ಹನಿಗವನ
ಸ್ವತಂತ್ರ ಭಾರತ.ಇನ್ನೂ ಸಾಧಿಸಬೇಕಿದೆಭಾರತ ಪ್ರಗತಿ,ಆದರೇನು? ಆಗುತ್ತಿಲ್ಲ,ಭಾರತದ ಉನ್ನತಿ,ಆಗುತ್ತಲಿದೆ,ದಿನೆ ದಿನೇಅವನತಿ! ಇದು ಸ್ವತಂತ್ರ ಭಾರತ! -ಶಿವಪ್ರಸಾದ್ ಹಾದಿಮನಿ ✍️.
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಸ್ವತಂತ್ರ ಭಾರತ.ಇನ್ನೂ ಸಾಧಿಸಬೇಕಿದೆಭಾರತ ಪ್ರಗತಿ,ಆದರೇನು? ಆಗುತ್ತಿಲ್ಲ,ಭಾರತದ ಉನ್ನತಿ,ಆಗುತ್ತಲಿದೆ,ದಿನೆ ದಿನೇಅವನತಿ! ಇದು ಸ್ವತಂತ್ರ ಭಾರತ! -ಶಿವಪ್ರಸಾದ್ ಹಾದಿಮನಿ ✍️.
ಮಾತೆ ನಿನ್ನ ಚರಣಗಳಿಗೆ,ಶಿರವನಿರಿಸುವೆ.ಕೋಟಿ ಜನ ಆರಾಧಿಸುವ ನಿನಗೆ,ಜೈಕಾರ ಹಾಕುವೆ.||೧|| ಹಿಂದೂ ಮುಸ್ಲಿಂ ಕ್ರೈಸ್ತ ಬೌದ್ಧ,ಭೇದವಿಲ್ಲದೆ.ಸಲಹುತಿರುವೆ ಮಾತೇ ನಿನ್ನ,ಮಡಿಲಿನಲ್ಲಿಯೇ.||೨|| ವೇಷ ಬೇರೆ ಭಾಷೆ ಬೇರೆ,ಏನೇ ಇದ್ದರೂ.ಭಾವನೆಗಳು ಐಕ್ಯವಾಗಿ,ನಾವು ಗೆದ್ದೆವು.||೩|| ಗರ್ವವಿದೆ ಭಾರತಾಂಬೆಯ,ಕುಡಿಗಳು ನಾವೆಂದು.ಅವಳ ಮಾನ, ಪ್ರಾಣ
ಹಲವು ವರುಷಗಳ ಕಾಲಎಲ್ಲವೂ ನನ್ನ ಕೈಯಲ್ಲಿಯೇಇದೆ ಎಂದುಕೊಂಡಿದ್ದೆಅಷ್ಟೇ ಅಲ್ಲ ಎಲ್ಲವೂನನ್ನದೇ ಕೈಯಲ್ಲಿ ಇತ್ತುಆದರೀಗ ಅದ್ಯಾವುದೂವಾಸ್ತವವಲ್ಲನನ್ನ ಬದುಕಿನ ಎಲ್ಲಾ ಭಾವಗಳಬಂಧಿಸಿ, ಮರೆಯಾಗಿಸಿಇಲ್ಲದಿರುವುದೆಲ್ಲವೂನನ್ನ ಬಳಿ ಇದೆ ಎಂಬಭ್ರಮೆಯಲಿ ಬದುಕಿನ ಒಲವ ಕಂಡೆಆದರೀಗ ಭ್ರಮೆಯೇ ಕಳಚಿಭಾವನೆಗಳ ದಾಳಿಗೆ ಸಿಲುಕಿಬಂಧಿತೆಯಾಗಿರುವೆಅಪರಾಧಿ
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಮೋಳೆ ಗ್ರಾಮ ಹನುಮಾನ ಮಂದಿರ ಗಣಪತಿ ಮಂದಿರ,ವಿಠಲನ ರುಕ್ಮಿಣಿ ಮಂದಿರ ,ದುರ್ಗವ್ವ ,ಮರುಗವ್ವ ಹೀಗೆ ಹತ್ತು ಹಲವು ದೇವಸ್ಥಾನಗಳು ಭಕ್ತರ ಪಾಲಿನ ಆಶಾಕಿರಣಯೆಂದರೆ ತಪ್ಪಗಲಾರದು. ಮೋಳೆ ಗ್ರಾಮ ಶಿಕ್ಷಣ
ಕಾಲದ ಕನ್ನಡಿಯೆದುರುನಿಂತಾಗಲೆಲ್ಲಾನಿನ್ನದೇ ಪ್ರತಿಬಿಂಬ ಕಳೆದು ಹೋಗಿದೆನನ್ನ ರೂಪನಿನ್ನದೇ ನೆನಪಿನಲಿ ಬರೆದ ಸಾಲುಗಳಾದರೂಕಣ್ಣಮುಂದಿವೆ ಎಂಬಸಮಾಧಾನ ಆ ಸಾಲುಗಳ ಕಂಡೊಡನೆಮರೆಯಾದ ಹಲವು ಸಾಲುಗಳುಬಂದು ಮುನ್ನುಡಿಯ ಕೂಡಿವೆ ಗುಪ್ತಗಾಮಿನಿಯಾಗಿಸುಪ್ತ ಮನಸ್ಸಿನ ಅದ್ಭುತಅನುಭವವಾಗಿ ಕಾಲದ ಕನ್ನಡಿಯೆ ಹಾಗೆಇರುವುದ ದೂರಸರಿಸಿಮತ್ತೆ ಸನಿಹವಾಗಿಸುವುದು
