
ಮುಂಜಾನೆಗೊಂದು ಮಾತು
ಯಾವ ಗಂಡಸರಿಗೆ ಈ ಸಮಾಜ ಹೆಂಡತಿಯ ಗುಲಾಮ ಅಂತ ಹೀಯಾಳಿಸುತ್ತದೆಯೋ ಅವರೇ ಹೆಂಡತಿಗೆ ಆದರ್ಶ ಗಂಡನಾಗಿರುತ್ತಾನೆ ಗಂಡ ಹೆಂಡತಿ ಬಂಡಿಯ ಸಮಾನವಾದ ಎರಡು ಗಾಲಿಯ ಹಾಗೆ, ಆದರೆ ನಮ್ಮವರೇ ಮೂರು ಗಾಲಿಯ ಆಟೊ ಮಾಡುವ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಯಾವ ಗಂಡಸರಿಗೆ ಈ ಸಮಾಜ ಹೆಂಡತಿಯ ಗುಲಾಮ ಅಂತ ಹೀಯಾಳಿಸುತ್ತದೆಯೋ ಅವರೇ ಹೆಂಡತಿಗೆ ಆದರ್ಶ ಗಂಡನಾಗಿರುತ್ತಾನೆ ಗಂಡ ಹೆಂಡತಿ ಬಂಡಿಯ ಸಮಾನವಾದ ಎರಡು ಗಾಲಿಯ ಹಾಗೆ, ಆದರೆ ನಮ್ಮವರೇ ಮೂರು ಗಾಲಿಯ ಆಟೊ ಮಾಡುವ
If someone is wronged in the police station and brutalized by the police, if that footage is captured in the police station’s cc camera, you
ನೀ ತಂಗಿದ ನಿಲ್ದಾಣನಿನದಲ್ಲದೆ ಮತ್ತಾರದಾದೀತು ಮುಂಜಾನೆಯ ಮಂಜಿನಲಿಮಂಜಿನ ಸವಿಯನು ಸವಿದತಾಣ ನೇಸರನು ಬೆಳಗುವ ಹೊತ್ತಿಗೆನೀ ಕಾದು ಕಾದು ತಂಗಿದ ತಾಣ ಸಂಜೆಗೆಂಪ ರವಿಯ ಸೊಬಗನ್ಹೀರುತಸಂತಸದ ಕ್ಷಣವ ಕಳೆದ ತಾಣ ಇರುಳ ತಂಪಾಗಿಸುವ ರವಿಯಸೊಬಗ ಸವಿದತಾಣ
ಜೀವಗಳ ಬೆಸೆಯುವಬಂಧದಿ ಅರಳಿದ ಸುಂದರಸ್ವರವು ನೀ… ನಲಿವಿನಲೂನೋವಿನಲೂಜೊತೆಯಾದೆ ನೀ… ಬದುಕಿನ ಆ ಭೇಟಿಯಲ್ಲಿಭಾಗಿ ನಾ ನಿನ್ನೊಂದಿಗೆ..ನನ್ನೊಂದಿಗೆ ನೀ… ಇಹಕೂ ನೀನೇಪರಕೂ ನೀನೇಸ್ವರದ ಒಲವಿಗೆ ನೀ… -ಡಾ.ಲೋಹಿತೇಶ್ವರಿ ಎಸ್ ಪಿ ,ಚಳ್ಳಕೆರೆ
ಬೈಕ್ ವೀಲಿಂಗ್,ಬೈಕ್ ಸ್ಟ್ಯಾಂಡ್ ಇತ್ತೀಚಿನ ಯುವಕರಲ್ಲಿ ಇದು ಹೆಚ್ಚುತ್ತಾ ಹೋಗುತ್ತಿದೆ.ಮೀಸೆ ಚಿಗುರದ ವಯಸ್ಸಿನಲ್ಲಿ ಹದಿಹರೆಯದ ವಿದ್ಯಾರ್ಥಿಗಳು ತಮ್ಮ ಮನಸ್ಸು ಇಚ್ಛೆಗೆ ಬಂದಂತೆ ಹೈವೇ ರೋಡ್ಗಳಲ್ಲಿ, ಹೆಣ್ಣು ಮಕ್ಕಳು ಇರುವ ಕಾಲೇಜು ಸ್ಥಳಗಳಲ್ಲಿ, ಅದರಲ್ಲೂ ರಸ್ತೆಯಲ್ಲಿ
