
ಸಾಹಿತ್ಯ ಪ್ರಕಾರ: ತನಗಗಳು
ಪತಿ ಪ್ರಾಣ ಭಿಕ್ಷೆಗೆಮರುಗದ ನೀಚರುಮುಗ್ಧತೆಯ ಎದೆಗೆಗುಂಡಿಟ್ಟು ಹೊಡೆದರು. ಧರ್ಮದ ಹೆಸರಲ್ಲಿನರಬಲಿ ನ್ಯಾಯವೇಅವನ ಉಸಿರಲ್ಲಿಮನುಷ್ಯತ್ವ ಇಲ್ಲವೇ. ಉಗ್ರ ಹಟ್ಟಹಾಸಕ್ಕೆಮನವು ಮರುಗಿದೆನೀಚರ ಪತನಕ್ಕೆಭಾರತವು ಕಾದಿದೆ.
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಪತಿ ಪ್ರಾಣ ಭಿಕ್ಷೆಗೆಮರುಗದ ನೀಚರುಮುಗ್ಧತೆಯ ಎದೆಗೆಗುಂಡಿಟ್ಟು ಹೊಡೆದರು. ಧರ್ಮದ ಹೆಸರಲ್ಲಿನರಬಲಿ ನ್ಯಾಯವೇಅವನ ಉಸಿರಲ್ಲಿಮನುಷ್ಯತ್ವ ಇಲ್ಲವೇ. ಉಗ್ರ ಹಟ್ಟಹಾಸಕ್ಕೆಮನವು ಮರುಗಿದೆನೀಚರ ಪತನಕ್ಕೆಭಾರತವು ಕಾದಿದೆ.

ಅಮೆರಿಕಾದ ನ್ಯೂಯಾರ್ಕ್ ಬಂದರಿನಲ್ಲಿ ಕೈಯಲ್ಲಿ ದೊಡ್ಡ ದೀಪವನ್ನು ಹಿಡಿದು ನಿಂತಿರುವ ಸ್ವತಂತ್ರ ದೇವತೆಯ ಬೃಹತ್ತಾದ ಮೂರ್ತಿ ಭರವಸೆ ಸ್ವಾತಂತ್ರ ಮತ್ತು ಅಮೆರಿಕದ ಕನಸುಗಳ ಪ್ರತೀಕವಾಗಿ ನಿಂತಿದ್ದಾಳೆ. ಈ ಸ್ವತಂತ್ರ ದೇವತೆಯ ಮುಖವು ಓರ್ವ ನಿಜವಾದ

ಪುಸ್ತಕದ ಹೆಸರು. “ಹತ್ತು ಹೆಜ್ಜೆ ಹಲವು ಗೆಜ್ಜೆ.”(ಸಂಪಾದಿತ ಕವನ ಸಂಕಲನ).ಪ್ರಕಟಿತ ವರ್ಷ : ೨೦೨೫.ಸಂಪಾದಕರು : ಶ್ರೀಮತಿ ಶೋಭಾ ಮಲ್ಕಿ ಒಡೆಯರ್.ಬೆಲೆ. ೧೨೦ ರೂಪಾಯಿಗಳು.ಪ್ರಕಾಶನ : ಶೋಭಾ ಪ್ರಕಾಶನ, ಹೂವಿನ ಹಡಗಲಿ. “ಗಮನ ಸೆಳೆವ

ಪದವಿ ತರಗತಿಯ ಮೊದಲ ದಿನ, ಪ್ರೊಫೆಸರ್ ಒಬ್ಬರು ತರಗತಿಯನ್ನು ಪ್ರವೇಶಿಸಿ ಇಂಟ್ರಡಕ್ಷನ್ ಟು ಲಾ ಎಂಬ ವಿಷಯದ ಕುರಿತು ಮಕ್ಕಳಿಗೆ ಬೋಧನೆ ಮಾಡಲು ಬಂದರು. ನೇರವಾಗಿ ತರಗತಿಯನ್ನು ಪ್ರವೇಶಿಸಿದ ಅವರು ಮುಂದಿನ ಸಾಲಿನಲ್ಲಿ ಕುಳಿತ