ಸ್ವಯಂ ಸ್ವಾತಂತ್ರ್ಯ ಘೋಷಿಸಿಕೊಂಡ ಗ್ರಾಮ ಈಸೂರು ಏಸೂರು ಕೊಟ್ಟರೂ ಈಸೂರು ಕೊಡೆವು” ಎಂದು ಭಾರತದಲ್ಲಿ ಮೊಟ್ಟ ಮೊದಲು ಸ್ವಾತಂತ್ರ್ಯ ಘೋಷಿಸಿಕೊಂಡ ಹಳ್ಳಿ ಈಸೂರು.1942 ರ ಆಗಸ್ಟ್ 8 ರಂದು ಮಹಾತ್ಮ ಗಾಂಧೀಜಿ ಅವರು ಬ್ರಿಟಿಷರೇ
ಬದುಕೊಂದು ತೂಗುವ ಉಯ್ಯಾಲೆಸಿಹಿ ಕಹಿಗಳು ತುಂಬಿದ ಸರಮಾಲೆವಿರಸವು ಮೂಡಿದೊಡೆ ಅಗ್ನಿ ಜ್ವಾಲೆಸರಸ ಮಿಶ್ರಿತ ಸುಂದರ ಹೂಮಾಲೆ. ನಗು ನಗುತಾ ಸಾಗುತಿರಲು ಬಾಳುಇರದು ಬದುಕಲಿ ಯಾವ ಗೋಳುಸಹಜವೇ ತಾನೆ ನಿತ್ಯ ಏಳು ಬೀಳುತಾಳ್ಮೆಯ ವಹಿಸುತ ಮೇಲೆ
ಮಗನ ಸಾವಿನಲ್ಲಿನೋವು ನುಂಗಿದವರು.ನೆನಪಿನಲ್ಲಿ ಜೀವ ಬಿಟ್ಟವರು.ಗುರುತು…ಎರಡು ವರುಷಗಳು ಕಳೆದರೂ ನಡೆಯುವ ಪಾದಗಳ ಗುರುತುಗಳು. ಸಾರಿ ಸಾರಿ ಹೇಳುತ್ತಿವೆ ಕ್ಷಣ ಕ್ಷಣಕ್ಕೂ.ನಂಬಿಕೆ..ಇರಬೇಕು ಆದರೆ ನಂಬಿಕೆ ದ್ರೋಹಿಯಾಗಬೇಡ.ಮಲ್ಲಪ್ಪ ಪಾಟೀಲರು.ನೊಂದು ಬೆಂದು ಅರಳಿದತಾವರೆ. -ದಯಾನಂದ ಪಾಟೀಲ ಅಧ್ಯಕ್ಷರು ಭಾರತೀಯಕನ್ನಡ
ನಮ್ಮ ರಾಜ್ಯ ಹಾಗೂ ನೆರೆ ರಾಜ್ಯಗಳಲ್ಲಿ ನಿರಂತರವಾಗಿ ಕೆಲವು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಶಾಲಾ ಕಾಲೇಜು ಹಾಗೂ ಸಂಸ್ಥೆಗಳಲ್ಲಿ ರಜೆಯನ್ನು ಕೂಡಾ ಘೋಷಿಸಿದೆ. ಇದು ನಿರಂತರ ಮಾಧ್ಯಮದಲ್ಲಿ ಕೇಳುತ್ತಿರುವ ಕಾಣುತ್ತಿರುವ ಸುದ್ದಿ. ಪ್ರಕೃತಿ
ಹದವಾದ ಮಕ್ಕಳೆದೆಯ ಭೂಮಿಯಲಿ ಬಿತ್ತಬೇಕುಅಕ್ಷರಗಳ ಬೀಜವ,ಬೆಳೆಯಬೇಕು ಶಿಕ್ಷಣದ ಹೆಮ್ಮರವ//ಸಂಸ್ಕಾರವೆಂಬ ಮೋಡ ಸುರಿಸಬೇಕು ಮಳೆಯ ಎಳೆಯ ಮನದಲಿ, ಮೌಲ್ಯ ಫಸಲು ಹೆಕ್ಕಬೇಕುಮಕ್ಕಳ ಭವಿಷ್ಯದಲಿ//ಬಿತ್ತಿದ ಅಕ್ಷರ ಬೀಜವ ಹುಲುಸಾಗಬೇಕುಸಾಲು ಸಾಲು ಬೆಳೆಯಂತೆ,ಬೆಳೆದು ಮಾನವನಾಗಿದೇಶ ಕಟ್ಟುವಂತೆ//ಹೂತ ಬೀಜಗಳೆಲ್ಲ ಎದ್ದುಆಕಾಶದೆಡೆಗೆ
Website Design and Development By ❤ Serverhug Web Solutions