ನೂಲ ಹುಣ್ಣಿಮೆಯ ಪವಿತ್ರವಾದ ವಿಶೇಷ ದಿನಅಣ್ಣ-ತಂಗಿ ,ಅಕ್ಕ-ತಮ್ಮರು ಭೇಟಿಯಾಗುವ ಕ್ಷಣಸಹೋದರಿಯರ ಕಷ್ಟ ಕಾರ್ಪಣ್ಯಗಳು ನೆನಪಾಗದ ದಿನಮನದ ಭಾವನೆಗೆ ಜೀವ ತುಂಬುವ ರಕ್ಷಾ ಬಂಧನ ಕಟ್ಟುವ ರಾಖಿ ಚಿನ್ನದ್ದಾದರೇನು ಬೆಳ್ಳಿಯದ್ದಾದರೇನುಪ್ರೀತಿ ವಾತ್ಸಲ್ಯ ತುಂಬಿರುವ ನೂಲುದಾರ ಹೆಚ್ಚಲ್ಲವೇನುತವರಿಗೆ
ನಾವು ಜನ್ಮ ತಾಳಿದ ಮರು ಕ್ಷಣದಿಂದ ಕಲಿಯುವಿಕೆ ಎಂಬ ಪಕ್ರಿಯೆ ಆರಂಭವಾಗುತ್ತದೆ. ಇಷ್ಟವಿದ್ದರೂ ಇಷ್ಟವಿಲ್ಲದ್ದಿದ್ದರೂ ನಾವು ಆ ಕಲಿಯುವ ಮನಸ್ಸನ್ನು ಹೊಂದಿರಬೇಕು. ಯಾಕೆಂದರೆ ಮನುಷ್ಯನಿಗೆ ಬೆಳೆಯಬೇಕಂಬ ಹಂಬಲವಿದ್ದರೆ, ಕಲಿಯುವ ಮನಸ್ಸಿರುವುದು ಬಹಳ ಮುಖ್ಯ. ಇವತ್ತಿನ
ಜೀವನದಲ್ಲಿ ಮೊದಲ ಗುರು ಜನ್ಮದಾತೆ,ನಂತರ ಅಕ್ಷರ ಕಲಿಸಿಕೊಟ್ಟ ಗುರುಮಾತೆ ರಾಗಬದ್ಧವಾಗಿ ಕಲಿಸಿಕೊಡುವ ಅಕ್ಷರಕ್ಕೆ ನೀವೇ ಸರಸ್ವತಿ,ಸಾಲು ಸಾಲು ಪದಗಳ ಜೋಡಣೆ ಮಾಡಿಸಿ, ಬರವಣಿಗೆ ಕಲಿಸಿಕೊಟ್ಟ ಗುರು ಮಾತೆಜ್ಞಾನ ಜ್ಯೋತಿಯನ್ನು ಬೆಳಗಿಸಿ ಅಂಧಕಾರವನ್ನು ದೂರ ಮಾಡಿದ
ಶ್ರೀ ವರಮಹಾಲಕ್ಷ್ಮಿ ದೇವಿಯನ್ನು ಹಿಂದೂ ಧರ್ಮದಲ್ಲಿ ಭಕ್ತಿಯಿಂದ ಪೂಜಿಸಲಾಗುತ್ತದೆ. ಸಂಪತ್ತು, ಸಮೃದ್ಧಿ ಮತ್ತು ಸಿರಿವಂತಿಕೆಯ ದೇವತೆಯಾಗಿದ್ದಾಳೆ. ಶ್ರೀ ವರಮಹಾಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಭಕ್ತರಿಗೆ ಸಿರಿ, ಸಂಪತ್ತು ಮತ್ತು ಸಮೃದ್ಧಿ ದೊರೆಯುತ್ತದೆ ಎಂದು ನಂಬಲಾಗಿದೆ. ಶ್ರೀ
ಸ್ವತಂತ್ರ ಭಾರತ.ಇನ್ನೂ ಸಾಧಿಸಬೇಕಿದೆಭಾರತ ಪ್ರಗತಿ,ಆದರೇನು? ಆಗುತ್ತಿಲ್ಲ,ಭಾರತದ ಉನ್ನತಿ,ಆಗುತ್ತಲಿದೆ,ದಿನೆ ದಿನೇಅವನತಿ! ಇದು ಸ್ವತಂತ್ರ ಭಾರತ! -ಶಿವಪ್ರಸಾದ್ ಹಾದಿಮನಿ ✍️.
Website Design and Development By ❤ Serverhug Web Solutions