
ವಿಶ್ವ ಪರಿಸರ ದಿನದ ವಿಶೇಷ ಮಾಹಿತಿ – ಪರಿಸರ ನಮಗೆಷ್ಟು ಮಹತ್ವದ್ದು ಗೊತ್ತಾ?
ಇಂದು ವಿಶ್ವ ಪರಿಸರ ದಿನ. ಪ್ರತಿ ವರ್ಷ ಜೂನ್ 5 ರಂದು ವಿಶ್ವಾದ್ಯಂತ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಪರಿಸರ ದಿನವನ್ನು ವಿಶ್ವಾದ್ಯಂತ ಪರಿಸರದ ಬಗ್ಗೆ ಜಾಗೃತಿ ಮತ್ತು ನಮ್ಮ ಪರಿಸರದ ರಕ್ಷಣೆಗೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಇಂದು ವಿಶ್ವ ಪರಿಸರ ದಿನ. ಪ್ರತಿ ವರ್ಷ ಜೂನ್ 5 ರಂದು ವಿಶ್ವಾದ್ಯಂತ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಪರಿಸರ ದಿನವನ್ನು ವಿಶ್ವಾದ್ಯಂತ ಪರಿಸರದ ಬಗ್ಗೆ ಜಾಗೃತಿ ಮತ್ತು ನಮ್ಮ ಪರಿಸರದ ರಕ್ಷಣೆಗೆ
೧. ಧರ್ಮ ದಂಗಲ್ ಅಯ್ಯಾ, ಇತ್ತ ಸ್ವಲ್ಪ ನೋಡಯ್ಯಇಲ್ಲಿ ನಿತ್ಯವೂ ಯುದ್ಧ ನಡೆದಿದೆಯಯ್ಯ,ಇದಾವ ಯುದ್ಧ ಎನುವಿರೇನಯ್ಯ,ಇದು ಜಾತಿ ಯುದ್ಧವಯ್ಯ,ಇದು ಧರ್ಮ ಯುದ್ಧವಯ್ಯಇದು ಹಿಜಾಬ್ ಯುದ್ಧವಯ್ಯ,ಇದು ಕೇಸರಿ ಪೇಟಾ ಯುದ್ಧವಯ್ಯ,ಇದು ನೌಕರಿಗಾಗಿ ನಡೆದ ಯುದ್ಧ,ಇದು ನೇಮಕಾತಿ

ಪುಸ್ತಕದ ಹೆಸರು : ಶ್ವೇತ ಹೃದಯ (ಭಾವಗೀತೆಗಳ ಸಂಕಲನ)ಕವಿ : ಶ್ರೀ ಈರಪ್ಪ ಬಿಜಲಿಪ್ರಕಟಣೆಯ ವರ್ಷ. ೨೦೨೧.ಬೆಲೆ : ೧೦೦ ರೂ.ಗಳು ಮಾತ್ರ.ಮುದ್ರಕರು : ಭವಾನಿ ಪ್ರಿಂಟರ್ಸ್, ಬೆಟಗೇರಿ-ಗದಗ. ವೃತ್ತಿಯಿಂದ ಶಿಕ್ಷಕರಾಗಿರುವ ಭಾಗ್ಯನಗರದ ನಿವಾಸಿಗಳಾದ

ವಿಶ್ವದ ಚಿತ್ತವನ್ನು ಮತ್ತೊಮ್ಮೆ ಕನ್ನಡ ನಾಡಿನತ್ತ ಹೊರಳಿಸಿದ ವ್ಯಕ್ತಿ 2025ರ ಅಂತರಾಷ್ಟ್ರೀಯ ಪ್ರತಿಷ್ಠಿತ ಬೂಕರ್ ಪ್ರಶಸ್ತಿಯನ್ನು ಪಡೆದ ಕನ್ನಡದ ಹೆಮ್ಮೆಯ ಲೇಖಕಿ ಭಾನು ಮುಷ್ತಾಕ್. 1948ರಲ್ಲಿ ಹಾಸನದ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಭಾನು ಮುಷ್ತಾಕ್

ಜತ್ತ ತಾಲೂಕಿನ ಹಿರಿಯ ಲೇಖಕರು ಹಾಗೂ ಮಹಾರಾಷ್ಟ ರಾಜ್ಯ ಕನ್ನಡ ಪಠ್ಯ ಪುಸ್ತಕ ಸಲಹಾ ಸಮಿತಿಯ ಮಾಜಿ ಸದಸ್ಯರಾದ ಶ್ರೀ ಶ್ರೀಶೈಲ ಅವಟಿಯವರು ಕನ್ನಡ ಸಾರಸ್ವತ ಲೋಕಕ್ಕೆ ಮೂರು ಕೃತಿ ಅಪಿ೯ಸಿದ್ದಾರೆ . ಬರೆದಿರುವ

