲಿ ರಾಜಕೀಯ ಬೆಳೆದುನಿನಗೆ ಕೊಡುವ ನ್ಯಾಯ ಇಳಿದು|| ನಿನ್ನ ಹೆಸರಲ್ಲಿ ಪ್ರಮಾಣ ಮಾಡಿದುನೀ ಇಲ್ಲಾ ಹೋದರೆ ತಿನ್ನದು ಮಣ್ಣುನಿನ್ನ ಹೆಸರಲ್ಲಿ ಆಗುವುದು ಬೆಂಬಲ ಬೆಲೆಅದು ಮಧ್ಯ
೧. ವ್ಯತ್ಯಾಸ. ಅಂದು ಗುರು ಹಿರಿಯರನ್ನುಗೌರವಿಸುತ್ತಿದ್ದರು,ಇಂದು ಅವರನ್ನು,ಗುರಾಯಿಸುತ್ತಿದ್ದಾರೆ! ೨. ಕ್ಷಮೆ. ತಿಳಿದೋ ತಿಳಿಯದೆಯೋಮಾಡುತ್ತೇವೆ ನಾವೆಲ್ಲರೂಒಂದಲ್ಲ, ಒಂದು ತಪ್ಪು,ಯಾಕೆಂದರೆ ಇದ್ದೇ ಇದೆಯಲ್ಲಕೇಳಿದರೆ ಆಯ್ತು ಒಮ್ಮೆ ಕ್ಷಮೆ.! ೩. ಕಾಲಗಳು.ಗುರುಗಳು ಕೇಳಿದರುವಿದ್ಯಾರ್ಥಿಗಳಿಗೆ,ಕಾಲಗಳು ಎಷ್ಟಿವೆ?ಉತ್ತರಿಸಿದರು, ಜಾಣರು,ಬರಗಾಲ,ಕೇಡುಗಾಲ, ಕಲಿಗಾಲಈಗ ಗುರುಗಳಾದರು,ಅಕ್ಷರಶಃ
ಎದೆಯೊಡ್ಡಿ ನಿಲ್ಲುಕಷ್ಟ ಮೆಣದಂತೆ ಕರಗುತ್ತದೆತಾತ್ಕಾಲಿಕ ನಷ್ಟವೇ ಸರಿವಿಪತ್ತಿಗೆ ಬೇಕಲ್ಲವೇ. ಮುದುಡಿದೆಂದು ಬಿಸಾಡದೇಮರುಬಳಕೆ ಮಾಡಿಬಿಡುರಾಡಿಗೊಂಡ ಮನಸುಮತ್ತೆ ಶಾಂತವಾಗುವುದು. ನೆತ್ತಿಯ ಬುತ್ತಿ ಕಟ್ಟಿಕೊಂಡುಜಗ ಜಟ್ಟಿಯಂತೆ ಕಾದಾಡಿತಾರೆಯ ಮುಡಿಗೇರಿಸಿಕೊಂಡುಮೊಗಸಾಲೆಯ ರಾರಾಜಿಸು. ತಂಟೆ ತಕರಾರು ಮಾಡಲಿಬಿಡಿಭಂಟನಂತೆ ಎದೆಯುಬ್ಬಿಸಿಮದಗಜವ ಹುಟ್ಟಡಗಿಸಿಮೋಜಿನ ವಲಯಕೆ

ನಮಸ್ಕಾರ ಓದುಗ ಮಿತ್ರರಿಗೆ,ನಾವು ಭಾರತೀಯರು. ನಮ್ಮಲ್ಲಿ ಸಾಕಷ್ಟು ವೈವಿಧ್ಯತೆ ಇದೆ. ಅದು ಭೌಗೋಳಿಕ, ಆರ್ಥಿಕ, ಸಾಮಾಜಿಕ, ಸಾಂಪ್ರದಾಯಿಕ, ಧಾರ್ಮಿಕ, ಸಾಂಸ್ಕೃತಿಕವಾಗಿಯೂ ನಾವೆಲ್ಲಾ ವೈವಿಧ್ಯತೆಯ ಅಡಿಯಲ್ಲಿ ಸಾಮರಸ್ಯದ ಬದುಕು ನಡೆಸುತ್ತಿದ್ದೇವೆ. ಎಲ್ಲರೂ ಒಂದಾಗಿ ಬಾಳುತ್ತಿದ್ದೇವೆ. ಅದಕ್ಕೆಲ್ಲಾ

ಆಡಿದರು ಆಟ ಆ ಹನ್ನೊಂದು ಜನ..ಏರಿದರು ಚಟ್ಟ ಈ ಹನ್ನೊಂದು ಜನ.. ಆಡಿದರು ಹನ್ನೊಂದು ಕ್ರಿಕೆಟ್ ಆಟ..ಆಡಿದರು ಈ ಹನ್ನೊಂದು ವಿಧಿಯ ಆಟ.. ಅವರು ಆಡಿದರು ಕ್ರಿಕೆಟ್ ಮೈದಾನದಲ್ಲಿ..ಇವರು ಮಡಿದರು ಕ್ರಿಕೆಟ್ ಮೈದಾನದಲ್ಲಿ.. ಅವರನ್ನು