ಆ ಯುವಕ ಕಳೆದ ಹಲವಾರು ದಿನಗಳಿಂದ ಕೆಲಸದ ನಿರೀಕ್ಷೆಯಲ್ಲಿ ಆ ಊರಿನ ರಸ್ತೆಗಳಲ್ಲಿ ತಿರುಗಾಡುತ್ತಿದ್ದ, ಇಡೀ ಜಗತ್ತಿನ ಭಾರ ತನ್ನ ಮೇಲೆ ಇದೆಯೇನೋ ಎಂಬಂತೆ ಬಳಲಿದ್ದ ಆತ ಕಳೆದ ಕೆಲವು ದಿನಗಳಿಂದ ಊಟವನ್ನು ಕೂಡಾ
ಆಡುವ ಮಾತಿನಲ್ಲಿನೀಡುವ ಪ್ರೀತಿಯಲ್ಲಿಬೆಲ್ಲ ಬೆರೆಸಿಹರು ಗೆಳೆಯಕಹಿ ಹೇಗೆ ಅರಿಯಲಿ ಹಗೆ ತುಂಬಿ ಮನದಲ್ಲಿಹುಸಿ ಹಾಸ್ಯ ನಗೆಯಲಿವಿಷ ಕಾರುತಿಹರು ಗೆಳೆಯಯಾರೊಂದಿಗೆ ಬೆರೆಯಲಿ ಸ್ನೇಹಿತರೆಂಬ ಸೋಗಿನಲ್ಲಿಬಂಧಿಸಿ ಬಾಹುವಿನಲ್ಲಿಬೆನ್ನಿಗೆ ಚೂರಿಹಾಕಲು ಗೆಳೆಯನಾನು ಯಾರನ್ನ ಜರಿಯಲಿ ಕೈ ಹಿಡಿದು ನಡೆಸುತಲಿಕಾಲ್ಹಿಡಿದು

ಜಪತಪಗಳು ನಮ್ಮನ್ನು ಬದಲಾಯಿಸಲುಬಹುದುಯೋಗನಿದ್ರೆಯು ಸುಖಾಸುಮ್ಮನೆ ಬರಲಾಗದುನಿರಂತರ ಅಭ್ಯಾಸದಿಂದ ಸಾಧಿಸಬಹುದುಗುರಿಯ ಬೆನ್ನತ್ತಿ ಹೊರಡಬಹುದು.I೧I ಕಲ್ಪನೆಗೂ ಮೀರಿದ ಅಗಣ್ಯ ಶಕ್ತಿಯಿರಬಹುದುಅಸಾಧ್ಯವೆಂಬುದನ್ನು ಸಾಧಿಸಿ ಮಹಾರಾಜನಾಗಬಹುದುಮನದಾಳದ ಬಯಕೆಯ ಮೀಟಲುಬಹುದುಕವಿಯ ಬದುಕು ಹಸನಾಗಲುಬಹುದು.I೨I ✍🏻 ದೇವರಾಜು ಬಿ ಎಸ್ ಹೊಸಹೊಳಲು.ಕಾವ್ಯನಾಮ :

ವೈಚಾರಿಕ ಚಿಂತಕರು, ನೂತನ ಅನುಭವ ಮಂಟಪದ ರೂವಾರಿ, ಕಾಯಕ ನಿಷ್ಠೆ-ದಾಸೋಹ ಮನೋಧರ್ಮದ ಕರುಣಾ ಮೂರ್ತಿ,ಅನಾಥರ – ನೊಂದವರ ದನಿ, ಅವರ ಬಾಳಿನ ಬೆಳಕು,ಗಡಿ ಭಾಗದಲ್ಲಿ ಕನ್ನಡ ಉಳಿಸಿ – ಬೆಳೆಸಿದ ಕನ್ನಡ ಭಾಷಾಪ್ರೇಮಿ, ವಚನ
ಇಂದಿನ ಮಕ್ಕಳೇ ಮುಂದಿನ ಪ್ರಜೆಗಳುಕೆಚ್ಚೆದೆಯ ಮೌಲ್ಯದ ಮುತ್ತು ರತ್ನಗಳುಭಾರತ ಮಾತೆಯ ವೀರಾದಿ ಕಲಿಗಳುರಾಷ್ಟ್ರ ನಿರ್ಮಾಣದ ಅದ್ಭುತ ಶಕ್ತಿಗಳು. ಯುವ ಶಕ್ತಿಯೇ ಈ ನಾಡಿನ ಪ್ರಗತಿಉಳಿಸಿ ಬೆಳೆಸಿ ತಾಯ್ನಾಡಿನ ಸಂಸ್ಕೃತಿಯುವ ಜನರಿಂದಲೇ ಸರ್ವರ ಉನ್ನತಿತರುವರು ಭಾರತದ

ವಿದ್ಯೆ ಎಂಬುದು ಜ್ಞಾನದ ರತ್ನ ಇದ್ದಂತೆ. ಯಾರೂ ಕೂಡ ಅದನ್ನು ಕದಿಯಲು ಸಾಧ್ಯವಿಲ್ಲ. ಹೀಗಾಗಿ, ವಿದ್ಯಾರ್ಥಿಗಳು ಪರಿಶ್ರಮ ವಹಿಸಿ ಓದಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು. ಸದಾ ಮನಸ್ಸನ್ನು ಗುರಿಯೆಡೆಗೆ ಕೇಂದ್ರಿಕರಿಸಬೇಕು. ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಉತ್ತೇಜನ
Website Design and Development By ❤ Serverhug Web Solutions