~ ಶ್ರೀಮತಿ ಅಕ್ಷತಾ ಮ. ಕುಂದರಗಿ(ಶಿಕ್ಷಕಿಯರು – ಬರಹಗಾರರು) ಮುದ್ದೇಬಿಹಾಳ. ” ಕೊಡಲಿಯ ಕಾವು ” ಚಿರಂಜೀವಿ ರೋಡಕರ್ ಬರೆದಂತಹ ಕಥೆಗಳ ಸಂಕಲನವಾಗಿದೆ. ಇದು ಅತ್ಯುತ್ತಮವಾಗಿ ಮೂಡಿ ಬಂದಿದ್ದು ಉಜ್ವಲ ಪ್ರಕಾಶನದಲ್ಲಿ ಕಥೆಗಳು ಕೃತಿರೂಪವಾಗಿ

ಇರುವುದೆಲ್ಲವನ್ನೂ ಅನುಭವಿಸದೆ, ಇರದೆ ಇರುವುದರ ಕುರಿತು ಹಲುಬುವ, ತಾನು ಬಯಸಿದ್ದು ತನಗೆ ಬೇಕೇ ಬೇಕೆಂದು ಹಪಹಪಿಸುವ ಜನರ ನಡುವೆ ಸಕಲಾಂಗಗಳಿದ್ದೂ ವಿಕಲಾಂಗರಂತೆ ಬದುಕುವ ನೂರಾರು, ಸಾವಿರಾರು ಜನರ ನಡುವೆ, ತನ್ನವರು ಎಂಬ ಯಾರೂ ಇಲ್ಲದೆ

ರಿಚರ್ಡ್ ಎಂಬ ಒಬ್ಬ ಪ್ರಖ್ಯಾತ ನಟ ಒಂದು ಬಾರಿ ಹಾಲಿವುಡ್ ಚಲನಚಿತ್ರಗಳಲ್ಲಿ ನಟಿಸಲು ಬಂದ ಆಹ್ವಾನವನ್ನು ತಿರಸ್ಕರಿಸಿದನು, ಅದಕ್ಕಾಗಿ ತಾನೆಂದೂ ಪಶ್ಚಾತಾಪ ಪಡಲಿಲ್ಲ ಎಂದು ಆತ ಹೇಳಿದ್ದಾನೆ. ಪ್ರಮುಖವಾದ ಒಂದು ಪಾತ್ರಕ್ಕೆ ಸಿಕ್ಕ ಆಹ್ವಾನವನ್ನು

ದೇಶದೊಳಗಡೆ ದೀಪಾವಳಿಬೆಳಕಿನ ಹಬ್ಬದ ಸಂತೋಷ ಬಾಳಲಿಹೊಸ ಬಟ್ಟೆ ಸಿಹಿ ತಿನಿಸುಗಳಲ್ಲಿಗಡಿಯಲ್ಲಿ ಕಾಯುವ ದೀಪವಿಲ್ಲದ ಸಿಹಿ ಇಲ್ಲದ ಹೊಸ ಬಟ್ಟೆ ಇಲ್ಲದ ಕಷ್ಟದಲ್ಲೂ ನಗುನಗುತ್ತಾಭಾರತಾಂಬೆಗೆ ದೀಪ ಬೆಳಗುವ ವೀರಯೋಧರೆ ನಿಮಗೊಂದು ನನ್ನ ಸಲಾಂ ನಮ್ಮ ನೆಮ್ಮದಿಯ

ವಂಚನೆ ಮೋಸಗಾರಿಕೆ ಮಾಡಲಾರರುಕಳ್ಳ ಮಾರ್ಗದಿ ಎಂದೂ ನುಸುಳಲಾರರುಸಿಂಧೂರ ಅಳಿಸಿದವರನ್ನು ಬಿಡಲಾರರುಓ ಭಾರತಮಾತೆ ಹಾಕದಿರು ನೀ ಕಣ್ಣೀರು. ಅನ್ಯಾಯ ಅನೀತಿ ಕಿಂಚಿತ್ತೂ ಸಹಿಸರುಹಿಂದೂ ಸಂಸ್ಕೃತಿಯ ಉಳಿಸದೇ ಇರರುಧರ್ಮ ಮಾರ್ಗವ ಬಿಟ್ಟು ಎಂದೂ ಬಿಡರುಓ ಭಾರತಮಾತೆ ಹಾಕದಿರು
Website Design and Development By ❤ Serverhug Web Solutions