ಕಾಮಾಕ್ಯ ಎಂದರೇ ಒಂದು ದೇವಸ್ಥಾನದ ಹೆಸರು ಈ ದೇವಸ್ಥಾನದ ಬಗ್ಗೆ ಕೆಲವರಿಗೆ ತಿಳಿದಿದೆ ಇನ್ನೂ ಕೆಲವರಿಗೆ ತಿಳಿದಿಲ್ಲ. ಈ ದೇವಾಲಯವು ಅಸ್ಸಾಂನ ಗುವಾಹಟಿಯಲ್ಲಿರುವ ನೀಲಾಚಲ್ ಬೆಟ್ಟದಲ್ಲಿದ್ದು, ಅತ್ಯಂತ ಪುರಾತನವಾದ ಹಾಗೂ 8- 9ನೇ ಶತಮಾನಕ್ಕೆ
ಆರ್ .ಸಿ. ಬಿ.ಕ್ರಿಕೆಟ್ ಟೀಮ್ಸಂಭ್ರಮಾಚರಣೆಯಲ್ಲಿನೂಕು ನುಗ್ಗಲು,ಕಾಲ್ತುಳಿತ, ಲಾಠಿಪ್ರಹಾರ,ಹನ್ನೊಂದು ಮಂದಿ, ಅಮಾಯಕರದಾರುಣ ಸಾವಿಗೆ, ಸರಕಾರವೇ ಕಾರಣ, ಅದಕ್ಕೇ ಈಗಮೃತರ ಕುಟುಂಬಕ್ಕೆ ನೀಡುತ್ತಿದೆ, ಪರಿಹಾರವೆಂಬ ಹಣ! ಆಧುನಿಕ ವಚನ.ಪ್ರಾಣಿಬಲಿ ನಿಷೇಧ!?ನಮಗೆ ತಿನ್ನಲು ಹಂದಿಯ ಮಾಂಸವೇಬೇಕಯ್ಯ, ಜೊತೆಗೆ ಕುರಿ,

ಬಳ್ಳಾರಿ ಜಿಲ್ಲೆಯ ಮೊದಲ ಮಹಿಳಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಡಾ.ಶೋಭಾರಾಣಿ ವಿ. ಜೆ. ಕಳೆದ ವರ್ಷದ ಜುಲೈ ನಲ್ಲಿ ಅಧಿಕಾರ ವಹಿಸಿಕೊಂಡರು. ನಗರದ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನಿರ್ಗಮಿತ ಎಸ್.ಪಿ ರಂಜಿತ್ ಕುಮಾರ್ ಬಂಡಾರು ಅವರು

ಪುಣ್ಯ ಸಂಪಾದಿರುವ ರಂಜಾನ್ ತಿಂಗಳ ಉಪವಾಸದ ಬಳಿಕ ‘ಈದ್ ಉಲ್ ಫಿತ್ರ್’ ಹಬ್ಬ ಆಚರಿಸುವುದಾದರೆ, ಇಸ್ಲಾಮಿಕ್ ಕ್ಯಾಲೆಂಡರಿನ ‘ದುಲ್ ಹಜ್’ ತಿಂಗಳ 10ರಂದು ಬಕ್ರೀದ್ ಆಚರಣೆ ನಡೆಯುತ್ತದೆ. 4 ಸಾವಿರ ವರ್ಷಗಳಿಗೂ ಹಿಂದೆ ಹುಟ್ಟಿದ್ದ

ಮನಸು ಬಿಚ್ಚಿ ಮಾತಾಡು ಮಲ್ಲಿಗೆ.ಕೊನೆವರೆಗೂ ನೋಡಿಕೊಳ್ಳುತ್ತೇನೆ ನಾ ಮೆಲ್ಲಗೆ.ಕೋಪ ಪ್ರತಾಪ ನಿನಗೆ ಏತಕೆ.ಅರಗಿಸಿ ಕೊಳ್ಳಲಾರೆ ನಾ ಮೆಲ್ಲಗೆ. ಬಂಗಾರದ ಹೆಣ್ಣೇ ಬಂಗಾರವೇಕೆ.ಬೆಳದಿಂಗಳ ಊಟ ಮಾಡಿಸುತ್ತೀನಿ.ಬೆಳ್ಳಿ ತಟ್ಟೆ ಬಟ್ಟಲು ನಿನಗೇಕೆ.ಆಕಾಶದಿರುವ ಚಂದ್ರನ ಬಿಳಿ ಮುಖವ ನೋಡೆ.
Website Design and Development By ❤ Serverhug Web Solutions